ETV Bharat / state

ಡಿಕೆಶಿ ಬಂಧನ ವಿರೋಧಿಸಿ ಬಸ್'ಗೆ ಕಲ್ಲು ತೂರಿದ್ದ ಇಬ್ಬರ ಬಂಧನ

author img

By

Published : Sep 6, 2019, 1:11 PM IST

ಡಿ.ಕೆ ಶಿವಕುಮಾರ್ ಬಂಧನ ವಿರೋಧಿಸಿ, ಮಂಗಳೂರಿನಲ್ಲಿ ಬಸ್​​ಗಳ ಮೇಲೆ ಕಲ್ಲು ತೂರಟ ನಡೆಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಇಬ್ಬರ ಬಂಧನ

ಮಂಗಳೂರು: ಕಾಂಗ್ರೆಸ್​ ನಾಯಕ ಡಿ.ಕೆ ಶಿವಕುಮಾರ್ ಬಂಧನ ವಿರೋಧಿಸಿ ಮಂಗಳೂರಿನ ವಿವಿಧೆಡೆ ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಜೆಪ್ಪು ನಿವಾಸಿ ಮಹಿನ್ ಅಬ್ದುಲ್ ರಹಿಮಾನ್ (18), ಕುದ್ರೋಳಿ ನಿವಾಸಿ ಅಬ್ದುಲ್ ಮನ್ನಾನ್ (21) ಬಂಧಿತರು. ಸೆ.4 ರಂದು ದುಷ್ಕರ್ಮಿಗಳ ಗುಂಪುಗಳಿಂದ ಮಂಗಳೂರು ನಗರದಲ್ಲಿ ಬಲ್ಮಠ, ಫಳ್ನೀರ್, ನಂದಿಗುಡ್ಡೆಯಲ್ಲಿನ ಸರ್ಕಾರಿ ಹಾಗೂ ಖಾಸಗಿ ಬಸ್'ಗಳಿಗೆ ಇವರು ಕಲ್ಲು ತೂರಿದ್ದರು.

ಘಟನೆಯಲ್ಲಿ ಹಲವು ಬಸ್​ಗಳ ಗಾಜುಗಳು ಪುಡಿಯಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು: ಕಾಂಗ್ರೆಸ್​ ನಾಯಕ ಡಿ.ಕೆ ಶಿವಕುಮಾರ್ ಬಂಧನ ವಿರೋಧಿಸಿ ಮಂಗಳೂರಿನ ವಿವಿಧೆಡೆ ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಜೆಪ್ಪು ನಿವಾಸಿ ಮಹಿನ್ ಅಬ್ದುಲ್ ರಹಿಮಾನ್ (18), ಕುದ್ರೋಳಿ ನಿವಾಸಿ ಅಬ್ದುಲ್ ಮನ್ನಾನ್ (21) ಬಂಧಿತರು. ಸೆ.4 ರಂದು ದುಷ್ಕರ್ಮಿಗಳ ಗುಂಪುಗಳಿಂದ ಮಂಗಳೂರು ನಗರದಲ್ಲಿ ಬಲ್ಮಠ, ಫಳ್ನೀರ್, ನಂದಿಗುಡ್ಡೆಯಲ್ಲಿನ ಸರ್ಕಾರಿ ಹಾಗೂ ಖಾಸಗಿ ಬಸ್'ಗಳಿಗೆ ಇವರು ಕಲ್ಲು ತೂರಿದ್ದರು.

ಘಟನೆಯಲ್ಲಿ ಹಲವು ಬಸ್​ಗಳ ಗಾಜುಗಳು ಪುಡಿಯಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Intro:ಮಂಗಳೂರು:ಡಿ ಕೆ ಶಿವಕುಮಾರ್ ಬಂಧನ ವಿರೋಧಿಸಿ ಮಂಗಳೂರಿನ ವಿವಿಧೆಡೆ ಬಸ್ ಮೇಲೆ ಕಲ್ಲು ತೂರಾಟ ಮಾಡಿದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
Body:
ಜೆಪ್ಪು ನಿವಾಸಿ ಮಹಿನ್ ಅಬ್ದುಲ್ ರಹಿಮಾನ್ (೧೮), ಕುದ್ರೋಳಿ ನಿವಾಸಿ ಅಬ್ದುಲ್ ಮನ್ನಾನ್ ೨೧) ಬಂಧಿತರು.

ಸೆ.4 ರಂದು ದುಷ್ಕರ್ಮಿಗಳ ಗುಂಪುಗಳಿಂದ ಮಂಗಳೂರು ನಗರದ ಬಿಜೈ ಕೆಎಸ್ಸಾರ್ಟಿಸಿ, ಬಲ್ಮಠ, ಫಳ್ನೀರ್, ನಂದಿಗುಡ್ಡೆಯಲ್ಲಿನ ಸರಕಾರಿ ಹಾಗೂ ಖಾಸಗಿ ಬಸ್'ಗಳಿಗೆ ಇವರು ಕಲ್ಲು ತೂರಿದ್ದರು.

ಘಟನೆಯಲ್ಲಿ ಹಲವು ಬಸ್'ಗಳ ಗಾಜುಗಳು ಪುಡಿಯಾಗಿದ್ದವು. ಪ್ರಕರಣ ದಾಖಲಿಸಿಕೊಂಡ ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Reporter- vinodpuduConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.