ETV Bharat / state

ಅಪರಾಧ ತಡೆ ಮಾಸಾಚರಣೆ: ಕಾರ್ಯಕ್ರಮಕ್ಕೆ ನಟ ಸಾಯಿ ಕುಮಾರ್​ ಚಾಲನೆ

author img

By

Published : Dec 15, 2019, 11:26 PM IST

ಇಂದು ನಗರದ ಸಿದ್ದಗಂಗಾ ಶಾಲೆಯಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ನಟ ಸಾಯಿ ಕುಮಾರ್ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪೊಲೀಸ್​ ಅಧಿಕಾರಿಗಳು, ಮಕ್ಕಳು ಭಾಗಿಯಾಗಿದ್ದರು.

ಅಪರಾಧ ತಡೆ ಮಾಸಾಚರಣೆ
Crime prevention programe

ದಾವಣಗೆರೆ: ನಗರದ ಸಿದ್ದಗಂಗಾ ಶಾಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆಗೆ ಬಹುಭಾಷಾ ನಟ ಸಾಯಿ ಕುಮಾರ್ ಚಾಲನೆ ನೀಡಿದರು.

ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಯಿ ಕುಮಾರ್​

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಟ ಸಾಯಿಕುಮಾರ್, ಪೊಲೀಸರು ಎಲ್ಲ ಮಾಡಬೇಕು ಎಂದು ಹೇಳುವ ಜನ ಮೊದಲು ಬದಲಾಗಬೇಕು. ಪೊಲೀಸ್​ ಮತ್ತು ಜನರು ಸೇರಿದರೆ ಮಾತ್ರ ಎಲ್ಲವನ್ನು ಮಾಡಲು ಸಾಧ್ಯ. ಪೊಲೀಸ್​ ಇರೋದ್ರಿಂದ ನಮ್ಮ ಕರ್ತವ್ಯವನ್ನು ಮರೆಯುತ್ತೇವೆ. ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ನಾನು ಐಎಎಸ್ -ಐಪಿಎಸ್ ಆಗಬೇಕು ಎಂದು ನನ್ನ ತಾಯಿ ಬಯಸಿದ್ದರು. ಆದರೆ ನಾನು ಸಿನಿಮಾದಲ್ಲಿ‌ ಪೊಲೀಸ್ ಆಗಬೇಕಾಗಿ ಬಂತು ಎಂದು ಹೇಳಿದರು.

ಆಂಧ್ರಪ್ರದೇಶದ ಪೊಲೀಸ್ ಇಲಾಖೆ ನನ್ನನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದ್ದಾರೆ. ಈ ಮೂಲಕ ನನ್ನ ಪೊಲೀಸ್ ಸಿನಿಮಾ ಡೈಲಾಗ್ ಬಳಸಿಕೊಂಡಿದ್ದಾರೆ. ನಾಲ್ಕನೇಯ ಸಿಂಹ ಎಂಬ ಆ್ಯಪ್ ಮೂಲಕ ಕ್ರೈಂ ಕಂಟ್ರೋಲ್ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ದಾವಣಗೆರೆ: ನಗರದ ಸಿದ್ದಗಂಗಾ ಶಾಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆಗೆ ಬಹುಭಾಷಾ ನಟ ಸಾಯಿ ಕುಮಾರ್ ಚಾಲನೆ ನೀಡಿದರು.

ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಯಿ ಕುಮಾರ್​

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಟ ಸಾಯಿಕುಮಾರ್, ಪೊಲೀಸರು ಎಲ್ಲ ಮಾಡಬೇಕು ಎಂದು ಹೇಳುವ ಜನ ಮೊದಲು ಬದಲಾಗಬೇಕು. ಪೊಲೀಸ್​ ಮತ್ತು ಜನರು ಸೇರಿದರೆ ಮಾತ್ರ ಎಲ್ಲವನ್ನು ಮಾಡಲು ಸಾಧ್ಯ. ಪೊಲೀಸ್​ ಇರೋದ್ರಿಂದ ನಮ್ಮ ಕರ್ತವ್ಯವನ್ನು ಮರೆಯುತ್ತೇವೆ. ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ನಾನು ಐಎಎಸ್ -ಐಪಿಎಸ್ ಆಗಬೇಕು ಎಂದು ನನ್ನ ತಾಯಿ ಬಯಸಿದ್ದರು. ಆದರೆ ನಾನು ಸಿನಿಮಾದಲ್ಲಿ‌ ಪೊಲೀಸ್ ಆಗಬೇಕಾಗಿ ಬಂತು ಎಂದು ಹೇಳಿದರು.

ಆಂಧ್ರಪ್ರದೇಶದ ಪೊಲೀಸ್ ಇಲಾಖೆ ನನ್ನನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದ್ದಾರೆ. ಈ ಮೂಲಕ ನನ್ನ ಪೊಲೀಸ್ ಸಿನಿಮಾ ಡೈಲಾಗ್ ಬಳಸಿಕೊಂಡಿದ್ದಾರೆ. ನಾಲ್ಕನೇಯ ಸಿಂಹ ಎಂಬ ಆ್ಯಪ್ ಮೂಲಕ ಕ್ರೈಂ ಕಂಟ್ರೋಲ್ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

Intro:ದಾವಣಗೆರೆ: ನಗರದ ಸಿದ್ದಗಂಗಾ ಶಾಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆಗೆ ಬಹುಭಾಷಾ ನಟ ಸಾಯಿ ಕುಮಾರ್ ಚಾಲನೆ ನೀಡಿದರು..


Body:ಈ ಸಂದರ್ಭದಲ್ಲಿ ಮಾತನಾಡಿದ ನಟ ಸಾಯಿಕುಮಾರ್, ಪೊಲೀಸ್ ಎಲ್ಲಾ ಮಾಡಬೇಕು ಎಂದು ಹೇಳುವ ಜನ ಮೊದಲ ತಾವು ಬದಲಾಗಲ್ಲ, ನಮ್ಮ ಕರ್ತವ್ಯವನ್ನು ಮರೆಯುತ್ತೇವೆ, ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರೆ, ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ನಮ್ಮ ತಾಯಿ ನಾನು ಐಎಎಸ್ -ಐಪಿಎಸ್ ಆಗಬೇಕು ಎಂದು ಬಯಸಿದ್ದರು, ಆದರೆ ನಾನು ಸಿನಿಮಾದಲ್ಲಿ‌ ಪೊಲೀಸ್ ಆಗಬೇಕಾಗಿ ಬಂತು ಎಂದು ಹೇಳಿದರು..

ಆಂದ್ರಪ್ರದೇಶದ ಪೊಲೀಸ್ ಇಲಾಖೆ ನನ್ನನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನನ್ನನ್ನು ಆಯ್ಕೆ ಮಾಡಿದ್ದಾರೆ, ಈ ಮೂಲಕ ನನ್ನ ಪೊಲೀಸ್ ಸಿನಿಮಾ ಡೈಲಾಗ್ ಬಳಸಿಕೊಂಡಿದ್ದಾರೆ. ನಾಲ್ಕನೇ ಯ ಸಿಂಹ ಎಂಬ ಆ್ಯಪ್ ಮೂಲಕ ಕ್ರೈಂ ಕಂಟ್ರೋಲ್ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಪ್ಲೊ..

ಬೈಟ್; ಸಾಯಿಕುಮಾರ್.. ನಟ..




Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.