ETV Bharat / state

ಪಿಎಂ ಪರಿಹಾರ ನಿಧಿಗೆ ಮೃತಪಟ್ಟ ಕಿಶನ್ ಕೂಡಿಟ್ಟ ಹಣ ನೀಡಿಕೆ...

author img

By

Published : Apr 11, 2020, 3:53 PM IST

ಇತ್ತೀಚೆಗೆ ಬ್ರೈನ್ ಟ್ಯೂಮರ್​ನಿಂದ ನಿಧನ ಹೊಂದಿದ ಬಾಲಕ ಕಿಶನ್ ಎಂಬಾತ​ ಕೂಡಿಟ್ಟಿದ್ದ ಹಣವನ್ನು ಅವರ ತಂದೆ ಪಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

Kishan
ಕಿಶನ್

ದಾವಣಗೆರೆ: ಬ್ರೈನ್ ಟ್ಯೂಮರ್​ನಿಂದ ಇತ್ತೀಚೆಗೆ ನಿಧನ ಹೊಂದಿದ ಬಾಲಕ ಟಿ ಎಸ್ ಕಿಶನ್ ಕೂಡಿಟ್ಟಿದ್ದ ಹಣವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಆರ್ ಬೀಳಗಿ ಅವರ ಮೂಲಕ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ‌ ನೀಡಲಾಗಿದೆ.

ನಾಲ್ಕು ಸಾವಿರದ ನೂರು ರೂಪಾಯಿಯ ಚೆಕ್‌ನ ಕೊರೊನಾ ವೈರಸ್ ಸೋಂಕು ನಿರ್ವಹಣೆಗಾಗಿ ಕಿಶನ್ ತಂದೆ ಟಿ ಎನ್ ಶ್ರೀನಿವಾಸ್ ತೋಳಹುಣಸೆ ಅವರು ಪುತ್ರನ ಸ್ಮರಣಾರ್ಥ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ‌ ಕಚೇರಿಯಲ್ಲಿ ಡಿಸಿಗೆ ನೀಡಿದರು.

ದಾವಣಗೆರೆ: ಬ್ರೈನ್ ಟ್ಯೂಮರ್​ನಿಂದ ಇತ್ತೀಚೆಗೆ ನಿಧನ ಹೊಂದಿದ ಬಾಲಕ ಟಿ ಎಸ್ ಕಿಶನ್ ಕೂಡಿಟ್ಟಿದ್ದ ಹಣವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಆರ್ ಬೀಳಗಿ ಅವರ ಮೂಲಕ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ‌ ನೀಡಲಾಗಿದೆ.

ನಾಲ್ಕು ಸಾವಿರದ ನೂರು ರೂಪಾಯಿಯ ಚೆಕ್‌ನ ಕೊರೊನಾ ವೈರಸ್ ಸೋಂಕು ನಿರ್ವಹಣೆಗಾಗಿ ಕಿಶನ್ ತಂದೆ ಟಿ ಎನ್ ಶ್ರೀನಿವಾಸ್ ತೋಳಹುಣಸೆ ಅವರು ಪುತ್ರನ ಸ್ಮರಣಾರ್ಥ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ‌ ಕಚೇರಿಯಲ್ಲಿ ಡಿಸಿಗೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.