ETV Bharat / state

ದಾವಣಗೆರೆ : ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಭೇಟಿ, ಪರಿಶೀಲನೆ

author img

By

Published : Jul 15, 2020, 8:52 PM IST

ಗ್ರಾಮೀಣ ಭಾಗದ ಕೋವಿಡ್-19 ಕಂಟೇನ್ಮೆಂಟ್ ಝೋನ್‍ಗಳಲ್ಲಿನ ಮನೆಗಳ ಯಾವ ವ್ಯಕ್ತಿಗಳೂ ಹೊರಗೆ ಬಾರದಂತೆ ಬ್ಯಾರಿಕೇಡ್‍ಗಳನ್ನು ಅಳವಡಿಸಿ. ಈ ವಲಯದಲ್ಲಿ ಇರುವ ಜನರಿಗೆ ಅಗತ್ಯ ವಸ್ತುಗಳು ಮತ್ತು ಜಾನುವಾರುಗಳಿಗೆ ಮೇವು ಸರಬರಾಜು ಮಾಡುವಂತೆ ಸಂಬಂಧಿಸಿದ ಪಿಡಿಓಗಳಿಗೆ ಸಿಇಒ ಸೂಚನೆ ನೀಡಿದರು.

ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಭೇಟಿ
ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಭೇಟಿ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಹಾಗೂ ಜಗಳೂರು ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಪದ್ಮಾ ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಭೇಟಿ
ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಭೇಟಿ

ಚನ್ನಗಿರಿ ತಾಲೂಕಿನ ಮೆದಿಕೆರೆ, ಸಂತೆಬೆನ್ನೂರು, ದಿಗ್ಗಿಹಳ್ಳಿ, ರಾಜಗೊಂಡನಹಳ್ಳಿ ತಾಂಡಾ, ಪಾಂಡೋಮಟ್ಟಿ, ತಾವರಕೆರೆ, ಹಿರೇಕೋಗಲೂರು ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಭೇಟಿ
ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಭೇಟಿ

ಗ್ರಾಮೀಣ ಭಾಗದ ಕೋವಿಡ್-19 ಕಂಟೇನ್ಮೆಂಟ್ ಝೋನ್‍ಗಳಲ್ಲಿನ ಮನೆಗಳ ಯಾವ ವ್ಯಕ್ತಿಗಳೂ ಹೊರಗೆ ಬಾರದಂತೆ ಬ್ಯಾರಿಕೇಡ್‍ಗಳನ್ನು ಅಳವಡಿಸಿ. ಈ ವಲಯದಲ್ಲಿ ಇರುವ ಜನರಿಗೆ ಅಗತ್ಯ ವಸ್ತುಗಳು ಮತ್ತು ಜಾನುವಾರುಗಳಿಗೆ ಮೇವು ಸರಬರಾಜು ಮಾಡುವಂತೆ ಸಂಬಂಧಿಸಿದ ಪಿಡಿಓಗಳಿಗೆ ಸಿಇಒ ಸೂಚನೆ ನೀಡಿದರು.

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಹಾಗೂ ಜಗಳೂರು ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಪದ್ಮಾ ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಭೇಟಿ
ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಭೇಟಿ

ಚನ್ನಗಿರಿ ತಾಲೂಕಿನ ಮೆದಿಕೆರೆ, ಸಂತೆಬೆನ್ನೂರು, ದಿಗ್ಗಿಹಳ್ಳಿ, ರಾಜಗೊಂಡನಹಳ್ಳಿ ತಾಂಡಾ, ಪಾಂಡೋಮಟ್ಟಿ, ತಾವರಕೆರೆ, ಹಿರೇಕೋಗಲೂರು ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಭೇಟಿ
ಕಂಟೇನ್ಮೆಂಟ್ ಝೋನ್​ಗಳಿಗೆ ಸಿಇಒ ಭೇಟಿ

ಗ್ರಾಮೀಣ ಭಾಗದ ಕೋವಿಡ್-19 ಕಂಟೇನ್ಮೆಂಟ್ ಝೋನ್‍ಗಳಲ್ಲಿನ ಮನೆಗಳ ಯಾವ ವ್ಯಕ್ತಿಗಳೂ ಹೊರಗೆ ಬಾರದಂತೆ ಬ್ಯಾರಿಕೇಡ್‍ಗಳನ್ನು ಅಳವಡಿಸಿ. ಈ ವಲಯದಲ್ಲಿ ಇರುವ ಜನರಿಗೆ ಅಗತ್ಯ ವಸ್ತುಗಳು ಮತ್ತು ಜಾನುವಾರುಗಳಿಗೆ ಮೇವು ಸರಬರಾಜು ಮಾಡುವಂತೆ ಸಂಬಂಧಿಸಿದ ಪಿಡಿಓಗಳಿಗೆ ಸಿಇಒ ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.