ETV Bharat / state

ಈಟಿವಿ ಭಾರತ ಇಂಪ್ಯಾಕ್ಟ್​​​​: ಯಮಕಂಟಕವಾಗಿದ್ದ ಯುಜಿಡಿ ಬಾಕ್ಸ್​​​​ ಮರು ನಿರ್ಮಾಣಕ್ಕೆ ಚಾಲನೆ - undefined

ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಗೊಂಡ ಬಳಿಕ ಆಮೆಗತಿಯಲ್ಲಿ ಕೆಲಸ ಸಾಗುತ್ತಿದೆ. ಇನ್ನು ಇತ್ತ ಹಲವೆಡೆ ಯುಜಿಡಿ ಬಾಕ್ಸ್ ಬಿದ್ದಿದ್ದರೂ ಪಾಲಿಕೆ ತಲೆಕೆಡಿಸಿಕೊಂಡಿರಲಿಲ್ಲ. ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದರು. ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ‌ ನಿರ್ಮಾಣವಾಗಿತ್ತು.

ಈಟಿವಿ ಭಾರತ್​ ಇಂಪ್ಯಾಕ್ಟ್
author img

By

Published : Jul 2, 2019, 8:22 PM IST

ದಾವಣಗೆರೆ: ಒಳಚರಂಡಿಗಳು ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಳವಾಗಿದ್ದು, ಹಲವೆಡೆ ಯುಜಿಡಿ ಬಾಕ್ಸ್ ಬೀಳುವ ಹಂತದಲ್ಲಿದ್ದವು. ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು. ಈ ಸಮಸ್ಯೆ ಕುರಿತು ಈಟಿವಿ ಭಾರತ ಜೂನ್ 14ರಂದು ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ದಾವಣಗೆರೆ ಮಹಾನಗರ ಪಾಲಿಕೆ ಬೀಳುವ ಹಂತದಲ್ಲಿದ್ದ ಯುಜಿಡಿ ಬಾಕ್ಸ್​​ಗಳ ಮರು ನಿರ್ಮಾಣಕ್ಕೆ ಚಾಲನೆ ನೀಡಿದೆ.

ಸ್ಮಾರ್ಟ್​ ದಾವಣಗೆರೆಯಲ್ಲಿ ಬೀಳುವ ಹಂತದಲ್ಲಿವೆ ಹಲವು ಯುಜಿಡಿ ಬಾಕ್ಸ್​​​​ಗಳು!

ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಗೊಂಡ ಬಳಿಕ ಆಮೆಗತಿಯಲ್ಲಿ ಕೆಲಸ ಸಾಗುತ್ತಿದೆ. ಇನ್ನು ಇತ್ತ ಹಲವೆಡೆ ಯುಜಿಡಿ ಬಾಕ್ಸ್ ಬಿದ್ದಿದ್ದರೂ ಪಾಲಿಕೆ ತಲೆಕೆಡಿಸಿಕೊಂಡಿರಲಿಲ್ಲ. ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದರು. ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ‌ ನಿರ್ಮಾಣವಾಗಿತ್ತು.

ನಗರದ ಹಳೆ ಕುಂದುವಾಡ, ವಿನೋಬನಗರ ಸೇರಿದಂತೆ ವಿವಿಧೆಡೆ ಯುಜಿಡಿ ಬಾಕ್ಸ್ ಬಿದ್ದು ಸುಮಾರು ತಿಂಗಳುಗಳೇ ಕಳೆದಿತ್ತು. ಇಬ್ಬರು ಈ ಯುಜಿಡಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಇನ್ನು ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲಿ ಈ ಯುಜಿಡಿಯಲ್ಲಿ ಬೀಳುತ್ತಾರೋ ಎಂಬ ಆತಂಕದಲ್ಲಿ ಪೋಷಕರಿದ್ದರು.

ಯುಜಿಡಿ ಬಾಕ್ಸ್​ ಮರು ನಿರ್ಮಾಣಕ್ಕೆ ಚಾಲನೆ

ಈಟಿವಿ ಭಾರತ ಕಾಳಜಿ

ಮಹಾನಗರ ಪಾಲಿಕೆಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿತ್ತು. ಈಟಿವಿ ಭಾರತ ಈ ಬಗ್ಗೆ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಮಹಾನಗರ ಪಾಲಿಕೆ 15 ದಿನದಲ್ಲೇ ಯುಜಿಡಿ ಬಾಕ್ಸ್ ಮರು‌ ನಿರ್ಮಾಣಕ್ಕೆ ಚಾಲನೆ ನೀಡಿದೆ.‌ ಪಾಲಿಕೆ ವ್ಯಾಪ್ತಿಯ ಹಳೆ ಕುಂದುವಾಡದ ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗ ಹಾಗೂ ನಗರದ 2-3 ಕಡೆಗಳಲ್ಲಿ ಯುಜಿಡಿ ಬಾಕ್ಸ್ ಸರಿಪಡಿಸಿದೆ.

ದಾವಣಗೆರೆ: ಒಳಚರಂಡಿಗಳು ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಳವಾಗಿದ್ದು, ಹಲವೆಡೆ ಯುಜಿಡಿ ಬಾಕ್ಸ್ ಬೀಳುವ ಹಂತದಲ್ಲಿದ್ದವು. ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು. ಈ ಸಮಸ್ಯೆ ಕುರಿತು ಈಟಿವಿ ಭಾರತ ಜೂನ್ 14ರಂದು ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ದಾವಣಗೆರೆ ಮಹಾನಗರ ಪಾಲಿಕೆ ಬೀಳುವ ಹಂತದಲ್ಲಿದ್ದ ಯುಜಿಡಿ ಬಾಕ್ಸ್​​ಗಳ ಮರು ನಿರ್ಮಾಣಕ್ಕೆ ಚಾಲನೆ ನೀಡಿದೆ.

ಸ್ಮಾರ್ಟ್​ ದಾವಣಗೆರೆಯಲ್ಲಿ ಬೀಳುವ ಹಂತದಲ್ಲಿವೆ ಹಲವು ಯುಜಿಡಿ ಬಾಕ್ಸ್​​​​ಗಳು!

ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಗೊಂಡ ಬಳಿಕ ಆಮೆಗತಿಯಲ್ಲಿ ಕೆಲಸ ಸಾಗುತ್ತಿದೆ. ಇನ್ನು ಇತ್ತ ಹಲವೆಡೆ ಯುಜಿಡಿ ಬಾಕ್ಸ್ ಬಿದ್ದಿದ್ದರೂ ಪಾಲಿಕೆ ತಲೆಕೆಡಿಸಿಕೊಂಡಿರಲಿಲ್ಲ. ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದರು. ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ‌ ನಿರ್ಮಾಣವಾಗಿತ್ತು.

ನಗರದ ಹಳೆ ಕುಂದುವಾಡ, ವಿನೋಬನಗರ ಸೇರಿದಂತೆ ವಿವಿಧೆಡೆ ಯುಜಿಡಿ ಬಾಕ್ಸ್ ಬಿದ್ದು ಸುಮಾರು ತಿಂಗಳುಗಳೇ ಕಳೆದಿತ್ತು. ಇಬ್ಬರು ಈ ಯುಜಿಡಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಇನ್ನು ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲಿ ಈ ಯುಜಿಡಿಯಲ್ಲಿ ಬೀಳುತ್ತಾರೋ ಎಂಬ ಆತಂಕದಲ್ಲಿ ಪೋಷಕರಿದ್ದರು.

ಯುಜಿಡಿ ಬಾಕ್ಸ್​ ಮರು ನಿರ್ಮಾಣಕ್ಕೆ ಚಾಲನೆ

ಈಟಿವಿ ಭಾರತ ಕಾಳಜಿ

ಮಹಾನಗರ ಪಾಲಿಕೆಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿತ್ತು. ಈಟಿವಿ ಭಾರತ ಈ ಬಗ್ಗೆ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಮಹಾನಗರ ಪಾಲಿಕೆ 15 ದಿನದಲ್ಲೇ ಯುಜಿಡಿ ಬಾಕ್ಸ್ ಮರು‌ ನಿರ್ಮಾಣಕ್ಕೆ ಚಾಲನೆ ನೀಡಿದೆ.‌ ಪಾಲಿಕೆ ವ್ಯಾಪ್ತಿಯ ಹಳೆ ಕುಂದುವಾಡದ ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗ ಹಾಗೂ ನಗರದ 2-3 ಕಡೆಗಳಲ್ಲಿ ಯುಜಿಡಿ ಬಾಕ್ಸ್ ಸರಿಪಡಿಸಿದೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ) ದಾವಣಗೆರೆ; ಒಳಚರಂಡಿಗಳ ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಳವಾಗಿ ನಿರ್ಮಾಣವಾಗಿದ್ದು ಹಲವೆಡೆ ಯುಜಿಡಿ ಬಾಕ್ಸ್ ಬೀಳುವ ಹಂತದಲ್ಲಿದ್ದವು,, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು, ಈ ಸಮಸ್ಯೆ ಕುರಿತು ನಿಮ್ಮ ಈಟಿವಿ ಭಾರತ್ ಜೂನ್ 14ರಂದು 'ಡೇಂಜರ್ ಯುಜಿಡಿ' ಹೆಸರಿನಲ್ಲಿ ವರದಿ ಪ್ರಸಾರ ಮಾಡಿತ್ತು, ಇದರಿಂದ ಎಚ್ಚೆತ್ತ ದಾವಣಗೆರೆ ಮಹಾನಗರ ಪಾಲಿಕೆ ಬೀಳುವ ಹಂತದಲ್ಲಿದ್ದ ಯುಜಿಡಿ ಬಾಕ್ಸ್ ಗಳನ್ನು ಮರು ನಿರ್ಮಾಣಕ್ಕೆ ಚಾಲನೆ ನೀಡಿದೆ.. ಹೌದು.. ದಾವಣಗೆರೆ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಗೊಂಡಿದೆ, ಆಯ್ಕೆಗೊಂಡ ಬಳಿಕ ಆಮೆಗತಿಯಲ್ಲಿ ಕೆಲಸ ನಡೆಯುತ್ತಿದೆ, ಇನ್ನೂ ಇತ್ತ ಹಲವೆಡೆ ಯುಜಿಡಿ ಬಾಕ್ಸ್ ಬಿದ್ದಿದ್ದರು ಪಾಲಿಕೆ ತಲೆಕೆಡಿಸಿಕೊಂಡಿರಲಿಲ್ಲ, ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದರು, ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ‌ ನಿರ್ಮಾಣವಾಗಿತ್ತು.. ನಗರದ ಹಳೇ ಕುಂದುವಾಡ, ವಿನೋಬನಗರ ಸೇರಿದಂತೆ ವಿವಿಧೆಡೆ ಯುಜಿಡಿ ಬಾಕ್ಸ್ ಬಿದ್ದು ಸುಮಾರು ತಿಂಗಳುಗಳೇ ಕಳೆದಿತ್ತು, ಇಲ್ಲಿ ಪ್ರತಿನಿತ್ಯ ಜನಗಳು, ಮಕ್ಕಳು ನಡೆದಾಡುತ್ತಾರೆ, ಇಬ್ಬರು ಈ ಯುಜಿಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇನ್ನೂ ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲಿ ಈ ಯುಜಿಡಿಯಲ್ಲಿ ಬೀಳುತ್ತಾರೊ ಎಂಬ ಆತಂಕದಲ್ಲಿ ಪೋಷಕರಿದ್ದರು.. ಈಟಿವಿ ಭಾರತ್ ಕಾಳಜಿ ಮಹಾನಗರ ಪಾಲಿಕೆಗೆ ಹಲವು ಭಾರಿ ಮಾಹಿತಿ ನೀಡಿದ್ದರು, ಸರಿಪಡಿಸಿದೇ ನಿರ್ಲಕ್ಯ ವಹಿಸಿತ್ತು, ನಿಮ್ಮ ಈ ಟಿವಿ ಭಾರತ್ 'ಡೇಂಜರ್ ಯುಜಿಡಿ' ಹೆಸರಿನಡಿ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಮಹಾನಗರ ಪಾಲಿಕೆ 15 ದಿನದಲ್ಲೆ ಯುಜಿಡಿ ಬಾಕ್ಸ್ ಮರು‌ ನಿರ್ಮಾಣಕ್ಕೆ ಚಾಲನೆ ನೀಡಿದೆ.‌ ಪಾಲಿಕೆ ವ್ಯಾಪ್ತಿಯ ಹಳೇ ಕುಂದುವಾಡದ ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗ ಹಾಗೂ ನಗರದ ಎರಡ್ಮೂರು ಕಡೇಗಳಲ್ಲಿ ಯುಜಿಡಿ ಬಾಕ್ಸ್ ಸರಿಪಡಿಸಿದೆ. ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ ನಗರದ ಹಲವೆಡೆ ಯುಜಿಡಿ ಬಾಕ್ಸ್ ಗಳು ಅರ್ಧ ಬಿದ್ದು ಹೋಗಿವೆ, ಹೀಗಿದ್ದರು ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದು ಸಾರ್ವಜನಿಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂಬ ಅಂಶ ಇಟ್ಟುಕೊಂಡು ಈಟಿವಿ ಭಾರತ್ ವರದಿ ಮಾಡಿ ಸಮಸ್ಯೆಗೆ ಸ್ಪಂದಿಸಿದ ಹಿನ್ನಲೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಯುಜಿಡಿ ಬಾಕ್ಸ್ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿತ್ತು, ಇದನ್ನು ಈಟಿವಿ ಭಾರತ್ ವರದಿ ಮಾಡಿತ್ತು ಇದರಿಂದ ಪಾಲಿಕೆ ಎಚ್ಚೆತ್ತು ಕೆಲಸ ಮಾಡಿದೆ. ದೊಡ್ಡ ಅವಘಡಗಳು ಆಗುವ ಮುನ್ನ ಪಾಲಿಕೆ ಎಚ್ಚೆತ್ತಿದೆ. ಈ ಪಾಲಿಕೆ ಸಮಸ್ಯೆಗಳ ಬೆಳಕು ಚೆಲ್ಲಿದ ಈಟಿವಿ ಭಾರತ್ ಗೆ ಸ್ಥಳಿಯ ಯುವಕರಾದ ನಾಗರಾಜ್, ಚಂದ್ರು ಧನ್ಯವಾದ ತಿಳಿಸಿದ್ದಾರೆ. ಪ್ಲೊ.. ಬೈಟ್; ನಾಗರಾಜ್.. ಸ್ಥಳಿಯ ಯುವಕ ಬೈಟ್; ಚಂದ್ರು.. ಸ್ಥಳಿಯ ಯುವಕ..


Body:(ಸ್ಟ್ರಿಂಜರ್; ಮಧುದಾವಣಗೆರೆ) ದಾವಣಗೆರೆ; ಒಳಚರಂಡಿಗಳ ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಳವಾಗಿ ನಿರ್ಮಾಣವಾಗಿದ್ದು ಹಲವೆಡೆ ಯುಜಿಡಿ ಬಾಕ್ಸ್ ಬೀಳುವ ಹಂತದಲ್ಲಿದ್ದವು,, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು, ಈ ಸಮಸ್ಯೆ ಕುರಿತು ನಿಮ್ಮ ಈಟಿವಿ ಭಾರತ್ ಜೂನ್ 14ರಂದು 'ಡೇಂಜರ್ ಯುಜಿಡಿ' ಹೆಸರಿನಲ್ಲಿ ವರದಿ ಪ್ರಸಾರ ಮಾಡಿತ್ತು, ಇದರಿಂದ ಎಚ್ಚೆತ್ತ ದಾವಣಗೆರೆ ಮಹಾನಗರ ಪಾಲಿಕೆ ಬೀಳುವ ಹಂತದಲ್ಲಿದ್ದ ಯುಜಿಡಿ ಬಾಕ್ಸ್ ಗಳನ್ನು ಮರು ನಿರ್ಮಾಣಕ್ಕೆ ಚಾಲನೆ ನೀಡಿದೆ.. ಹೌದು.. ದಾವಣಗೆರೆ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಗೊಂಡಿದೆ, ಆಯ್ಕೆಗೊಂಡ ಬಳಿಕ ಆಮೆಗತಿಯಲ್ಲಿ ಕೆಲಸ ನಡೆಯುತ್ತಿದೆ, ಇನ್ನೂ ಇತ್ತ ಹಲವೆಡೆ ಯುಜಿಡಿ ಬಾಕ್ಸ್ ಬಿದ್ದಿದ್ದರು ಪಾಲಿಕೆ ತಲೆಕೆಡಿಸಿಕೊಂಡಿರಲಿಲ್ಲ, ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದರು, ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ‌ ನಿರ್ಮಾಣವಾಗಿತ್ತು.. ನಗರದ ಹಳೇ ಕುಂದುವಾಡ, ವಿನೋಬನಗರ ಸೇರಿದಂತೆ ವಿವಿಧೆಡೆ ಯುಜಿಡಿ ಬಾಕ್ಸ್ ಬಿದ್ದು ಸುಮಾರು ತಿಂಗಳುಗಳೇ ಕಳೆದಿತ್ತು, ಇಲ್ಲಿ ಪ್ರತಿನಿತ್ಯ ಜನಗಳು, ಮಕ್ಕಳು ನಡೆದಾಡುತ್ತಾರೆ, ಇಬ್ಬರು ಈ ಯುಜಿಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇನ್ನೂ ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲಿ ಈ ಯುಜಿಡಿಯಲ್ಲಿ ಬೀಳುತ್ತಾರೊ ಎಂಬ ಆತಂಕದಲ್ಲಿ ಪೋಷಕರಿದ್ದರು.. ಈಟಿವಿ ಭಾರತ್ ಕಾಳಜಿ ಮಹಾನಗರ ಪಾಲಿಕೆಗೆ ಹಲವು ಭಾರಿ ಮಾಹಿತಿ ನೀಡಿದ್ದರು, ಸರಿಪಡಿಸಿದೇ ನಿರ್ಲಕ್ಯ ವಹಿಸಿತ್ತು, ನಿಮ್ಮ ಈ ಟಿವಿ ಭಾರತ್ 'ಡೇಂಜರ್ ಯುಜಿಡಿ' ಹೆಸರಿನಡಿ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಮಹಾನಗರ ಪಾಲಿಕೆ 15 ದಿನದಲ್ಲೆ ಯುಜಿಡಿ ಬಾಕ್ಸ್ ಮರು‌ ನಿರ್ಮಾಣಕ್ಕೆ ಚಾಲನೆ ನೀಡಿದೆ.‌ ಪಾಲಿಕೆ ವ್ಯಾಪ್ತಿಯ ಹಳೇ ಕುಂದುವಾಡದ ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗ ಹಾಗೂ ನಗರದ ಎರಡ್ಮೂರು ಕಡೇಗಳಲ್ಲಿ ಯುಜಿಡಿ ಬಾಕ್ಸ್ ಸರಿಪಡಿಸಿದೆ. ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ ನಗರದ ಹಲವೆಡೆ ಯುಜಿಡಿ ಬಾಕ್ಸ್ ಗಳು ಅರ್ಧ ಬಿದ್ದು ಹೋಗಿವೆ, ಹೀಗಿದ್ದರು ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದು ಸಾರ್ವಜನಿಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂಬ ಅಂಶ ಇಟ್ಟುಕೊಂಡು ಈಟಿವಿ ಭಾರತ್ ವರದಿ ಮಾಡಿ ಸಮಸ್ಯೆಗೆ ಸ್ಪಂದಿಸಿದ ಹಿನ್ನಲೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಯುಜಿಡಿ ಬಾಕ್ಸ್ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿತ್ತು, ಇದನ್ನು ಈಟಿವಿ ಭಾರತ್ ವರದಿ ಮಾಡಿತ್ತು ಇದರಿಂದ ಪಾಲಿಕೆ ಎಚ್ಚೆತ್ತು ಕೆಲಸ ಮಾಡಿದೆ. ದೊಡ್ಡ ಅವಘಡಗಳು ಆಗುವ ಮುನ್ನ ಪಾಲಿಕೆ ಎಚ್ಚೆತ್ತಿದೆ. ಈ ಪಾಲಿಕೆ ಸಮಸ್ಯೆಗಳ ಬೆಳಕು ಚೆಲ್ಲಿದ ಈಟಿವಿ ಭಾರತ್ ಗೆ ಸ್ಥಳಿಯ ಯುವಕರಾದ ನಾಗರಾಜ್, ಚಂದ್ರು ಧನ್ಯವಾದ ತಿಳಿಸಿದ್ದಾರೆ. ಪ್ಲೊ.. ಬೈಟ್; ನಾಗರಾಜ್.. ಸ್ಥಳಿಯ ಯುವಕ ಬೈಟ್; ಚಂದ್ರು.. ಸ್ಥಳಿಯ ಯುವಕ..


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.