ETV Bharat / state

ಆಲ್​ರೌಂಡರ್​ ರೇಣುಕಾ: ಕೋವಿಡ್​ ಕೇರ್​ ಸೆಂಟರ್​ನಲ್ಲಿ ಚಪಾತಿ ತಯಾರಿಸಿದ ಶಾಸಕ

author img

By

Published : Jun 3, 2021, 8:40 PM IST

ಕೋವಿಡ್​ ಕೇರ್​ ಸೆಂಟರ್​ನಲ್ಲಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಚಪಾತಿ ಬೇಯಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

mla-renukacharya-make-chapati-in-davanagere
ಕೋವಿಡ್​ ಕೇರ್​ ಸೆಂಟರ್​ನಲ್ಲಿ ಚಪಾತಿ ಮಾಡಿದ ಶಾಸಕ

ದಾವಣಗೆರೆ: ಸದಾ ಒಂದಲ್ಲ ಒಂದು ಸುದ್ದಿಯಲ್ಲಿದ್ದು, ಕೊರೊನಾ ರೋಗಿಗಳ ಆರೈಕೆಯಲ್ಲಿ ತೊಡಗಿರುವ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಈಗ ಕೊರೊನಾ ರೋಗಿಗಳಿಗಾಗಿ ಚಪಾತಿ ತಯಾರಿಸಿದ್ದಾರೆ‌.

ಕೋವಿಡ್​ ಕೇರ್​ ಸೆಂಟರ್​ನಲ್ಲಿ ಚಪಾತಿ ಮಾಡಿದ ಶಾಸಕ

ಹೊನ್ನಾಳಿಯ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್​ನಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡ್ತಿದ್ದಾರೋ ಇಲ್ವೋ ಎಂದು ಪರಿಶೀಲನೆ ನಡೆಸಲು ತೆರಳಿದಾಗ ಶಾಸಕ ರೋಗಿಗಳಿಗಾಗಿಯೇ ಚಪಾತಿ ತಯಾರಿಸಿದ್ದಾರೆ.

ಜೊತೆಗೆ ರೋಗಿಗಳ ಆರೋಗ್ಯ ವಿಚಾರಿಸಿ ಸೋಂಕಿತರಿಗೆ ಗುಣಮಟ್ಟದ ಆಹಾರ ನೀಡುವಂತೆ ಶಾಸಕ ರೇಣುಕಾಚಾರ್ಯ ಸಿಬ್ಬಂದಿಗೆ ಸೂಚಿಸಿದ್ದಾರೆ.

Lockdown: ಸರ್ಕಾರ ಘೋಷಿಸಿದ ಎರಡನೇ ಪ್ಯಾಕೇಜ್​ನಲ್ಲಿ ಯಾರಿಗೆ, ಎಷ್ಟು ಪರಿಹಾರ?

ದಾವಣಗೆರೆ: ಸದಾ ಒಂದಲ್ಲ ಒಂದು ಸುದ್ದಿಯಲ್ಲಿದ್ದು, ಕೊರೊನಾ ರೋಗಿಗಳ ಆರೈಕೆಯಲ್ಲಿ ತೊಡಗಿರುವ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಈಗ ಕೊರೊನಾ ರೋಗಿಗಳಿಗಾಗಿ ಚಪಾತಿ ತಯಾರಿಸಿದ್ದಾರೆ‌.

ಕೋವಿಡ್​ ಕೇರ್​ ಸೆಂಟರ್​ನಲ್ಲಿ ಚಪಾತಿ ಮಾಡಿದ ಶಾಸಕ

ಹೊನ್ನಾಳಿಯ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್​ನಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡ್ತಿದ್ದಾರೋ ಇಲ್ವೋ ಎಂದು ಪರಿಶೀಲನೆ ನಡೆಸಲು ತೆರಳಿದಾಗ ಶಾಸಕ ರೋಗಿಗಳಿಗಾಗಿಯೇ ಚಪಾತಿ ತಯಾರಿಸಿದ್ದಾರೆ.

ಜೊತೆಗೆ ರೋಗಿಗಳ ಆರೋಗ್ಯ ವಿಚಾರಿಸಿ ಸೋಂಕಿತರಿಗೆ ಗುಣಮಟ್ಟದ ಆಹಾರ ನೀಡುವಂತೆ ಶಾಸಕ ರೇಣುಕಾಚಾರ್ಯ ಸಿಬ್ಬಂದಿಗೆ ಸೂಚಿಸಿದ್ದಾರೆ.

Lockdown: ಸರ್ಕಾರ ಘೋಷಿಸಿದ ಎರಡನೇ ಪ್ಯಾಕೇಜ್​ನಲ್ಲಿ ಯಾರಿಗೆ, ಎಷ್ಟು ಪರಿಹಾರ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.