ETV Bharat / state

ಮೋದಿ ಜೊತೆಗಿನ 'ಪರೀಕ್ಷಾ ಪೇ ಚರ್ಚಾ' ಸಂವಾದಕ್ಕೆ ಚನ್ನಗಿರಿ ವಿದ್ಯಾರ್ಥಿ ಆಯ್ಕೆ - Channagiri student selected for the Pariksha Pe Charcha 2020,

ಪ್ರಧಾನಿ ಮೋದಿ ಜೊತೆಗಿನ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಇಲ್ಲಿನ ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಆಯ್ಕೆಯಾಗಿದ್ದಾರೆ.

Pariksha Pe Charcha 2020, Channagiri student selected for the Pariksha Pe Charcha 2020, Pariksha Pe Charcha 2020 news, Pariksha Pe Charcha 2020 latest news, ಪರೀಕ್ಷಾ ಪೆ ಚರ್ಚಾ 2020, ಪರೀಕ್ಷಾ ಪೆ ಚರ್ಚಾ 2020ಗೆ ಚನ್ನಗಿರಿ ವಿದ್ಯಾರ್ಥಿ ಆಯ್ಕೆ, ಪರೀಕ್ಷಾ ಪೆ ಚರ್ಚಾ 2020 ಸುದ್ದಿ,
ಚನ್ನಗಿರಿ ವಿದ್ಯಾರ್ಥಿ ಆಯ್ಕೆ
author img

By

Published : Jan 10, 2020, 8:29 PM IST

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯ ನವೋದಯ ಶಾಲೆ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ.

Pariksha Pe Charcha 2020, Channagiri student selected for the Pariksha Pe Charcha 2020, Pariksha Pe Charcha 2020 news, Pariksha Pe Charcha 2020 latest news, ಪರೀಕ್ಷಾ ಪೆ ಚರ್ಚಾ 2020, ಪರೀಕ್ಷಾ ಪೆ ಚರ್ಚಾ 2020ಗೆ ಚನ್ನಗಿರಿ ವಿದ್ಯಾರ್ಥಿ ಆಯ್ಕೆ, ಪರೀಕ್ಷಾ ಪೆ ಚರ್ಚಾ 2020 ಸುದ್ದಿ,
ವಿದ್ಯಾರ್ಥಿ ಎಸ್.ಜಿ.ಬಸವರಾಜ್

9ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಎಸ್.ಜಿ.ಬಸವರಾಜ್ ಆಯ್ಕೆಯಾಗಿದ್ದು, ಪ್ರಧಾನಿ ಮೋದಿ ಜೊತೆ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ಮೂಲತಃ ಜಗಳೂರು ತಾಲ್ಲೂಕಿನ ಸಿದ್ದಯ್ಯನಕೋಟೆ ವಿದ್ಯಾರ್ಥಿ ಬಸವರಾಜ್, ಇದೇ 16ರಂದು ಬೆಂಗಳೂರಿನಿಂದ ದೆಹಲಿಗೆ ತೆರಳಲಿರುವ ತಂಡದ ಜೊತೆ ಸಂವಾದ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಡೆಸಿದ ಆನ್‌ಲೈನ್ ಪರೀಕ್ಷೆಯಲ್ಲಿ ಬಸವರಾಜ್ ಆಯ್ಕೆಯಾಗಿದ್ದಾರೆ.

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯ ನವೋದಯ ಶಾಲೆ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ.

Pariksha Pe Charcha 2020, Channagiri student selected for the Pariksha Pe Charcha 2020, Pariksha Pe Charcha 2020 news, Pariksha Pe Charcha 2020 latest news, ಪರೀಕ್ಷಾ ಪೆ ಚರ್ಚಾ 2020, ಪರೀಕ್ಷಾ ಪೆ ಚರ್ಚಾ 2020ಗೆ ಚನ್ನಗಿರಿ ವಿದ್ಯಾರ್ಥಿ ಆಯ್ಕೆ, ಪರೀಕ್ಷಾ ಪೆ ಚರ್ಚಾ 2020 ಸುದ್ದಿ,
ವಿದ್ಯಾರ್ಥಿ ಎಸ್.ಜಿ.ಬಸವರಾಜ್

9ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಎಸ್.ಜಿ.ಬಸವರಾಜ್ ಆಯ್ಕೆಯಾಗಿದ್ದು, ಪ್ರಧಾನಿ ಮೋದಿ ಜೊತೆ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ಮೂಲತಃ ಜಗಳೂರು ತಾಲ್ಲೂಕಿನ ಸಿದ್ದಯ್ಯನಕೋಟೆ ವಿದ್ಯಾರ್ಥಿ ಬಸವರಾಜ್, ಇದೇ 16ರಂದು ಬೆಂಗಳೂರಿನಿಂದ ದೆಹಲಿಗೆ ತೆರಳಲಿರುವ ತಂಡದ ಜೊತೆ ಸಂವಾದ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಡೆಸಿದ ಆನ್‌ಲೈನ್ ಪರೀಕ್ಷೆಯಲ್ಲಿ ಬಸವರಾಜ್ ಆಯ್ಕೆಯಾಗಿದ್ದಾರೆ.

Intro:KN_DVG_05_10_MODISAMVADA_SELECT_SCRIPT_7203307

ಮೋದಿ ಜೊತೆಗಿನ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಚನ್ನಗಿರಿ ವಿದ್ಯಾರ್ಥಿ ಆಯ್ಕೆ

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯ ನವೋದಯ ಶಾಲೆ ವಿದ್ಯಾರ್ಥಿ ಆಯ್ಕೆಯಾಗಿದ್ದಾನೆ.

೯ ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಎಸ್.ಜಿ.ಬಸವರಾಜ್ ಆಯ್ಕೆಯಾಗಿದ್ದು, ಪ್ರಧಾನಿ ಮೋದಿ ಜೊತೆ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಸೆಲೆಕ್ಟ್ ಆಗಿದ್ದಾನೆ.

ಮೂಲತ ಜಗಳೂರು ತಾಲ್ಲೂಕಿನ ಸಿದ್ದಯ್ಯನಕೋಟೆ ವಿದ್ಯಾರ್ಥಿ ಬಸವರಾಜ್, ಇದೇ ೧೬ ರಂದು ಬೆಂಗಳೂರಿನಿಂದ ದೆಹಲಿಗೆ ತೆರಳಲಿರುವ ತಂಡದ ಜೊತೆ ಸಂವಾದ ಕಾರ್ಯಕ್ರಮಕ್ಕೆ ತೆರಳಲಿದ್ದಾನೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಡೆಸಿದ ಆನ್‌ಲೈನ್ ಪರೀಕ್ಷೆ ಯಲ್ಲಿ ಬಸವರಾಜ್ ಆಯ್ಕೆಯಾಗಿದ್ದಾನೆ.Body:KN_DVG_05_10_MODISAMVADA_SELECT_SCRIPT_7203307

ಮೋದಿ ಜೊತೆಗಿನ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಚನ್ನಗಿರಿ ವಿದ್ಯಾರ್ಥಿ ಆಯ್ಕೆ

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯ ನವೋದಯ ಶಾಲೆ ವಿದ್ಯಾರ್ಥಿ ಆಯ್ಕೆಯಾಗಿದ್ದಾನೆ.

೯ ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಎಸ್.ಜಿ.ಬಸವರಾಜ್ ಆಯ್ಕೆಯಾಗಿದ್ದು, ಪ್ರಧಾನಿ ಮೋದಿ ಜೊತೆ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಸೆಲೆಕ್ಟ್ ಆಗಿದ್ದಾನೆ.

ಮೂಲತ ಜಗಳೂರು ತಾಲ್ಲೂಕಿನ ಸಿದ್ದಯ್ಯನಕೋಟೆ ವಿದ್ಯಾರ್ಥಿ ಬಸವರಾಜ್, ಇದೇ ೧೬ ರಂದು ಬೆಂಗಳೂರಿನಿಂದ ದೆಹಲಿಗೆ ತೆರಳಲಿರುವ ತಂಡದ ಜೊತೆ ಸಂವಾದ ಕಾರ್ಯಕ್ರಮಕ್ಕೆ ತೆರಳಲಿದ್ದಾನೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಡೆಸಿದ ಆನ್‌ಲೈನ್ ಪರೀಕ್ಷೆ ಯಲ್ಲಿ ಬಸವರಾಜ್ ಆಯ್ಕೆಯಾಗಿದ್ದಾನೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.