ETV Bharat / state

ಪೌರತ್ವ ಕಾಯಿದೆ ತಿದ್ದುಪಡಿ ವಿರೋದಿಸಿ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು - Latest Protest News In Hubli

ಹುಬ್ಬಳ್ಳಿಯಲ್ಲಿ ಪೌರತ್ವ ಕಾಯಿದೆಯನ್ನು ವಿರೋಧಿಸಿ, ಪರಿಶಿಷ್ಟ ಜಾತಿ, ಪಂಗಡಗಳ ಪೌರಕಾರ್ಮಿಕರು ಮತ್ತು ನೌಕರ ಸಂಘದಿಂದ ಪ್ರತಿಭಟನೆ ನಡೆಸಿದರು.

civil-workers-protest-against-to-caa-nrc
ಪೌರತ್ವ ಕಾಯ್ದೆ ತಿದ್ದುಪಡಿ ವಿರೋದಿಸಿ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು
author img

By

Published : Jan 22, 2020, 4:46 PM IST

ಹುಬ್ಬಳ್ಳಿ : ಸಿಎಎ, ಎನ್ಆರ್​​ಸಿ, ಎನ್​ಪಿಆರ್​ ಗಳನ್ನು ಹಿಂಪಡೆಯಯ ಬೇಕೆಂದು ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಪೌರಕಾರ್ಮಿಕರು ಮತ್ತು ನೌಕರ ಸಂಘದಿಂದ ಪ್ರತಿಭಟನೆ ನಡೆಸಿದರು.

ಪೌರತ್ವ ಕಾಯಿದೆ ವಿರೋಧಿಸಿ ಪೌರ ಕಾರ್ಮಿಕರು ತಮಟೆ ಹೊಡೆಯುವುದರ ಮೂಲಕ ಪೌರತ್ವ ಕಾಯಿದೆಗೆ ದಿಕ್ಕಾರ ಕೂಗುತ್ತಾ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ಸರ್ಕಲ್ ಮೂಲಕ ಹಾದು ತಹಶೀಲ್ದಾರರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಡಾ. ವಿಜಯ ಎಮ್ ಗುಂಟ್ರಾಳ, ಎ.ಎಮ್ ಹಿಂಡಸಗೇರಿ ಸೇರಿದಂತೆ ಹಲವಾರು ಜನ ಪೌರ ಕಾರ್ಮಿಕರು ಭಾಗಿಯಾಗಿದ್ದರು.

ಹುಬ್ಬಳ್ಳಿ : ಸಿಎಎ, ಎನ್ಆರ್​​ಸಿ, ಎನ್​ಪಿಆರ್​ ಗಳನ್ನು ಹಿಂಪಡೆಯಯ ಬೇಕೆಂದು ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಪೌರಕಾರ್ಮಿಕರು ಮತ್ತು ನೌಕರ ಸಂಘದಿಂದ ಪ್ರತಿಭಟನೆ ನಡೆಸಿದರು.

ಪೌರತ್ವ ಕಾಯಿದೆ ವಿರೋಧಿಸಿ ಪೌರ ಕಾರ್ಮಿಕರು ತಮಟೆ ಹೊಡೆಯುವುದರ ಮೂಲಕ ಪೌರತ್ವ ಕಾಯಿದೆಗೆ ದಿಕ್ಕಾರ ಕೂಗುತ್ತಾ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ಸರ್ಕಲ್ ಮೂಲಕ ಹಾದು ತಹಶೀಲ್ದಾರರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಡಾ. ವಿಜಯ ಎಮ್ ಗುಂಟ್ರಾಳ, ಎ.ಎಮ್ ಹಿಂಡಸಗೇರಿ ಸೇರಿದಂತೆ ಹಲವಾರು ಜನ ಪೌರ ಕಾರ್ಮಿಕರು ಭಾಗಿಯಾಗಿದ್ದರು.

Intro:ಹುಬ್ಬಳ್ಳಿ-03

ಸಂವಿಧಾನ ವಿರೋಧಿ CAA, NRC, NPR ಗಳನ್ನು ಹಿಂಪಡೆಯಲು ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ ಪಂಗಡಗಳ ಪೌರಕಾರ್ಮಿಕರು ಮತ್ತು ನೌಕರ ಸಂಘದ ವತಿಯಿಂದ ನೂರಾರು
ಪೌರ ಕಾರ್ಮಿಕರಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ಸರ್ಕಲ್ ಮೂಲಕ ನೂರಾರು ಕಾರ್ಮಿಕರು ಪ್ರತಿಭಟನೆ ಮಾಡಿದರು.

ಪೌರತ್ವ ಕಾಯಿದೆಯನ್ನು ವಿರೋಧಿಸಿ ಪೌರಕಾರ್ಮಿಕರಿಂದ ತಮಟೆ ಹೊಡೆಯುವುದರ ಮೂಲಕ ಪೌರತ್ವ ಕಾಯಿದೆಗೆ ದಿಕ್ಕಾರ ಕೂಗುತ್ತಾ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ಸರ್ಕಲ್ ಮೂಲಕ ಹಾದು ತಹಶೀಲ್ದಾರರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಡಾ. ವಿಜಯ ಎಮ್ ಗುಂಟ್ರಾಳ, ಎ.ಎಮ್ ಹಿಂಡಸಗೇರಿ, ಎಫ್.ಎಚ್ ಜಕ್ಕಪ್ಪನವರ, ಅನ್ವರ ಮುಧೋಳ, ಮೋಹನ ಹಿರೇಮನಿ, ಪಿತಾಂಬ್ರಪ್ಪ ಬಿಳಾರ, ಆಶ್ರಫ್ ಅಲಿ, ಶಾಕೀರ ಸನದಿ, ರಾಜಶೇಕರ ಮೆಣಸಿನಕಾಯಿ, ಬಾಬಾಜಾನ ಮುಧೋಳ, ಗಂಗಮ್ಮ ಸಿದ್ರಾಪೂರ, ಕಸ್ತೂರವ್ವಾ ಮತ್ತು ಹಲವಾರು ಪೌರ ಕಾರ್ಮಿಕರು ಭಾಗಿಯಾಗಿದ್ದರು.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.