ETV Bharat / state

ಗ್ರಾಪಂ ಚುನಾವಣೆ ಕಣದಲ್ಲಿದ್ದ ಅಭ್ಯರ್ಥಿ ಹೃದಯಾಘಾತದಿಂದ ಸಾವು

author img

By

Published : Dec 15, 2020, 1:12 PM IST

ದೊಡ್ಡಬಾತಿ ಗ್ರಾಮ ಪಂಚಾಯತ್‌ ಚುನಾವಣಾಧಿಕಾರಿ ಬಸವರಾಜ್‌ ಅವರು ಅಭ್ಯರ್ಥಿ ನಿಧನದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಮೃತ ರಂಗಸ್ವಾಮಿಯವರು ಸೇರಿ ದೊಡ್ಡಬಾತಿ ಗ್ರಾಮದಲ್ಲಿ ಒಟ್ಟು19 ಅಭ್ಯರ್ಥಿಗಳು ಕಣದಲ್ಲಿದ್ರು..

ಅಭ್ಯರ್ಥಿ ರಂಗಸ್ವಾಮಿ
ಅಭ್ಯರ್ಥಿ ರಂಗಸ್ವಾಮಿ

ದಾವಣಗೆರೆ : ಗ್ರಾಮ ಪಂಚಾಯತ್‌ ಚುನಾವಣೆಗೆ ಕೆಲವೇ ದಿನ ಬಾಕಿ ಇದೆ. ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ‌ ಸಲ್ಲಿಸಿದ್ದಾರೆ. ಆದ್ರೆ, ಇಲ್ಲೋರ್ವ ಅಭ್ಯರ್ಥಿ ಚುನಾವಣೆ ಕಣದಲ್ಲಿದ್ದಾಗಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದ 4ನೇ ವಾರ್ಡ್​ನ ಸಾಮಾನ್ಯ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ ಅಭ್ಯರ್ಥಿ ರಂಗಸ್ವಾಮಿ (48) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಓದಿ: ಗ್ರಾ.ಪಂ ಮತದಾನದ ವೇಳೆ ಎಡಗೈ ಹೆಬ್ಬೆರೆಳಿಗೆ ಶಾಯಿ: ದಾವಣಗೆರೆ ಡಿಸಿ

ದೊಡ್ಡಬಾತಿ ಗ್ರಾಮ ಪಂಚಾಯತ್‌ ಚುನಾವಣಾಧಿಕಾರಿ ಬಸವರಾಜ್‌ ಅವರು ಅಭ್ಯರ್ಥಿ ನಿಧನದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಮೃತ ರಂಗಸ್ವಾಮಿಯವರು ಸೇರಿ ದೊಡ್ಡಬಾತಿ ಗ್ರಾಮದಲ್ಲಿ ಒಟ್ಟು19 ಅಭ್ಯರ್ಥಿಗಳು ಕಣದಲ್ಲಿದ್ರು.

ಆದ್ರೆ, ರಂಗಸ್ವಾಮಿ ಸಾವಿನಿಂದ 18 ಉಮೇದುವಾರರು 4ನೇ ವಾರ್ಡಿನಲ್ಲಿ ಕಣದಲ್ಲಿದ್ದಾರೆ. ಅಭ್ಯರ್ಥಿ ಸಾವಿನಿಂದ ಯಾವುದೇ ತೊಂದರೆಯಾಗದೆ ನಿಗದಿತ ದಿನಾಂಕದಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ದಾವಣಗೆರೆ : ಗ್ರಾಮ ಪಂಚಾಯತ್‌ ಚುನಾವಣೆಗೆ ಕೆಲವೇ ದಿನ ಬಾಕಿ ಇದೆ. ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ‌ ಸಲ್ಲಿಸಿದ್ದಾರೆ. ಆದ್ರೆ, ಇಲ್ಲೋರ್ವ ಅಭ್ಯರ್ಥಿ ಚುನಾವಣೆ ಕಣದಲ್ಲಿದ್ದಾಗಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದ 4ನೇ ವಾರ್ಡ್​ನ ಸಾಮಾನ್ಯ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ ಅಭ್ಯರ್ಥಿ ರಂಗಸ್ವಾಮಿ (48) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಓದಿ: ಗ್ರಾ.ಪಂ ಮತದಾನದ ವೇಳೆ ಎಡಗೈ ಹೆಬ್ಬೆರೆಳಿಗೆ ಶಾಯಿ: ದಾವಣಗೆರೆ ಡಿಸಿ

ದೊಡ್ಡಬಾತಿ ಗ್ರಾಮ ಪಂಚಾಯತ್‌ ಚುನಾವಣಾಧಿಕಾರಿ ಬಸವರಾಜ್‌ ಅವರು ಅಭ್ಯರ್ಥಿ ನಿಧನದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಮೃತ ರಂಗಸ್ವಾಮಿಯವರು ಸೇರಿ ದೊಡ್ಡಬಾತಿ ಗ್ರಾಮದಲ್ಲಿ ಒಟ್ಟು19 ಅಭ್ಯರ್ಥಿಗಳು ಕಣದಲ್ಲಿದ್ರು.

ಆದ್ರೆ, ರಂಗಸ್ವಾಮಿ ಸಾವಿನಿಂದ 18 ಉಮೇದುವಾರರು 4ನೇ ವಾರ್ಡಿನಲ್ಲಿ ಕಣದಲ್ಲಿದ್ದಾರೆ. ಅಭ್ಯರ್ಥಿ ಸಾವಿನಿಂದ ಯಾವುದೇ ತೊಂದರೆಯಾಗದೆ ನಿಗದಿತ ದಿನಾಂಕದಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.