ETV Bharat / state

'ನಾನು ಮಳೆಗಾಲದಲ್ಲಿ ಚಿಗುರುವುದಿಲ್ಲ, ಬೇಸಿಗೆಯಲ್ಲಿ ಒಣಗೋದಿಲ್ಲ'

ನನಗೆ ಸಚಿವ ಸಂಪುಟ ವಿಸ್ತರಣೆ ಹಾಗು ಪುನರ್​ರಚನೆ‌ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಡಿಸಿಎಂ ಲಕ್ಷ್ಮಣ​ ಸವದಿ ತಿಳಿಸಿದರು.

author img

By

Published : Jan 11, 2021, 8:22 PM IST

DCM Laxman savadhi spoke about cabinet expansion
ಡಿಸಿಎಂ ಲಕ್ಷ್ಮಣ್​ ಸವದಿ

ದಾವಣಗೆರೆ: ಮಳೆಗಾಲದಲ್ಲಿ ಚಿಗುರುವುದಿಲ್ಲ, ಬೇಸಿಗೆಯಲ್ಲಿ ಒಣಗೋದಿಲ್ಲ. ನಾನು ಯಥಾಸ್ಥಿತಿಯಲ್ಲಿ ಇರುತ್ತೇನೆ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಮಾಧ್ಯಮದವರ ಪ್ರಶ್ನೆಗೆ ಡಿಸಿಎಂ ಲಕ್ಷ್ಮಣ​ ಸವದಿ ಪ್ರತಿಕ್ರಿಯಿಸಿದ್ದಾರೆ.

ಡಿಸಿಎಂ ಲಕ್ಷ್ಮಣ​ ಸವದಿ

ನಗರದಲ್ಲಿ ನಡೆದ ಜನಸೇವಕ್ ಸಮಾವೇಶದ ನಂತರ ಮಾತನಾಡಿ, ನನಗೆ ಸಚಿವ ಸಂಪುಟ ವಿಸ್ತರಣೆ ಹಾಗು ಪುನರ್​ರಚನೆ‌ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಮಂತ್ರಿ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗಿದ್ದು, ಅದರ ಬಗ್ಗೆ ಅವರು ರಾಷ್ಟ್ರೀಯ ನಾಯಕರೊಂದಿಗೆ ಈಗಾಗಲೇ ಚರ್ಚಿಸಿದ್ದಾರೆ. ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಾನೂ ಕೂಡ ಸಚಿವಾಕಾಂಕ್ಷಿ, ರಾಜಭವನದಿಂದ ಕರೆ ಬರಬಹುದೆಂದು ಕಾಯುತ್ತಿರುವೆ : ಶಾಸಕ ತೆಲ್ಕೂರ

ದಾವಣಗೆರೆ: ಮಳೆಗಾಲದಲ್ಲಿ ಚಿಗುರುವುದಿಲ್ಲ, ಬೇಸಿಗೆಯಲ್ಲಿ ಒಣಗೋದಿಲ್ಲ. ನಾನು ಯಥಾಸ್ಥಿತಿಯಲ್ಲಿ ಇರುತ್ತೇನೆ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಮಾಧ್ಯಮದವರ ಪ್ರಶ್ನೆಗೆ ಡಿಸಿಎಂ ಲಕ್ಷ್ಮಣ​ ಸವದಿ ಪ್ರತಿಕ್ರಿಯಿಸಿದ್ದಾರೆ.

ಡಿಸಿಎಂ ಲಕ್ಷ್ಮಣ​ ಸವದಿ

ನಗರದಲ್ಲಿ ನಡೆದ ಜನಸೇವಕ್ ಸಮಾವೇಶದ ನಂತರ ಮಾತನಾಡಿ, ನನಗೆ ಸಚಿವ ಸಂಪುಟ ವಿಸ್ತರಣೆ ಹಾಗು ಪುನರ್​ರಚನೆ‌ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಮಂತ್ರಿ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗಿದ್ದು, ಅದರ ಬಗ್ಗೆ ಅವರು ರಾಷ್ಟ್ರೀಯ ನಾಯಕರೊಂದಿಗೆ ಈಗಾಗಲೇ ಚರ್ಚಿಸಿದ್ದಾರೆ. ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಾನೂ ಕೂಡ ಸಚಿವಾಕಾಂಕ್ಷಿ, ರಾಜಭವನದಿಂದ ಕರೆ ಬರಬಹುದೆಂದು ಕಾಯುತ್ತಿರುವೆ : ಶಾಸಕ ತೆಲ್ಕೂರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.