ETV Bharat / state

ಚನ್ನಗಿರಿಯಲ್ಲಿ ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದ್ದ ಮೂವರು ಖದೀಮರು ಅರೆಸ್ಟ್​ - ಅಡಕೆ ಕಳುವು

ಒಂದು ತಿಂಗಳಿನಿಂದ ದಾವಣಗೆರೆ ಜಿಲ್ಲೆಯ ವಿವಿಧೆಡೆ ಅಡಿಕೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.

The areca nut thieves
ಅಡಕೆ ಕಳ್ಳರ ಬಂಧನ
author img

By

Published : Dec 24, 2019, 11:27 AM IST

ದಾವಣಗೆರೆ: ಚನ್ನಗಿರಿ ತಾಲೂಕಿನ ವಿವಿಧೆಡೆ ಅಡಿಕೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.‌

ಕೆರೆಕಟ್ಟೆ ಗ್ರಾಮದ ಛತ್ರಪತಿ ಅಲಿಯಾಸ್ ಗುಂಡ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಲಂಬಾಣಿ ಹಟ್ಟಿ ಗ್ರಾಮದ ಹೆಚ್.ಎನ್. ಕೃಷ್ಣನಾಯ್ಕ, ಹರೀಶ್ ಕುಮಾರ್ ಬಂಧಿತರು.

ತೋಟದಿಂದ ಅಡಿಕೆ ಕಳವು ಮಾಡುತ್ತಿದ್ದ ಈ ಮೂವರು ಆರೋಪಿಗಳಿಂದ 8.22 ಲಕ್ಷ ರೂಪಾಯಿ ಮೌಲ್ಯದ 23.5 ಕ್ವಿಂಟಾಲ್ ಅಡಿಕೆ, ಕಳ್ಳತನಕ್ಕೆ ಬಳಸುತ್ತಿದ್ದ 2 ಲಕ್ಷ ರೂ‌. ಮೌಲ್ಯದ ಕಾರನ್ನು ಚನ್ನಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ವ್ಯಾಪ್ತಿಯ 12 ಕಡೆಗಳಲ್ಲಿ ಅಡಿಕೆ ಕೈಚಳಕ ತೋರಿಸಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಕ್ಕೆ ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಎಸ್ಪಿ ಹನುಮಂತರಾಯ ಅಭಿನಂದನೆ ಸಲ್ಲಿಸಿದ್ದಾರೆ.

ದಾವಣಗೆರೆ: ಚನ್ನಗಿರಿ ತಾಲೂಕಿನ ವಿವಿಧೆಡೆ ಅಡಿಕೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.‌

ಕೆರೆಕಟ್ಟೆ ಗ್ರಾಮದ ಛತ್ರಪತಿ ಅಲಿಯಾಸ್ ಗುಂಡ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಲಂಬಾಣಿ ಹಟ್ಟಿ ಗ್ರಾಮದ ಹೆಚ್.ಎನ್. ಕೃಷ್ಣನಾಯ್ಕ, ಹರೀಶ್ ಕುಮಾರ್ ಬಂಧಿತರು.

ತೋಟದಿಂದ ಅಡಿಕೆ ಕಳವು ಮಾಡುತ್ತಿದ್ದ ಈ ಮೂವರು ಆರೋಪಿಗಳಿಂದ 8.22 ಲಕ್ಷ ರೂಪಾಯಿ ಮೌಲ್ಯದ 23.5 ಕ್ವಿಂಟಾಲ್ ಅಡಿಕೆ, ಕಳ್ಳತನಕ್ಕೆ ಬಳಸುತ್ತಿದ್ದ 2 ಲಕ್ಷ ರೂ‌. ಮೌಲ್ಯದ ಕಾರನ್ನು ಚನ್ನಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ವ್ಯಾಪ್ತಿಯ 12 ಕಡೆಗಳಲ್ಲಿ ಅಡಿಕೆ ಕೈಚಳಕ ತೋರಿಸಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಕ್ಕೆ ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಎಸ್ಪಿ ಹನುಮಂತರಾಯ ಅಭಿನಂದನೆ ಸಲ್ಲಿಸಿದ್ದಾರೆ.

Intro:KN_DVG_03_23_ARREST_SCRIPT_7203307

ಅಡಿಕೆ ಬೆಳೆಗಾರರ ನಿದ್ದೆಕೆಡಿಸಿದ್ದ ಮೂವರು ಖದೀಮರ ಬಂಧನ...!

ದಾವಣಗೆರೆ: ಚನ್ನಗಿರಿ ತಾಲೂಕಿನ ವಿವಿಧೆಡೆ ಅಡಿಕೆ ಕಳ್ಳತನ ಮಾಡಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.‌

ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮದ ಛತ್ರಪತಿ ಅಲಿಯಾಸ್ ಗುಂಡ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಲಂಬಾಣಿ ಹಟ್ಟಿ ಗ್ರಾಮದ ಹೆಚ್. ಎನ್. ಕೃಷ್ಣನಾಯ್ಕ, ಹರೀಶ್ ಕುಮಾರ್ ಬಂಧಿತ ಆರೋಪಿಗಳು.

ತೋಟಗಳಿಂದ ಅಡಕೆ ಕಳುವು ಮಾಡುತ್ತಿದ್ದ ಮೂವರು ಆರೋಪಿಗಳಿಂದ 10.22 ಲಕ್ಷ ರೂಪಾಯಿ ಮೌಲ್ಯದ ೨೩೫ ಕ್ವಿಂಟಾಲ್ ಅಡಿಕೆಯನ್ನು ಚನ್ನಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

8.22 ಲಕ್ಷ ರೂ.ಮೌಲ್ಯದ 23.5 ಕ್ವಿಂಟಲ್ ಅಡಿಕೆ, ಕಳುವಿಗೆ ಬಳಸುತ್ತಿದ್ದ 2 ಲಕ್ಷ ರೂ‌. ಮೌಲ್ಯದ ಹೊಂಡಾ ಎಸೆಂಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ವ್ಯಾಪ್ತಿಯ ೧೨ ಕಡೆಗಳಲ್ಲಿ ಅಡಕೆ ಕಳವು ಮಾಡಿದ್ದ ಕಳ್ಳರನ್ನು ಪೊಲೀಸರು ಬಂಧಿಸುವ ಮೂಲಕ ಅಡಿಕೆ ಬೆಳೆಗಾರರು ನಿಟ್ಟುಸಿರುಬಿಡುವಂತಾಗಿದೆ. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಎಸ್ಪಿ ಹನುಮಂತರಾಯ ಅವರು ಶ್ಲಾಘಿಸಿದ್ದಾರೆ.Body:KN_DVG_03_23_ARREST_SCRIPT_7203307

ಅಡಿಕೆ ಬೆಳೆಗಾರರ ನಿದ್ದೆಕೆಡಿಸಿದ್ದ ಮೂವರು ಖದೀಮರ ಬಂಧನ...!

ದಾವಣಗೆರೆ: ಚನ್ನಗಿರಿ ತಾಲೂಕಿನ ವಿವಿಧೆಡೆ ಅಡಿಕೆ ಕಳ್ಳತನ ಮಾಡಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.‌

ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮದ ಛತ್ರಪತಿ ಅಲಿಯಾಸ್ ಗುಂಡ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಲಂಬಾಣಿ ಹಟ್ಟಿ ಗ್ರಾಮದ ಹೆಚ್. ಎನ್. ಕೃಷ್ಣನಾಯ್ಕ, ಹರೀಶ್ ಕುಮಾರ್ ಬಂಧಿತ ಆರೋಪಿಗಳು.

ತೋಟಗಳಿಂದ ಅಡಕೆ ಕಳುವು ಮಾಡುತ್ತಿದ್ದ ಮೂವರು ಆರೋಪಿಗಳಿಂದ 10.22 ಲಕ್ಷ ರೂಪಾಯಿ ಮೌಲ್ಯದ ೨೩೫ ಕ್ವಿಂಟಾಲ್ ಅಡಿಕೆಯನ್ನು ಚನ್ನಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

8.22 ಲಕ್ಷ ರೂ.ಮೌಲ್ಯದ 23.5 ಕ್ವಿಂಟಲ್ ಅಡಿಕೆ, ಕಳುವಿಗೆ ಬಳಸುತ್ತಿದ್ದ 2 ಲಕ್ಷ ರೂ‌. ಮೌಲ್ಯದ ಹೊಂಡಾ ಎಸೆಂಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ವ್ಯಾಪ್ತಿಯ ೧೨ ಕಡೆಗಳಲ್ಲಿ ಅಡಕೆ ಕಳವು ಮಾಡಿದ್ದ ಕಳ್ಳರನ್ನು ಪೊಲೀಸರು ಬಂಧಿಸುವ ಮೂಲಕ ಅಡಿಕೆ ಬೆಳೆಗಾರರು ನಿಟ್ಟುಸಿರುಬಿಡುವಂತಾಗಿದೆ. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಎಸ್ಪಿ ಹನುಮಂತರಾಯ ಅವರು ಶ್ಲಾಘಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.