ETV Bharat / state

ವಿಶಿಷ್ಟ ಸಾಂತಾಕ್ಲಾಸ್ ಯಾತ್ರೆ ಆರಂಭಿಸಿದ ಕೊಕ್ಕಡದ ವಿನ್ಸೆಂಟ್ ಮೆನೇಜಸ್.. - ಕೊಕ್ಕಡದ ವಿನ್ಸೆಂಟ್ ಮೆನೇಜಸ್ ಲೆಟೆಸ್ಟ್ ನ್ಯೂಸ್

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ವಿನ್ಸೆಂಟ್ ಮೆನೇಜಸ್ ಪ್ರತಿವರ್ಷ ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಸಾಂತಾಕ್ಲಾಸ್ ವೇಷ ಧರಿಸಿ ಜಿಲ್ಲೆಯಾದ್ಯಂತ ತೆರಳಿ ಕ್ರಿಸ್‌ಮಸ್ ಸಂದೇಶ ನೀಡುತ್ತಿದ್ದು, ಪ್ರಸಕ್ತ 20ನೇ ವರ್ಷದ ಯಾತ್ರೆಗೆ ಚಾಲನೆ ಆರಂಭಿಸಿದ್ದಾರೆ.

ಕೊಕ್ಕಡದ ವಿನ್ಸೆಂಟ್ ಮೆನೇಜಸ್
Vincent Menezes of Kokkada,
author img

By

Published : Dec 18, 2019, 6:03 PM IST

ನೆಲ್ಯಾಡಿ : ಪ್ರತಿ ವರ್ಷವೂ ಕ್ರಿಸ್​ಮಸ್ ಹಬ್ಬದ ಸಂದರ್ಭದಲ್ಲಿ ಕೊಕ್ಕಡದ ವಿನ್ಸೆಂಟ್ ಮಿನೇಜಸ್ ಎಂಬ ವ್ಯಕ್ತಿ ಸಾಂತಾಕ್ಲಾಸ್ ವೇಷ ಧರಿಸಿ ಜಿಲ್ಲೆಯಾದ್ಯಂತ ವಿಶೇಷ ರೀತಿ ಸಂದೇಶವನ್ನು ಸಾರುತ್ತ ಬಂದಿದ್ದು, ಈ ಬಾರಿಯೂ ತಮ್ಮ ಯಾತ್ರೆಯನ್ನು ಆರಂಭಿಸಿದ್ದಾರೆ.

ವಿಶಿಷ್ಟ ಸಾಂತಾಕ್ಲಾಸ್ ಯಾತ್ರೆ ಆರಂಭಿಸಿದ ಕೊಕ್ಕಡದ ವಿನ್ಸೆಂಟ್ ಮೆನೇಜಸ್..

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ವಿನ್ಸೆಂಟ್ ಮೆನೇಜಸ್ ಎಂಬ ವ್ಯಕ್ತಿ ಪ್ರತಿವರ್ಷ ಕ್ರಿಸ್‌ಮಸ್ ಹಬ್ಬ ಬಂದರೆ ಸಾಕು ತನ್ನ ದ್ವಿಚಕ್ರ ವಾಹನವನ್ನು ಸಿಂಗರಿ ಸಾಂತಾಕ್ಲಾಸ್ ವೇಷ ಧರಿಸಿ ಜಿಲ್ಲೆಯಾದ್ಯಂತ ತೆರಳಿ ಕ್ರಿಸ್‌ಮಸ್ ಸಂದೇಶ ನೀಡುತ್ತಾರೆ. ಪ್ರಸಕ್ತ 20ನೇ ವರ್ಷದ ಯಾತ್ರೆಗೆ ಚಾಲನೆ ನೀಡಿದ್ದಾರೆ.

ಕ್ರಿಸ್​ಮಸ್​ ಹಬ್ಬದ ವಿಶೇಷತೆಯ ಕುರಿತು ಜಿಲ್ಲೆಯಾದ್ಯಂತ ಸಂದೇಶ ಸಾರುತ್ತಾರೆ. ಅಲ್ಲದೇ ಸಮಾಜದಲ್ಲಿ ಶಾಂತಿ ಸೌಹಾರ್ದತೆ ವೃದ್ಧಿಯಾಗಬೇಕು ಎನ್ನುವ ಉದ್ದೇಶದಲ್ಲಿ ಪ್ರತಿ ವರ್ಷ ಇವರು ಈ ಯಾತ್ರೆ ಕೈಗೊಳ್ಳುತ್ತಿದ್ದು, ಹಲವು ವಿಶೇಷ ಮಕ್ಕಳ ಶಾಲೆಗಳು, ಬಡ ವಿದ್ಯಾರ್ಥಿಗಳಿಗೆ ಸಿಹಿ ಹಂಚಿಕೆ ಮಾಡುತ್ತಾರೆ.

ಗಿಡಮರ ಬೆಳೆಸಿ, ಪರಿಸರವನ್ನು ಉಳಿಸಿ ಎನ್ನುವ ಸ್ಲೋಗನ್‌ನ ಪೋಸ್ಟರ್ ಮೂಲಕ ತನ್ನ ವಾಹನದಲ್ಲಿರಿಸಿ ಜಿಲ್ಲೆಯ ಜನತೆಗೆ ಕ್ರಿಸ್‌ಮಸ್ ಹಬ್ಬದ ಸಂದೇಶದ ಜೊತೆಗೆ ಪರಿಸರ ಕಾಳಜಿಯನ್ನು ವಿಶೇಷವಾಗಿ ಈ ವರ್ಷ ವ್ಯಕ್ತಪಡಿಸುತ್ತಿದ್ದಾರೆ.

ನೆಲ್ಯಾಡಿ : ಪ್ರತಿ ವರ್ಷವೂ ಕ್ರಿಸ್​ಮಸ್ ಹಬ್ಬದ ಸಂದರ್ಭದಲ್ಲಿ ಕೊಕ್ಕಡದ ವಿನ್ಸೆಂಟ್ ಮಿನೇಜಸ್ ಎಂಬ ವ್ಯಕ್ತಿ ಸಾಂತಾಕ್ಲಾಸ್ ವೇಷ ಧರಿಸಿ ಜಿಲ್ಲೆಯಾದ್ಯಂತ ವಿಶೇಷ ರೀತಿ ಸಂದೇಶವನ್ನು ಸಾರುತ್ತ ಬಂದಿದ್ದು, ಈ ಬಾರಿಯೂ ತಮ್ಮ ಯಾತ್ರೆಯನ್ನು ಆರಂಭಿಸಿದ್ದಾರೆ.

ವಿಶಿಷ್ಟ ಸಾಂತಾಕ್ಲಾಸ್ ಯಾತ್ರೆ ಆರಂಭಿಸಿದ ಕೊಕ್ಕಡದ ವಿನ್ಸೆಂಟ್ ಮೆನೇಜಸ್..

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ವಿನ್ಸೆಂಟ್ ಮೆನೇಜಸ್ ಎಂಬ ವ್ಯಕ್ತಿ ಪ್ರತಿವರ್ಷ ಕ್ರಿಸ್‌ಮಸ್ ಹಬ್ಬ ಬಂದರೆ ಸಾಕು ತನ್ನ ದ್ವಿಚಕ್ರ ವಾಹನವನ್ನು ಸಿಂಗರಿ ಸಾಂತಾಕ್ಲಾಸ್ ವೇಷ ಧರಿಸಿ ಜಿಲ್ಲೆಯಾದ್ಯಂತ ತೆರಳಿ ಕ್ರಿಸ್‌ಮಸ್ ಸಂದೇಶ ನೀಡುತ್ತಾರೆ. ಪ್ರಸಕ್ತ 20ನೇ ವರ್ಷದ ಯಾತ್ರೆಗೆ ಚಾಲನೆ ನೀಡಿದ್ದಾರೆ.

ಕ್ರಿಸ್​ಮಸ್​ ಹಬ್ಬದ ವಿಶೇಷತೆಯ ಕುರಿತು ಜಿಲ್ಲೆಯಾದ್ಯಂತ ಸಂದೇಶ ಸಾರುತ್ತಾರೆ. ಅಲ್ಲದೇ ಸಮಾಜದಲ್ಲಿ ಶಾಂತಿ ಸೌಹಾರ್ದತೆ ವೃದ್ಧಿಯಾಗಬೇಕು ಎನ್ನುವ ಉದ್ದೇಶದಲ್ಲಿ ಪ್ರತಿ ವರ್ಷ ಇವರು ಈ ಯಾತ್ರೆ ಕೈಗೊಳ್ಳುತ್ತಿದ್ದು, ಹಲವು ವಿಶೇಷ ಮಕ್ಕಳ ಶಾಲೆಗಳು, ಬಡ ವಿದ್ಯಾರ್ಥಿಗಳಿಗೆ ಸಿಹಿ ಹಂಚಿಕೆ ಮಾಡುತ್ತಾರೆ.

ಗಿಡಮರ ಬೆಳೆಸಿ, ಪರಿಸರವನ್ನು ಉಳಿಸಿ ಎನ್ನುವ ಸ್ಲೋಗನ್‌ನ ಪೋಸ್ಟರ್ ಮೂಲಕ ತನ್ನ ವಾಹನದಲ್ಲಿರಿಸಿ ಜಿಲ್ಲೆಯ ಜನತೆಗೆ ಕ್ರಿಸ್‌ಮಸ್ ಹಬ್ಬದ ಸಂದೇಶದ ಜೊತೆಗೆ ಪರಿಸರ ಕಾಳಜಿಯನ್ನು ವಿಶೇಷವಾಗಿ ಈ ವರ್ಷ ವ್ಯಕ್ತಪಡಿಸುತ್ತಿದ್ದಾರೆ.

Intro:Location:-ನೆಲ್ಯಾಡಿ

ಪ್ರತೀ ವರ್ಷವೂ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ವಿಶೇಷ ರೀತಿಯಲ್ಲಿ ಸಂದೇಶವನ್ನು ಸಾರುತ್ತಾ ಸಾಗುವ ದಕ್ಷಿಣ ಕನ್ನಡದ ಸಾಂತಾಕ್ಲಾಸ್.Body:ಇವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ವಿನ್ಸೆಂಟ್ ಮೆನೇಜಸ್. ಪ್ರತಿ ವರ್ಷ ಕ್ರಿಸ್‌ಮಸ್ ಹಬ್ಬ ಬಂತೆದರೆ ಸಾಕು ತನ್ನ ದ್ವೀಚಕ್ರ ವಾಹನವನ್ನು ಸಿಂಗರಿಸಲು ಆರಂಭಿಸುತ್ತಾರೆ. ನಂತರ ಸಾಂತಾಕ್ಲಾಸ್ ವೇಷ ಧರಿಸಿ ಜಿಲ್ಲೆಯಾದ್ಯಂತ ತೆರಳಿ ಕ್ರಿಸ್‌ಮಸ್ ಸಂದೇಶ ನೀಡುತ್ತಿದ್ದು, ಪ್ರಸಕ್ತ 20ನೇ ವರ್ಷದ ಯಾತ್ರೆಗೆ ಚಾಲನೆ ನೀಡಿದ್ದಾರೆ.
ಏಸು ಕ್ರಿಸ್ತರ ಜನನ ದಿನದ ಅನುಸ್ಮರಣೆಯ ದಿನವಾದ ಕ್ರಿಸ್ಮಸ್ ದಿನಾಚರಣೆಯನ್ನು ಸಂದೇಶ ಸಾರುವ ಮೂಲಕ, ಮಕ್ಕಳಿಗೆ ಸಿಹಿ ತಿಂಡಿ ಹಂಚುವ ಮೂಲಕ ಆಚರಿಸುತ್ತಾ, ಸಮಾಜದಲ್ಲಿ ಶಾಂತಿ ಸೌಹಾರ್ದತೆ ವೃದ್ಧಿಯಾಗಬೇಕು ಎನ್ನುವ ಉದ್ದೇಶದಲ್ಲಿ ಪ್ರತಿ ವರ್ಷ ಇವರು ಈ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಹಲವಾರು ವಿಶೇಷ ಮಕ್ಕಳ ಶಾಲೆಗಳು, ಬಡ ವಿದ್ಯಾರ್ಥಿಗಳಿಗೆ ಸಿಹಿ ಹಂಚಿಕೆ, ಮತ್ತು ಶುಭಕೋರುವ ಇವರು ಈ ವರ್ಷ ಪರಿಸರ‌ವನ್ನು ರಕ್ಷಿಸಿ, ಪ್ಲಾಸ್ಟಿಕ್ ಬಳಸಬೇಡಿ ಇದು ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಎಂಬ ಸಂದೇಶದೊಂದಿಗೆ ತನ್ನ 20 ವರ್ಷದ ಸಾಂತಾ ಯಾತ್ರೆಯನ್ನು ಆರಂಭಿಸಿದ್ದಾರೆ.Conclusion:ಬೈಟ್:- ವಿನ್ಸಂಟ್ ಮೆನೇಜಸ್ (ಸಾಂತಾಕ್ಲಾಸ್ ವೇಷಧಾರಿ)

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.