ETV Bharat / state

ರಂಗೇರಿದ ಲೋಕ ಅಖಾಡ... ಜಿ.ಎಂ.ಸಿದ್ದೇಶ್ವರ್​ ಕೊಡುಗೆಗಳ ಪಟ್ಟಿ ಬಿಡುಗಡೆ - undefined

ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ದಾವಣಗೆರೆಗೆ ದೊರಕಿರುವ ಕೊಡುಗೆಗಳ ಪಟ್ಟಿಯನ್ನು ಸಿದ್ದೇಶ್ವರ್ ಬಿಡುಗಡೆಗೊಳಿಸಿದರು.

ಜಿ.ಎಂ.ಸಿದ್ದೇಶ್ವರ್
author img

By

Published : Mar 18, 2019, 5:25 PM IST

Updated : Mar 18, 2019, 6:38 PM IST

ದಾವಣಗೆರೆ: ಲೋಕಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್​ ಅವರೇ ಬಿಜೆಪಿ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸಿದ್ದೇಶ್ವರ್​ ಸಭೆ, ಸಮಾವೇಶ ನಡೆಸುತ್ತಾ ಬಂದಿದ್ದಾರೆ. ಇಂದು ದಕ್ಷಿಣ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ಎದುರಾಳಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ಜಿ.ಎಂ.ಸಿದ್ದೇಶ್ವರ್

ಸತತ ಮೂರು ಬಾರಿ ಗೆದ್ದಿರುವ ಹ್ಯಾಟ್ರಿಕ್ ಸಂಸದ ಜಿ.ಎಂ.ಸಿದ್ದೇಶ್ವರ್​, ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು, ಮತದಾರರು ಕೊನೆಯ ಬಾರಿಯೂ ಕೂಡ ಕೈ ಹಿಡಿಯುವ ಮೂಲಕ ದಾವಣಗೆರೆ ಅಭಿವೃದ್ಧಿ ಕೆಲಸ ಮುಂದುವರೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ತಮ್ಮ ಐದು ವರ್ಷಗಳ ಸಾಧನೆಯನ್ನು ತಿಳಿಸಿದ ಜಿ.ಎಂ.ಸಿದ್ದೇಶ್ವರ್​​, ದಾವಣಗೆರೆ ನಗರದ ಅಭಿವೃದ್ಧಿಗೆ 1000 ಕೋಟಿ ಮೊತ್ತದ ಸ್ಮಾರ್ಟ್ ಸಿಟಿ ಯೋಜನೆಯಡಿ 396 ಕೋಟಿ ಬಿಡುಗಡೆಯಾಗಿದ್ದು, ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು ದಾವಣಗೆರೆಗೆ ತರುವಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್​ ಪ್ರಾಮಾಣಿಕ‌ ಪ್ರಯತ್ನ ನಡೆಸಿದ್ದಾರೆ. ಚಿತ್ರದುರ್ಗ - ದಾವಣಗೆರೆ-ಹುಬ್ಬಳ್ಳಿ ಹೆದ್ದಾರಿಗೆ 3000 ಕೋಟಿ, ಚಿತ್ರದುರ್ಗದಿಂದ ದಾವಣಗೆರೆ -ಹರಿಹರ-ಹುಬ್ಬಳ್ಳಿವರೆಗೆ ಆರು ಪಥದ ಹೆದ್ದಾರಿ ನಿರ್ಮಾಣಕ್ಕೆ 3000 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.

ಜೊತೆಗೆ ದಾವಣಗೆರೆಯಲ್ಲಿ ಅಂಚೆ ಪಾಸ್​​ಪೋರ್ಟ್ ಕೇಂದ್ರ ಸ್ಥಾಪನೆ ಮಾಡಲು ಶ್ರಮ ವಹಿಸಿದ್ದೇನೆ. ಇನ್ನೂ ಹಲವು ಸೇವೆಗಳನ್ನು‌ ಮಾಡಬೇಕು ಎಂದು‌ಕೊಂಡಿದ್ದೇನೆ. ಹೀಗಾಗಿ ಈ ಬಾರಿ ಕೂಡ ನನ್ನನ್ನು ಅತೀ ಹೆಚ್ಚು ಅಂತರದಲ್ಲಿ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ‌ ಮಾಡಿದರು.

ಶಾಮನೂರು ವಿರುದ್ಧ ಹರಿಹಾಯ್ದ ಆಯನೂರು ಮಂಜುನಾಥ್​, ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ದಳಕ್ಕೆ ಬಿಟ್ಟುಕೊಟ್ಟಿದ್ದಾರೆ.‌ ಇನ್ನು ದಾವಣಗೆರೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಹೊರಗೆ ಬರ್ತಿಲ್ಲ. ಮಧ್ಯಾಹ್ನ 12 ಗಂಟೆ ನಿದ್ದೆಯಿಂದ ಎದ್ದು ಬರುತ್ತಾರೆ. ಯಾವಾಗಲೂ ಅವರನ್ನು ನೋಡಿದರೆ ಈಗ ತಾನೆ ಎದ್ದು ಬಂದಿದ್ದಾರೆ ಎಂದು ಎನಿಸುತ್ತದೆ. ಮಾಜಿ ಸಿಎಂ ಕೂಡ ಕೂತಲ್ಲೆ ತೂಕಡಿಸುತ್ತಾರೆ. ಟವರ್​ ಟೀಚರ್ ನಿದ್ದೆರಾಮಯ್ಯ ಎಂದು ಹೆಸರು ಬರೆದುಕೊಳ್ಳುವುದು ಬಿಟ್ಟು ಸಿದ್ದರಾಮಯ್ಯ ಎಂದು ತಪ್ಪಾಗಿ ಬರೆದಿದ್ದಾರೆ ಎಂದು ಲೇವಡಿ‌ ಮಾಡಿದರು.

ದಾವಣಗೆರೆ: ಲೋಕಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್​ ಅವರೇ ಬಿಜೆಪಿ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸಿದ್ದೇಶ್ವರ್​ ಸಭೆ, ಸಮಾವೇಶ ನಡೆಸುತ್ತಾ ಬಂದಿದ್ದಾರೆ. ಇಂದು ದಕ್ಷಿಣ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ಎದುರಾಳಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ಜಿ.ಎಂ.ಸಿದ್ದೇಶ್ವರ್

ಸತತ ಮೂರು ಬಾರಿ ಗೆದ್ದಿರುವ ಹ್ಯಾಟ್ರಿಕ್ ಸಂಸದ ಜಿ.ಎಂ.ಸಿದ್ದೇಶ್ವರ್​, ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು, ಮತದಾರರು ಕೊನೆಯ ಬಾರಿಯೂ ಕೂಡ ಕೈ ಹಿಡಿಯುವ ಮೂಲಕ ದಾವಣಗೆರೆ ಅಭಿವೃದ್ಧಿ ಕೆಲಸ ಮುಂದುವರೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ತಮ್ಮ ಐದು ವರ್ಷಗಳ ಸಾಧನೆಯನ್ನು ತಿಳಿಸಿದ ಜಿ.ಎಂ.ಸಿದ್ದೇಶ್ವರ್​​, ದಾವಣಗೆರೆ ನಗರದ ಅಭಿವೃದ್ಧಿಗೆ 1000 ಕೋಟಿ ಮೊತ್ತದ ಸ್ಮಾರ್ಟ್ ಸಿಟಿ ಯೋಜನೆಯಡಿ 396 ಕೋಟಿ ಬಿಡುಗಡೆಯಾಗಿದ್ದು, ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು ದಾವಣಗೆರೆಗೆ ತರುವಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್​ ಪ್ರಾಮಾಣಿಕ‌ ಪ್ರಯತ್ನ ನಡೆಸಿದ್ದಾರೆ. ಚಿತ್ರದುರ್ಗ - ದಾವಣಗೆರೆ-ಹುಬ್ಬಳ್ಳಿ ಹೆದ್ದಾರಿಗೆ 3000 ಕೋಟಿ, ಚಿತ್ರದುರ್ಗದಿಂದ ದಾವಣಗೆರೆ -ಹರಿಹರ-ಹುಬ್ಬಳ್ಳಿವರೆಗೆ ಆರು ಪಥದ ಹೆದ್ದಾರಿ ನಿರ್ಮಾಣಕ್ಕೆ 3000 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.

ಜೊತೆಗೆ ದಾವಣಗೆರೆಯಲ್ಲಿ ಅಂಚೆ ಪಾಸ್​​ಪೋರ್ಟ್ ಕೇಂದ್ರ ಸ್ಥಾಪನೆ ಮಾಡಲು ಶ್ರಮ ವಹಿಸಿದ್ದೇನೆ. ಇನ್ನೂ ಹಲವು ಸೇವೆಗಳನ್ನು‌ ಮಾಡಬೇಕು ಎಂದು‌ಕೊಂಡಿದ್ದೇನೆ. ಹೀಗಾಗಿ ಈ ಬಾರಿ ಕೂಡ ನನ್ನನ್ನು ಅತೀ ಹೆಚ್ಚು ಅಂತರದಲ್ಲಿ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ‌ ಮಾಡಿದರು.

ಶಾಮನೂರು ವಿರುದ್ಧ ಹರಿಹಾಯ್ದ ಆಯನೂರು ಮಂಜುನಾಥ್​, ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ದಳಕ್ಕೆ ಬಿಟ್ಟುಕೊಟ್ಟಿದ್ದಾರೆ.‌ ಇನ್ನು ದಾವಣಗೆರೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಹೊರಗೆ ಬರ್ತಿಲ್ಲ. ಮಧ್ಯಾಹ್ನ 12 ಗಂಟೆ ನಿದ್ದೆಯಿಂದ ಎದ್ದು ಬರುತ್ತಾರೆ. ಯಾವಾಗಲೂ ಅವರನ್ನು ನೋಡಿದರೆ ಈಗ ತಾನೆ ಎದ್ದು ಬಂದಿದ್ದಾರೆ ಎಂದು ಎನಿಸುತ್ತದೆ. ಮಾಜಿ ಸಿಎಂ ಕೂಡ ಕೂತಲ್ಲೆ ತೂಕಡಿಸುತ್ತಾರೆ. ಟವರ್​ ಟೀಚರ್ ನಿದ್ದೆರಾಮಯ್ಯ ಎಂದು ಹೆಸರು ಬರೆದುಕೊಳ್ಳುವುದು ಬಿಟ್ಟು ಸಿದ್ದರಾಮಯ್ಯ ಎಂದು ತಪ್ಪಾಗಿ ಬರೆದಿದ್ದಾರೆ ಎಂದು ಲೇವಡಿ‌ ಮಾಡಿದರು.

Intro:(ಸ್ಟ್ರಿಂಜರ್ : ಮಧು ದಾವಣಗೆರೆ) ದಾವಣಗೆರೆ; ಲೋಕಸಭೆ ಚುನಾವಣೆ ರಂಗೇರುತ್ತಿದ್ದು, ಹೀಗಾಗಲೇ ದಾವಣಗೆರೆ ಲೋಕ ಕ್ಷೇತ್ರದ ಹಾಲಿ ಸಂಸದ ಜಿಎಂ ಸಿದ್ದೇಶ್ವರ ಅವರೇ ಬಿಜೆಪಿ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ, ಈ ಹಿನ್ನಲೆ ಸರಣಿ ಸಭೆಗಳು, ಸಮಾವೇಶ ನಡೆಸುತ್ತಾ ಬಂದಿದ್ದಾರೆ. ಇಂದು ದಕ್ಷಿಣ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ಎದುರಾಳಿ ಕಾಂಗ್ರೆಸ್ ಪಕ್ಷದ ವಿರುದ್ದ ಹರಿಹಾಯ್ದಿದ್ದಾರೆ. ಮೊನ್ನೆ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ದಾವಣಗೆರೆಗೆ ದೊರಕಿರುವ ಕೊಡುಗೆಗಳ ಪಟ್ಟಿಯನ್ನು ಸಿದ್ದೇಶ್ವರ್ ಬಿಡುಗಡೆಗೊಳಿಸಿದ್ದರು, ಸತತ ಮೂರು ಭಾರಿ ಗೆದ್ದಿರುವ ಹ್ಯಾಟ್ರಿಕ್ ಸಂಸದ ಜಿಎಂ ಸಿದ್ದೇಶ್ವರ, ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು ಮತದಾರರು ಕೊನೆಯ ಭಾರೀಯೂ ಕೂಡ ಕೈ ಹಿಡಿಯುವ ಮೂಲಕ ದಾವಣಗೆರೆ ಅಭಿವೃದ್ದಿ ಕೆಲಸ ಮುಂದುವರೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ತಮ್ಮ ಐದು ವರ್ಷಗಳ ಸಾಧನೆಯನ್ನು ತಿಳಿಸಿದ ಜಿಎಂ ಸಿದ್ದೇಶ್ವರ, ದಾವಣಗೆರೆ ನಗರದ ಅಭಿವೃದ್ದಿಗೆ 1000 ಕೋಟಿ ಮೊತ್ತದ ಸ್ಮಾರ್ಟ್ ಸಿಟಿ ಯೋಜನೆಯಡಿ 396ಕೋಟಿ ಬಿಡುಗಡೆಯಾಗಿದ್ದು, ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು. ಇನ್ನೂ ಅಮೃತ ಸಿಟಿ ಯೋಜನೆಯಡಿ 179.90ಕೋಟಿ ಅನುದಾನ ಬಿಡುಗಡೆಯಾಗಿದೆ, ಅದರಲ್ಲಿ 175 ಕೋಟಿ ಅನುದಾನ ದಾವಣಗೆರೆ ನಗರದ ಜಲಸಿರಿ ಯೋಜನೆಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು ದಾವಣಗೆರೆಗೆ ತರುವಲ್ಲಿ ಸಂಸದ ಜಿಎಂ ಸಿದ್ದೇಶ್ವರ ಪ್ರಾಮಾಣಿಕ‌ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ‌ ಮುಖ್ಯವಾಗಿ, ಹರಿಹರದ ಹನಗವಾಡಿ ಬಳಿ 960ಕೋಟಿ ವೆಚ್ಚದಲ್ಲಿ 2ಜಿ ಎಥನಾಲ್ ಘಟಕ ಮಂಜೂರಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ ತುಂಗಾ ನಾಲ ಆಧುನೀಕರಣ ಕಾಮಗಾರಿಗೆ 343 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಂಸದರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆಯಡಿ 25 ಕೋಟಿ ರೂಪಾಯಿ ಅನುದಾನದಲ್ಲಿ ಶಾಲಾ ಕೊಠಡಿ, ಸಮುದಾಯ ಭವನ ಸೇರಿದಂತೆ ವಿಬಿಧ ಅಭಿವೃದ್ದಿ ಕಾರ್ಯ ನಡೆಸಲಾಗಿದೆ. ಚಿತ್ರದುರ್ಗ-ದಾವಣಗೆರೆ-ಹುಬ್ಬಳಿ ಹೆದ್ದಾರಿಗೆ 3000ಕೋಟಿ ಚಿತ್ರದುರ್ಗದಿಂದ ದಾವಣಗೆರೆ-ಹರಿಹರ-ಹುಬ್ಬಳ್ಳಿವರೆಗೆ ಆರು ಪಥದ ಹೆದ್ದಾರಿ ನಿರ್ಮಾಣಕ್ಕೆ 3000 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಚಿತ್ರದುರ್ಗ-ಚನ್ನಗಿರಿ-ಶಿವಮೊಗ್ಗ ದ್ವಿಪಥ ಹೆದ್ದಾರಿ 334 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ, ಮರಿಯಮ್ಮನಹಳ್ಳಿ, ಹರಪನಹಳ್ಳಿ ಹೊನ್ನಾಳಿ, ಶಿವಮೊಗ್ಗ ರಾಜ್ಯ ಹಾಗು ಹೆದ್ದಾರಿ ಮೇಲ್ದರ್ಜೆಗೆ ಏರಿಸಲು ಕಾಮಾಗಾರಿ ಕೈಗೆತ್ತಿಕೊಳ್ಳಲಾಗಿದೆ. ಜೊತೆಗೆ ದಾವಣಗೆರೆಯಲ್ಲಿ ಅಂಚೆ ಪಾಸ್ ಪೋರ್ಟ್ ಕೇಂದ್ರ ಸ್ಥಾಪನೆ ಮಾಡಲು ಶ್ರಮ ವಹಿಸಿದ್ದೇನೆ. ಇನ್ನೂ ಹಲವು ಸೇವೆಗಳನ್ನು‌ಮಾಡಬೇಕು ಎಂದು‌ ಕೊಂಡಿದ್ದೇನೆ ಹೀಗಾಗಿ ಈ ಭಾರಿ ಕೂಡ ನನ್ನನ್ನು ಅತೀ ಹೆಚ್ಚು ಅಂತರದಲ್ಲಿ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ‌ ಮಾಡಿದರು. ಶಾಮನೂರು ವಿರುದ್ದ ಹರಿಹಾಯ್ದ ಆಯನೂರು ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ದಳಕ್ಕೆ ಬಿಟ್ಟುಕೊಟ್ಟಿದ್ದಾರೆ.‌ಇನ್ನೂ ದಾವಣಗೆರೆಯಲ್ಲಿ ಕಾಂಗ್ರೆಸ್ ಕ್ಯಾಂಡಿಟೇಟ್ ಹೊರಗೆ ಬರ್ತಿಲ್ಲ. ಮಧ್ಯಾಹ್ನ 12 ಗಂಟೆ ನಿದ್ದೆಯಿಂದ ಎದ್ದು ಬರುತ್ತಾರೆ, ಯಾವಗ್ಲೂ ಅವರನ್ನು ನೋಡಿದರೆ ಈಗ ತಾನೆ ಎದ್ದು ಬಂದಿದ್ದಾರೆ ಎಂದು ಎನಿಸುತ್ತದೆ. ಮಾಜಿ ಸಿಎಂ ಕೂಡ ಕೂತಲ್ಲೆ ತೂಕಡಿಸುತ್ತಾರೆ, ಟವರ ಟೀಚರ್ ನಿದ್ದರಾಮಯ್ಯ ಎಂದು ಹೆಸರು ಬರೆದುಕೊಳ್ಳುವುದು ಬಿಟ್ಟು ಸಿದ್ದರಾಮಯ್ಯ ಎಂದು ತಪ್ಪಾಗಿ ಬರೆದಿದ್ದಾರೆ ಎಂದು ಲೇವಡಿ‌ ಮಾಡಿದರು. ಒಟ್ಟಾರೆ ನಾಯಕರುಗಳ ಆರೋಪ ಪ್ರತ್ಯಾರೋಪ ನಡೆದಿದ್ದು, ಬಿಜೆಪಿ ಮಾತ್ರ ಹಲವು ತಂತ್ರಗಳನ್ನು ಎಣೆಯುತ್ತಿದೆ.ಇತ್ತ ಕಾಂಗ್ರೆಸ್ ಮಾತ್ರ ಇದುವರೆಗೂ ಅಭ್ಯರ್ಥಿ ಹುಡುಕಾಟದಲ್ಲಿ ಇದ್ದು, ಚುನಾವಣಾ ರಂಗು ಹೆಚ್ಚು ಪಡೆದುಕೊಳ್ಳುವ ಸಾಧ್ಯತೆ ಇದೆ. ಬೈಟ್1 : ಜಿಎಂ ಸಿದ್ದೇಶ್ವರ.. ಸಂಸದ ಬೈಟ್2; ಆಯನೂರು ಮಂಜುನಾಥ್.. ವಿಧಾನಪರಿಷತ್ ಸದಸ್ಯ.


Body:(ಸ್ಟ್ರಿಂಜರ್ : ಮಧು ದಾವಣಗೆರೆ) ದಾವಣಗೆರೆ; ಲೋಕಸಭೆ ಚುನಾವಣೆ ರಂಗೇರುತ್ತಿದ್ದು, ಹೀಗಾಗಲೇ ದಾವಣಗೆರೆ ಲೋಕ ಕ್ಷೇತ್ರದ ಹಾಲಿ ಸಂಸದ ಜಿಎಂ ಸಿದ್ದೇಶ್ವರ ಅವರೇ ಬಿಜೆಪಿ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ, ಈ ಹಿನ್ನಲೆ ಸರಣಿ ಸಭೆಗಳು, ಸಮಾವೇಶ ನಡೆಸುತ್ತಾ ಬಂದಿದ್ದಾರೆ. ಇಂದು ದಕ್ಷಿಣ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ಎದುರಾಳಿ ಕಾಂಗ್ರೆಸ್ ಪಕ್ಷದ ವಿರುದ್ದ ಹರಿಹಾಯ್ದಿದ್ದಾರೆ. ಮೊನ್ನೆ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ದಾವಣಗೆರೆಗೆ ದೊರಕಿರುವ ಕೊಡುಗೆಗಳ ಪಟ್ಟಿಯನ್ನು ಸಿದ್ದೇಶ್ವರ್ ಬಿಡುಗಡೆಗೊಳಿಸಿದ್ದರು, ಸತತ ಮೂರು ಭಾರಿ ಗೆದ್ದಿರುವ ಹ್ಯಾಟ್ರಿಕ್ ಸಂಸದ ಜಿಎಂ ಸಿದ್ದೇಶ್ವರ, ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು ಮತದಾರರು ಕೊನೆಯ ಭಾರೀಯೂ ಕೂಡ ಕೈ ಹಿಡಿಯುವ ಮೂಲಕ ದಾವಣಗೆರೆ ಅಭಿವೃದ್ದಿ ಕೆಲಸ ಮುಂದುವರೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ತಮ್ಮ ಐದು ವರ್ಷಗಳ ಸಾಧನೆಯನ್ನು ತಿಳಿಸಿದ ಜಿಎಂ ಸಿದ್ದೇಶ್ವರ, ದಾವಣಗೆರೆ ನಗರದ ಅಭಿವೃದ್ದಿಗೆ 1000 ಕೋಟಿ ಮೊತ್ತದ ಸ್ಮಾರ್ಟ್ ಸಿಟಿ ಯೋಜನೆಯಡಿ 396ಕೋಟಿ ಬಿಡುಗಡೆಯಾಗಿದ್ದು, ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು. ಇನ್ನೂ ಅಮೃತ ಸಿಟಿ ಯೋಜನೆಯಡಿ 179.90ಕೋಟಿ ಅನುದಾನ ಬಿಡುಗಡೆಯಾಗಿದೆ, ಅದರಲ್ಲಿ 175 ಕೋಟಿ ಅನುದಾನ ದಾವಣಗೆರೆ ನಗರದ ಜಲಸಿರಿ ಯೋಜನೆಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು ದಾವಣಗೆರೆಗೆ ತರುವಲ್ಲಿ ಸಂಸದ ಜಿಎಂ ಸಿದ್ದೇಶ್ವರ ಪ್ರಾಮಾಣಿಕ‌ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ‌ ಮುಖ್ಯವಾಗಿ, ಹರಿಹರದ ಹನಗವಾಡಿ ಬಳಿ 960ಕೋಟಿ ವೆಚ್ಚದಲ್ಲಿ 2ಜಿ ಎಥನಾಲ್ ಘಟಕ ಮಂಜೂರಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ ತುಂಗಾ ನಾಲ ಆಧುನೀಕರಣ ಕಾಮಗಾರಿಗೆ 343 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಂಸದರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆಯಡಿ 25 ಕೋಟಿ ರೂಪಾಯಿ ಅನುದಾನದಲ್ಲಿ ಶಾಲಾ ಕೊಠಡಿ, ಸಮುದಾಯ ಭವನ ಸೇರಿದಂತೆ ವಿಬಿಧ ಅಭಿವೃದ್ದಿ ಕಾರ್ಯ ನಡೆಸಲಾಗಿದೆ. ಚಿತ್ರದುರ್ಗ-ದಾವಣಗೆರೆ-ಹುಬ್ಬಳಿ ಹೆದ್ದಾರಿಗೆ 3000ಕೋಟಿ ಚಿತ್ರದುರ್ಗದಿಂದ ದಾವಣಗೆರೆ-ಹರಿಹರ-ಹುಬ್ಬಳ್ಳಿವರೆಗೆ ಆರು ಪಥದ ಹೆದ್ದಾರಿ ನಿರ್ಮಾಣಕ್ಕೆ 3000 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಚಿತ್ರದುರ್ಗ-ಚನ್ನಗಿರಿ-ಶಿವಮೊಗ್ಗ ದ್ವಿಪಥ ಹೆದ್ದಾರಿ 334 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ, ಮರಿಯಮ್ಮನಹಳ್ಳಿ, ಹರಪನಹಳ್ಳಿ ಹೊನ್ನಾಳಿ, ಶಿವಮೊಗ್ಗ ರಾಜ್ಯ ಹಾಗು ಹೆದ್ದಾರಿ ಮೇಲ್ದರ್ಜೆಗೆ ಏರಿಸಲು ಕಾಮಾಗಾರಿ ಕೈಗೆತ್ತಿಕೊಳ್ಳಲಾಗಿದೆ. ಜೊತೆಗೆ ದಾವಣಗೆರೆಯಲ್ಲಿ ಅಂಚೆ ಪಾಸ್ ಪೋರ್ಟ್ ಕೇಂದ್ರ ಸ್ಥಾಪನೆ ಮಾಡಲು ಶ್ರಮ ವಹಿಸಿದ್ದೇನೆ. ಇನ್ನೂ ಹಲವು ಸೇವೆಗಳನ್ನು‌ಮಾಡಬೇಕು ಎಂದು‌ ಕೊಂಡಿದ್ದೇನೆ ಹೀಗಾಗಿ ಈ ಭಾರಿ ಕೂಡ ನನ್ನನ್ನು ಅತೀ ಹೆಚ್ಚು ಅಂತರದಲ್ಲಿ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ‌ ಮಾಡಿದರು. ಶಾಮನೂರು ವಿರುದ್ದ ಹರಿಹಾಯ್ದ ಆಯನೂರು ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ದಳಕ್ಕೆ ಬಿಟ್ಟುಕೊಟ್ಟಿದ್ದಾರೆ.‌ಇನ್ನೂ ದಾವಣಗೆರೆಯಲ್ಲಿ ಕಾಂಗ್ರೆಸ್ ಕ್ಯಾಂಡಿಟೇಟ್ ಹೊರಗೆ ಬರ್ತಿಲ್ಲ. ಮಧ್ಯಾಹ್ನ 12 ಗಂಟೆ ನಿದ್ದೆಯಿಂದ ಎದ್ದು ಬರುತ್ತಾರೆ, ಯಾವಗ್ಲೂ ಅವರನ್ನು ನೋಡಿದರೆ ಈಗ ತಾನೆ ಎದ್ದು ಬಂದಿದ್ದಾರೆ ಎಂದು ಎನಿಸುತ್ತದೆ. ಮಾಜಿ ಸಿಎಂ ಕೂಡ ಕೂತಲ್ಲೆ ತೂಕಡಿಸುತ್ತಾರೆ, ಟವರ ಟೀಚರ್ ನಿದ್ದರಾಮಯ್ಯ ಎಂದು ಹೆಸರು ಬರೆದುಕೊಳ್ಳುವುದು ಬಿಟ್ಟು ಸಿದ್ದರಾಮಯ್ಯ ಎಂದು ತಪ್ಪಾಗಿ ಬರೆದಿದ್ದಾರೆ ಎಂದು ಲೇವಡಿ‌ ಮಾಡಿದರು. ಒಟ್ಟಾರೆ ನಾಯಕರುಗಳ ಆರೋಪ ಪ್ರತ್ಯಾರೋಪ ನಡೆದಿದ್ದು, ಬಿಜೆಪಿ ಮಾತ್ರ ಹಲವು ತಂತ್ರಗಳನ್ನು ಎಣೆಯುತ್ತಿದೆ.ಇತ್ತ ಕಾಂಗ್ರೆಸ್ ಮಾತ್ರ ಇದುವರೆಗೂ ಅಭ್ಯರ್ಥಿ ಹುಡುಕಾಟದಲ್ಲಿ ಇದ್ದು, ಚುನಾವಣಾ ರಂಗು ಹೆಚ್ಚು ಪಡೆದುಕೊಳ್ಳುವ ಸಾಧ್ಯತೆ ಇದೆ. ಬೈಟ್1 : ಜಿಎಂ ಸಿದ್ದೇಶ್ವರ.. ಸಂಸದ ಬೈಟ್2; ಆಯನೂರು ಮಂಜುನಾಥ್.. ವಿಧಾನಪರಿಷತ್ ಸದಸ್ಯ.


Conclusion:
Last Updated : Mar 18, 2019, 6:38 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.