ETV Bharat / state

ಟೀ ನೀಡುವ ವಿಚಾರಕ್ಕೆ ಹೋಟೆಲ್​ ಮ್ಯಾನೇಜರ್​ನನ್ನೇ ಥಳಿಸಿದ ಕೊಲೆ ಆರೋಪಿ.. ವಿಡಿಯೋ

author img

By

Published : Apr 30, 2021, 12:08 PM IST

ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ‌ ‌ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ..

man attack on hotel manager, man attack on hotel manager for tea in Hubli, Hubli news, Hubli crime news, ಹೋಟೆಲ್​ ಮ್ಯಾನೇಜರ್​ಗೆ ಥಳಿಸಿದ ವ್ಯಕ್ತಿ, ಚಹಾಗಾಗಿ ಹೋಟೆಲ್​ ಮ್ಯಾನೇಜರ್​ಗೆ ಥಳಿಸಿದ ವ್ಯಕ್ತಿ, ಹುಬ್ಬಳ್ಳಿಯಲ್ಲಿ ಚಹಾಗಾಗಿ ಹೋಟೆಲ್​ ಮ್ಯಾನೇಜರ್​ಗೆ ಥಳಿಸಿದ ವ್ಯಕ್ತಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ ಅಪರಾಧ ಸುದ್ದಿ,
ಟೀ ನೀಡುವ ವಿಚಾರಕ್ಕೆ ಹೋಟೆಲ್​ ಮ್ಯಾನೇಜರ್​ನನ್ನೇ ಥಳಿಸಿದ ಕೊಲೆ ಆರೋಪಿ

ಹುಬ್ಬಳ್ಳಿ : ಚಹಾ ಕೊಡುವುದಕ್ಕೆ ತಡ ಮಾಡಿದ್ದರಿಂದ ಅಪರಾಧ ಹಿನ್ನೆಲೆಯುಳ್ಳ ಯುವಕನನೊಬ್ಬ ಅಯೋಧ್ಯ ಹೋಟೆಲ್ ಮ್ಯಾನೇಜರ್​ನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.‌

ಟೀ ನೀಡುವ ವಿಚಾರಕ್ಕೆ ಹೋಟೆಲ್​ ಮ್ಯಾನೇಜರ್​ನನ್ನೇ ಥಳಿಸಿದ ಕೊಲೆ ಆರೋಪಿ..

ನಗರದ ಹಳೇ ಬಸ್ ನಿಲ್ದಾಣದ ಮುಂದಿರುವ ಅಯೋಧ್ಯಾ ಹೊಟೇಲ್​ನಲ್ಲಿ ಈ ಘಟನೆ ನಡೆದಿದ್ದು, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌ ಕಲ್ಲಪ್ಪ ಶಿರಕೋಳ ತನ್ನ ಸಹಚರನೊಂದಿಗೆ ಹೋಟೆಲ್​ನಲ್ಲಿ ಚಹಾಗೆ ಆರ್ಡರ್ ಮಾಡಿದ್ದನು.

ಹೋಟೆಲ್​ನಲ್ಲಿ ಗ್ರಾಹಕರು ಹೆಚ್ಚಾಗಿದ್ದ ಕಾರಣ ಕಲ್ಲಪ್ಪನಿಗೆ ಚಹಾ ನೀಡಲು ತಡವಾಗಿದೆ. ಇದನ್ನೇ ನೆಪ ಮಾಡಿಕೊಂಡ ಕಲ್ಲಪ್ಪ ತನ್ನ ಸಹಚರರೊಂದಿಗೆ ಸೇರಿ ಹೋಟೆಲ್​ ಮ್ಯಾಜನರ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇಡೀ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

man attack on hotel manager, man attack on hotel manager for tea in Hubli, Hubli news, Hubli crime news, ಹೋಟೆಲ್​ ಮ್ಯಾನೇಜರ್​ಗೆ ಥಳಿಸಿದ ವ್ಯಕ್ತಿ, ಚಹಾಗಾಗಿ ಹೋಟೆಲ್​ ಮ್ಯಾನೇಜರ್​ಗೆ ಥಳಿಸಿದ ವ್ಯಕ್ತಿ, ಹುಬ್ಬಳ್ಳಿಯಲ್ಲಿ ಚಹಾಗಾಗಿ ಹೋಟೆಲ್​ ಮ್ಯಾನೇಜರ್​ಗೆ ಥಳಿಸಿದ ವ್ಯಕ್ತಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ ಅಪರಾಧ ಸುದ್ದಿ,
ಟೀ ನೀಡುವ ವಿಚಾರಕ್ಕೆ ಹೋಟೆಲ್​ ಮ್ಯಾನೇಜರ್​ನನ್ನೇ ಥಳಿಸಿದ ಕೊಲೆ ಆರೋಪಿ ಕಲ್ಲಪ್ಪ ಶಿರಕೋಳ

ಕಲ್ಲಪ್ಪ ಶಿರಕೋಳ ಗುಂಡಾ ವರ್ತನೆ ಇದೇ ಮೊದಲಲ್ಲ. ಈಗಾಗಲೇ ಮರ್ಡರ್ ಕೇಸ್​ವೊಂದರಲ್ಲಿ ಅಪರಾಧಿಯಾಗಿರುವ ಈತ ಸದ್ಯ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾನೆ. ಈಗ ಕ್ಷುಲ್ಲಕ ‌ಕಾರಣಕ್ಕೆ ಹಲ್ಲೆ ನಡೆಸಿದ ಕಲ್ಲಪ್ಪ ಮತ್ತೆ ಸುದ್ದಿಯಾಗಿದ್ದಾನೆ.

ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ‌ ‌ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹುಬ್ಬಳ್ಳಿ : ಚಹಾ ಕೊಡುವುದಕ್ಕೆ ತಡ ಮಾಡಿದ್ದರಿಂದ ಅಪರಾಧ ಹಿನ್ನೆಲೆಯುಳ್ಳ ಯುವಕನನೊಬ್ಬ ಅಯೋಧ್ಯ ಹೋಟೆಲ್ ಮ್ಯಾನೇಜರ್​ನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.‌

ಟೀ ನೀಡುವ ವಿಚಾರಕ್ಕೆ ಹೋಟೆಲ್​ ಮ್ಯಾನೇಜರ್​ನನ್ನೇ ಥಳಿಸಿದ ಕೊಲೆ ಆರೋಪಿ..

ನಗರದ ಹಳೇ ಬಸ್ ನಿಲ್ದಾಣದ ಮುಂದಿರುವ ಅಯೋಧ್ಯಾ ಹೊಟೇಲ್​ನಲ್ಲಿ ಈ ಘಟನೆ ನಡೆದಿದ್ದು, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌ ಕಲ್ಲಪ್ಪ ಶಿರಕೋಳ ತನ್ನ ಸಹಚರನೊಂದಿಗೆ ಹೋಟೆಲ್​ನಲ್ಲಿ ಚಹಾಗೆ ಆರ್ಡರ್ ಮಾಡಿದ್ದನು.

ಹೋಟೆಲ್​ನಲ್ಲಿ ಗ್ರಾಹಕರು ಹೆಚ್ಚಾಗಿದ್ದ ಕಾರಣ ಕಲ್ಲಪ್ಪನಿಗೆ ಚಹಾ ನೀಡಲು ತಡವಾಗಿದೆ. ಇದನ್ನೇ ನೆಪ ಮಾಡಿಕೊಂಡ ಕಲ್ಲಪ್ಪ ತನ್ನ ಸಹಚರರೊಂದಿಗೆ ಸೇರಿ ಹೋಟೆಲ್​ ಮ್ಯಾಜನರ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇಡೀ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

man attack on hotel manager, man attack on hotel manager for tea in Hubli, Hubli news, Hubli crime news, ಹೋಟೆಲ್​ ಮ್ಯಾನೇಜರ್​ಗೆ ಥಳಿಸಿದ ವ್ಯಕ್ತಿ, ಚಹಾಗಾಗಿ ಹೋಟೆಲ್​ ಮ್ಯಾನೇಜರ್​ಗೆ ಥಳಿಸಿದ ವ್ಯಕ್ತಿ, ಹುಬ್ಬಳ್ಳಿಯಲ್ಲಿ ಚಹಾಗಾಗಿ ಹೋಟೆಲ್​ ಮ್ಯಾನೇಜರ್​ಗೆ ಥಳಿಸಿದ ವ್ಯಕ್ತಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ ಅಪರಾಧ ಸುದ್ದಿ,
ಟೀ ನೀಡುವ ವಿಚಾರಕ್ಕೆ ಹೋಟೆಲ್​ ಮ್ಯಾನೇಜರ್​ನನ್ನೇ ಥಳಿಸಿದ ಕೊಲೆ ಆರೋಪಿ ಕಲ್ಲಪ್ಪ ಶಿರಕೋಳ

ಕಲ್ಲಪ್ಪ ಶಿರಕೋಳ ಗುಂಡಾ ವರ್ತನೆ ಇದೇ ಮೊದಲಲ್ಲ. ಈಗಾಗಲೇ ಮರ್ಡರ್ ಕೇಸ್​ವೊಂದರಲ್ಲಿ ಅಪರಾಧಿಯಾಗಿರುವ ಈತ ಸದ್ಯ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾನೆ. ಈಗ ಕ್ಷುಲ್ಲಕ ‌ಕಾರಣಕ್ಕೆ ಹಲ್ಲೆ ನಡೆಸಿದ ಕಲ್ಲಪ್ಪ ಮತ್ತೆ ಸುದ್ದಿಯಾಗಿದ್ದಾನೆ.

ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ‌ ‌ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.