ETV Bharat / state

ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ ಪಿಎಸ್ಐ ರವಿಕುಮಾರ್ - ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ

ಹರಿಹರ ಸಮೀಪದ ಕರೂರುನಲ್ಲಿರುವ ಎಜು ಏಷ್ಯಾ ಪಬ್ಲಿಕ್ ಶಾಲೆಯ ಮಕ್ಕಳಿಗೆ ರಸ್ತೆ ನಿಯಮ ಮತ್ತು ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗ್ರಾಮಾಂತರ ಠಾಣೆ ಪಿಎಸ್ಐ ರವಿಕುಮಾರ್​ ನಡೆಸಿದರು.

ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ,awareness on road safety for school children
ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ
author img

By

Published : Jan 5, 2020, 5:57 PM IST

ದಾವಣಗೆರೆ: ಹರಿಹರ ಸಮೀಪದ ಕರೂರುನಲ್ಲಿರುವ ಎಜು ಏಷ್ಯಾ ಪಬ್ಲಿಕ್ ಶಾಲೆಯ ಮಕ್ಕಳಿಗೆ ರಸ್ತೆ ನಿಯಮ ಮತ್ತು ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗ್ರಾಮಾಂತರ ಠಾಣೆ ಪಿಎಸ್ಐ ರವಿಕುಮಾರ್​ ನಡೆಸಿದರು.

ಸುಮಾರು 200 ಕ್ಕೂ ಹೆಚ್ಚು ಶಾಲಾ ಬಾಲಕ, ಬಾಲಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಸ್ತೆಯಲ್ಲಿ ನಾವು ನಡೆದಾಡುವಾಗ ಸುರಕ್ಷತೆಯ ದೃಷ್ಟಿಯಿಂದ ಎಡ ಭಾಗದಲ್ಲಿಯೇ ಓಡಾಡಬೇಕು. ರಸ್ತೆಯನ್ನು ದಾಟುವಾಗ ಎರಡು ಕಡೆ ಅಕ್ಕ-ಪಕ್ಕ ವಾಹನಗಳು ಬರುತ್ತಿವೆಯೇ ಎಂಬುದನ್ನು ಗಮನಿಸಿ ದಾಟಬೇಕು ಎಂದು ಪಿಎಸ್ಐ ಕಿವಿಮಾತು​ ಹೇಳಿದ್ರು.

ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ

ದ್ವಿಚಕ್ರ ವಾಹನ ಸವಾರಿ ಮಾಡುವ ಸಂದರ್ಭದಲ್ಲಿ ಹೆಲ್ಮೆಟ್​ ಧರಿಸಬೇಕು. ಇದರಿಂದ ಅವಘಡಗಳೇನಾದರೂ ಸಂಭವಿಸಿದರೆ ತಲೆಗೆ ರಕ್ಷಣೆ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.

ಎಎಸ್ಐ ವಿಜಯ್, ಸಿಬ್ಬಂದಿಗಳಾದ ಸಿ.ಎಂ. ನಾಗರಾಜ್, ಸತೀಶ್, ಜಿ.ಎಚ್. ಉತ್ತೇಶ್, ಎಜು ಏಷ್ಯಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ವಾಣಿ ಗುಜ್ಜಾರ್, ಶ್ರೀಮತಿ ಸಹನಾ ಸಂತೋಷ್, ರಾಘವೇಂದ್ರ ಆಚಾರ್, ಶ್ರೀಮತಿ ಶೀಲಾವತಿ, ಶ್ರೀಮತಿ ಪವಿತ್ರಾ, ಶೈನ್ ಕ್ಲೆಮೆಂಟ್, ಜ್ಯೋತಿ, ಸೀಮಾ ಮುಂತಾದವರು ಈ ಅರಿವಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದಾವಣಗೆರೆ: ಹರಿಹರ ಸಮೀಪದ ಕರೂರುನಲ್ಲಿರುವ ಎಜು ಏಷ್ಯಾ ಪಬ್ಲಿಕ್ ಶಾಲೆಯ ಮಕ್ಕಳಿಗೆ ರಸ್ತೆ ನಿಯಮ ಮತ್ತು ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗ್ರಾಮಾಂತರ ಠಾಣೆ ಪಿಎಸ್ಐ ರವಿಕುಮಾರ್​ ನಡೆಸಿದರು.

ಸುಮಾರು 200 ಕ್ಕೂ ಹೆಚ್ಚು ಶಾಲಾ ಬಾಲಕ, ಬಾಲಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಸ್ತೆಯಲ್ಲಿ ನಾವು ನಡೆದಾಡುವಾಗ ಸುರಕ್ಷತೆಯ ದೃಷ್ಟಿಯಿಂದ ಎಡ ಭಾಗದಲ್ಲಿಯೇ ಓಡಾಡಬೇಕು. ರಸ್ತೆಯನ್ನು ದಾಟುವಾಗ ಎರಡು ಕಡೆ ಅಕ್ಕ-ಪಕ್ಕ ವಾಹನಗಳು ಬರುತ್ತಿವೆಯೇ ಎಂಬುದನ್ನು ಗಮನಿಸಿ ದಾಟಬೇಕು ಎಂದು ಪಿಎಸ್ಐ ಕಿವಿಮಾತು​ ಹೇಳಿದ್ರು.

ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ

ದ್ವಿಚಕ್ರ ವಾಹನ ಸವಾರಿ ಮಾಡುವ ಸಂದರ್ಭದಲ್ಲಿ ಹೆಲ್ಮೆಟ್​ ಧರಿಸಬೇಕು. ಇದರಿಂದ ಅವಘಡಗಳೇನಾದರೂ ಸಂಭವಿಸಿದರೆ ತಲೆಗೆ ರಕ್ಷಣೆ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.

ಎಎಸ್ಐ ವಿಜಯ್, ಸಿಬ್ಬಂದಿಗಳಾದ ಸಿ.ಎಂ. ನಾಗರಾಜ್, ಸತೀಶ್, ಜಿ.ಎಚ್. ಉತ್ತೇಶ್, ಎಜು ಏಷ್ಯಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ವಾಣಿ ಗುಜ್ಜಾರ್, ಶ್ರೀಮತಿ ಸಹನಾ ಸಂತೋಷ್, ರಾಘವೇಂದ್ರ ಆಚಾರ್, ಶ್ರೀಮತಿ ಶೀಲಾವತಿ, ಶ್ರೀಮತಿ ಪವಿತ್ರಾ, ಶೈನ್ ಕ್ಲೆಮೆಂಟ್, ಜ್ಯೋತಿ, ಸೀಮಾ ಮುಂತಾದವರು ಈ ಅರಿವಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Intro:ಶಾಲಾ ಮಕ್ಕಳಿಗೆ ಪಿಎಸ್ಐ ರವಿಕುಮಾರ್ ರಸ್ತೆ ಸುರಕ್ಷತೆ ಬಗ್ಗೆ ಅರಿವು

Intro:
ಹರಿಹರ : ಸಮೀಪದ ಕರೂರುನಲ್ಲಿರುವ ಎಜು ಏಷ್ಯಾ ಪಬ್ಲಿಕ್ ಶಾಲೆಯ ಮಕ್ಕಳಿಗೆ ರಸ್ತೆ ನಿಯಮ ಮತ್ತು ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರಮ ವನ್ನು ಗ್ರಾಮಾಂತರ ಠಾಣೆ ಪಿಎಸ್ಐ ರವಿಕುಮಾರ್ ರವರು ಆರಕ್ಷಕ ವೃತ್ತ ನಿರೀಕ್ಷಕರ ಕಛೇರಿ ಆವರಣದಲ್ಲಿ ನಡೆಸಿದರು.

Body:
ಸುಮಾರು 200 ಕ್ಕೂ ಹೆಚ್ಚು ಶಾಲಾ ಬಾಲಕ, ಬಾಲಕಿಯರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುತ್ತಾ ಮಾತನಾಡಿದ ಅವರು ರಸ್ತೆಯಲ್ಲಿ ನಾವು ನಡೆದಾಡುವಾಗ ಸುರಕ್ಷತೆಯ ದೃಷ್ಟಿಯಿಂದ ಎಡ ಭಾಗದಲ್ಲಿಯೇ ಓಡಾಡಬೇಕು.ರಸ್ತೆಯನ್ನು ದಾಟುವಾಗ ಎರಡು ಕಡೆ ಅಕ್ಕ ಪಕ್ಕ ವಾಹನಗಳು ಬರುತ್ತಿವೆಯೇ ಎಂಬುದನ್ನು ಗಮನಿಸಿ ದಾಟಬೇಕು ಎಂದು ತಿಳಿಸಿದರು.
ನಿಮ್ಮ ಪೋಷಕರು ಮತ್ತು ಅಕ್ಕಪಕ್ಕದ ಅಂಕಲ್ ಆಂಟಿಯರುಗಳು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಾಗ ತಪ್ಪದೇ ಶಿರಸ್ತ್ರಾಣ (ಹೆಲ್ಮೆಟ್) ವನ್ನು ಕಡ್ಡಾಯವಾಗಿ ಧರಿಸುವಂತೆ ತಿಳಿಸಬೇಕು ಮತ್ತು ಹಿಂಬದಿಯಲ್ಲಿ ಕುಳಿತು ಪ್ರಯಾಣ ಮಾಡುವವರು ಸಹ ಧರಿಸಬೇಕು ಎಂದು ತಿಳಿಸಲು ಮಕ್ಕಳಿಗೆ ಸಲಹೆ ನೀಡಿದರು.
ದ್ವಿಚಕ್ರ ವಾಹನ ಸವಾರಿ ಮಾಡುವ ಸಂದರ್ಭ ದಲ್ಲಿ ಶಿರಸ್ತ್ರಾಣ ಧರಿಸಿ ಪ್ರಯಾಣ ಮಾಡುತ್ತಿದ್ದವೇಳೆ ಅವಘಡಗಳೇನಾದರೂ ನಡೆದರೆ ತಲೆಹಾಗೂ ಇತರೆ ಭಾಗಗಳಿಗೆ ರಕ್ಷಣೆ ದೊರೆಯುವುದಷ್ಟೇ ಅಲ್ಲದೇ ಜೀವ ಹಾನಿಯಾಗುವ ಸಂದರ್ಭ ಬಹಳ ಕಡಿಮೆ ಇರುತ್ತದೆ ಎಂದು ತಿಳಿಸಿದರು.
ಕೆಲವು ಸವಾರರು ಸಂಪೂರ್ಣ ತಲೆಯನ್ನು ಮುಚ್ಚಿಕೊಂಡಿರದೆ ಅರ್ಧ ಭಾಗವಷ್ಟೇ ಮುಚ್ಚಿರುವ ಶಿರಸ್ತ್ರಾಣಗಳನ್ನು ಧರಿಸಿ ಸವಾರಿ ಮಾಡುತ್ತಾರೆ ಇದು ಇದರಿಂದಲೂ ಸಹ ಸಂಪೂರ್ಣ ರಕ್ಷಣೆ ಸವಾರರಿಗೆ ದೊರೆಯುವುದಿಲ್ಲ. ಇದು ಕೂಡ ಅಪಾಯಕಾರಿ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿದರು.
ಇದೇ ವೇಳೆ ಕೆಲವು ವಿದ್ಯಾರ್ಥಿಗಳು ಪಿಎಸ್ಐ ಅವರನ್ನು ಕೆಲ ಪ್ರಶ್ನೆಗಳನ್ನು ಕೇಳಿ ಸಮಾಧಾನ ಕರವಾದ ಉತ್ತರವನ್ನು ಸಹ ಪಡೆದರು.ಇದಕ್ಕೂ ಮೊದಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸುರಕ್ಷತೆಯ ಭಿತ್ತಿಪತ್ರ ಮತ್ತು ಘೋಷಣೆಗಳೊಂದಿಗೆ ಪ್ರಭಾತಪೇರಿ ನಡೆಸಿದರು. ಭಾಗವಹಿಸಿದ ಎಲ್ಲ ಮಕ್ಕಳಿಗೆ ರವಿಕುಮಾರ್ ರವರು ತಮ್ಮ ಸ್ವಂತ ಖರ್ಚಿನಲ್ಲಿ ಸಿಹಿ ಮಿಠಾಯಿ ಯನ್ನು ವಿತರಿಸಿದರು.

Conculusion:
ಈ ಸಮಯದಲ್ಲಿ ಎಎಸ್ಐ ವಿಜಯ್, ಸಿಬ್ಬಂದಿ ಗಳಾದ ಸಿ.ಎಂ.ನಾಗರಾಜ್, ಸತೀಶ್, ಜಿ.ಎಚ್. ಉತ್ತೇಶ್, ಎಜು ಏಷ್ಯಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ವಾಣಿ ಗುಜ್ಜಾರ್, ಶ್ರೀಮತಿ ಸಹನಾ ಸಂತೋಷ್, ರಾಘವೇಂದ್ರ ಆಚಾರ್, ಶ್ರೀಮತಿ ಶೀಲಾವತಿ, ಶ್ರೀಮತಿ ಪವಿತ್ರಾ, ಶೈನ್ ಕ್ಲೆಮೆಂಟ್, ಜ್ಯೋತಿ, ಸೀಮಾ ಮುಂತಾದವರು ಭಾಗವಹಿಸಿದ್ದರು.Body:ಶಾಲಾ ಮಕ್ಕಳಿಗೆ ಪಿಎಸ್ಐ ರವಿಕುಮಾರ್ ರಸ್ತೆ ಸುರಕ್ಷತೆ ಬಗ್ಗೆ ಅರಿವು

Intro:
ಹರಿಹರ : ಸಮೀಪದ ಕರೂರುನಲ್ಲಿರುವ ಎಜು ಏಷ್ಯಾ ಪಬ್ಲಿಕ್ ಶಾಲೆಯ ಮಕ್ಕಳಿಗೆ ರಸ್ತೆ ನಿಯಮ ಮತ್ತು ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರಮ ವನ್ನು ಗ್ರಾಮಾಂತರ ಠಾಣೆ ಪಿಎಸ್ಐ ರವಿಕುಮಾರ್ ರವರು ಆರಕ್ಷಕ ವೃತ್ತ ನಿರೀಕ್ಷಕರ ಕಛೇರಿ ಆವರಣದಲ್ಲಿ ನಡೆಸಿದರು.

Body:
ಸುಮಾರು 200 ಕ್ಕೂ ಹೆಚ್ಚು ಶಾಲಾ ಬಾಲಕ, ಬಾಲಕಿಯರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುತ್ತಾ ಮಾತನಾಡಿದ ಅವರು ರಸ್ತೆಯಲ್ಲಿ ನಾವು ನಡೆದಾಡುವಾಗ ಸುರಕ್ಷತೆಯ ದೃಷ್ಟಿಯಿಂದ ಎಡ ಭಾಗದಲ್ಲಿಯೇ ಓಡಾಡಬೇಕು.ರಸ್ತೆಯನ್ನು ದಾಟುವಾಗ ಎರಡು ಕಡೆ ಅಕ್ಕ ಪಕ್ಕ ವಾಹನಗಳು ಬರುತ್ತಿವೆಯೇ ಎಂಬುದನ್ನು ಗಮನಿಸಿ ದಾಟಬೇಕು ಎಂದು ತಿಳಿಸಿದರು.
ನಿಮ್ಮ ಪೋಷಕರು ಮತ್ತು ಅಕ್ಕಪಕ್ಕದ ಅಂಕಲ್ ಆಂಟಿಯರುಗಳು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಾಗ ತಪ್ಪದೇ ಶಿರಸ್ತ್ರಾಣ (ಹೆಲ್ಮೆಟ್) ವನ್ನು ಕಡ್ಡಾಯವಾಗಿ ಧರಿಸುವಂತೆ ತಿಳಿಸಬೇಕು ಮತ್ತು ಹಿಂಬದಿಯಲ್ಲಿ ಕುಳಿತು ಪ್ರಯಾಣ ಮಾಡುವವರು ಸಹ ಧರಿಸಬೇಕು ಎಂದು ತಿಳಿಸಲು ಮಕ್ಕಳಿಗೆ ಸಲಹೆ ನೀಡಿದರು.
ದ್ವಿಚಕ್ರ ವಾಹನ ಸವಾರಿ ಮಾಡುವ ಸಂದರ್ಭ ದಲ್ಲಿ ಶಿರಸ್ತ್ರಾಣ ಧರಿಸಿ ಪ್ರಯಾಣ ಮಾಡುತ್ತಿದ್ದವೇಳೆ ಅವಘಡಗಳೇನಾದರೂ ನಡೆದರೆ ತಲೆಹಾಗೂ ಇತರೆ ಭಾಗಗಳಿಗೆ ರಕ್ಷಣೆ ದೊರೆಯುವುದಷ್ಟೇ ಅಲ್ಲದೇ ಜೀವ ಹಾನಿಯಾಗುವ ಸಂದರ್ಭ ಬಹಳ ಕಡಿಮೆ ಇರುತ್ತದೆ ಎಂದು ತಿಳಿಸಿದರು.
ಕೆಲವು ಸವಾರರು ಸಂಪೂರ್ಣ ತಲೆಯನ್ನು ಮುಚ್ಚಿಕೊಂಡಿರದೆ ಅರ್ಧ ಭಾಗವಷ್ಟೇ ಮುಚ್ಚಿರುವ ಶಿರಸ್ತ್ರಾಣಗಳನ್ನು ಧರಿಸಿ ಸವಾರಿ ಮಾಡುತ್ತಾರೆ ಇದು ಇದರಿಂದಲೂ ಸಹ ಸಂಪೂರ್ಣ ರಕ್ಷಣೆ ಸವಾರರಿಗೆ ದೊರೆಯುವುದಿಲ್ಲ. ಇದು ಕೂಡ ಅಪಾಯಕಾರಿ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿದರು.
ಇದೇ ವೇಳೆ ಕೆಲವು ವಿದ್ಯಾರ್ಥಿಗಳು ಪಿಎಸ್ಐ ಅವರನ್ನು ಕೆಲ ಪ್ರಶ್ನೆಗಳನ್ನು ಕೇಳಿ ಸಮಾಧಾನ ಕರವಾದ ಉತ್ತರವನ್ನು ಸಹ ಪಡೆದರು.ಇದಕ್ಕೂ ಮೊದಲು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸುರಕ್ಷತೆಯ ಭಿತ್ತಿಪತ್ರ ಮತ್ತು ಘೋಷಣೆಗಳೊಂದಿಗೆ ಪ್ರಭಾತಪೇರಿ ನಡೆಸಿದರು. ಭಾಗವಹಿಸಿದ ಎಲ್ಲ ಮಕ್ಕಳಿಗೆ ರವಿಕುಮಾರ್ ರವರು ತಮ್ಮ ಸ್ವಂತ ಖರ್ಚಿನಲ್ಲಿ ಸಿಹಿ ಮಿಠಾಯಿ ಯನ್ನು ವಿತರಿಸಿದರು.

Conculusion:
ಈ ಸಮಯದಲ್ಲಿ ಎಎಸ್ಐ ವಿಜಯ್, ಸಿಬ್ಬಂದಿ ಗಳಾದ ಸಿ.ಎಂ.ನಾಗರಾಜ್, ಸತೀಶ್, ಜಿ.ಎಚ್. ಉತ್ತೇಶ್, ಎಜು ಏಷ್ಯಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ವಾಣಿ ಗುಜ್ಜಾರ್, ಶ್ರೀಮತಿ ಸಹನಾ ಸಂತೋಷ್, ರಾಘವೇಂದ್ರ ಆಚಾರ್, ಶ್ರೀಮತಿ ಶೀಲಾವತಿ, ಶ್ರೀಮತಿ ಪವಿತ್ರಾ, ಶೈನ್ ಕ್ಲೆಮೆಂಟ್, ಜ್ಯೋತಿ, ಸೀಮಾ ಮುಂತಾದವರು ಭಾಗವಹಿಸಿದ್ದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.