ETV Bharat / state

ಉಳ್ಳಾಲ ತಲಪಾಡಿ ಟೋಲ್​ನಲ್ಲಿ ಸ್ಥಳೀಯರಿಗೆ ವಿನಾಯಿತಿಗೆ ಆಗ್ರಹ: ಹೋರಾಟದ ಎಚ್ಚರಿಕೆ

author img

By

Published : Feb 18, 2021, 4:36 PM IST

ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಟೋಲ್ ಸಿಬ್ಬಂದಿ ಸ್ಥಳೀಯರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

to-exempt-locals-at-ullala-talpadi-toll
ಉಳ್ಳಾಲ ತಲಪಾಡಿ ಟೋಲ್​ನಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಹೊರಾಟ

ಉಳ್ಳಾಲ: ತಲಪಾಡಿ ಟೋಲ್ ಸಿಬ್ಬಂದಿ ಸ್ಥಳೀಯರೊಂದಿಗೆ ನಡೆದುಕೊಳ್ಳುವ ರೀತಿಅತಿರೇಕವಾಗುತ್ತಿದ್ದು, ಗೂಂಡಾಗಿರಿ ನಿಲ್ಲಿಸದಿದ್ದರೆ ಗೆರಿಲ್ಲಾ ಯುದ್ಧದ ಶೈಲಿಯಲ್ಲಿ ಬಡಿದು ಬುದ್ಧಿ ಕಲಿಸಬೇಕಾದೀತು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ ನಾಯ್ಕ್ ಎಚ್ಚರಿಸಿದ್ದಾರೆ.

ಉಳ್ಳಾಲ ತಲಪಾಡಿ ಟೋಲ್​ನಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಆಗ್ರಹ

ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದಿಕ್ ತಲಪಾಡಿ ಮಾತನಾಡಿ, ಫೆ. 19ರ ಶುಕ್ರವಾರ ಸಂಜೆ ತನಕ ಅವಕಾಶ ಕೊಡುತ್ತಿದ್ದೇವೆ. ಅದರೊಳಗೆ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಈ ಹಿಂದಿನ ವ್ಯವಸ್ಥೆಯೇ ಮುಂದುವರಿಯಬೇಕು. ಸದ್ಯ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆ ಸಾಗುತ್ತಿದೆ.

ನಮಗೆ ಸುಭಾಷ್‍ ಚಂದ್ರ ಭೋಸ್​ರ ದಾರಿಯಲ್ಲಿ ಹೋಗಲು ಗೊತ್ತು, ಅದಕ್ಕೆ ಅವಕಾಶ ಕೊಡಬೇಡಿ. ಲೋಪಗಳನ್ನು ಸರಿಪಡಿಸಿ, ತಪ್ಪಿದಲ್ಲಿ ಉಗ್ರ ಹೋರಾಟ ಮುಂದುವರಿಸಲಿದ್ದೇವೆ ಎಂದು ಎಚ್ಚರಿಸಿದರು.

ಉಳ್ಳಾಲ: ತಲಪಾಡಿ ಟೋಲ್ ಸಿಬ್ಬಂದಿ ಸ್ಥಳೀಯರೊಂದಿಗೆ ನಡೆದುಕೊಳ್ಳುವ ರೀತಿಅತಿರೇಕವಾಗುತ್ತಿದ್ದು, ಗೂಂಡಾಗಿರಿ ನಿಲ್ಲಿಸದಿದ್ದರೆ ಗೆರಿಲ್ಲಾ ಯುದ್ಧದ ಶೈಲಿಯಲ್ಲಿ ಬಡಿದು ಬುದ್ಧಿ ಕಲಿಸಬೇಕಾದೀತು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ ನಾಯ್ಕ್ ಎಚ್ಚರಿಸಿದ್ದಾರೆ.

ಉಳ್ಳಾಲ ತಲಪಾಡಿ ಟೋಲ್​ನಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಆಗ್ರಹ

ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದಿಕ್ ತಲಪಾಡಿ ಮಾತನಾಡಿ, ಫೆ. 19ರ ಶುಕ್ರವಾರ ಸಂಜೆ ತನಕ ಅವಕಾಶ ಕೊಡುತ್ತಿದ್ದೇವೆ. ಅದರೊಳಗೆ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಈ ಹಿಂದಿನ ವ್ಯವಸ್ಥೆಯೇ ಮುಂದುವರಿಯಬೇಕು. ಸದ್ಯ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆ ಸಾಗುತ್ತಿದೆ.

ನಮಗೆ ಸುಭಾಷ್‍ ಚಂದ್ರ ಭೋಸ್​ರ ದಾರಿಯಲ್ಲಿ ಹೋಗಲು ಗೊತ್ತು, ಅದಕ್ಕೆ ಅವಕಾಶ ಕೊಡಬೇಡಿ. ಲೋಪಗಳನ್ನು ಸರಿಪಡಿಸಿ, ತಪ್ಪಿದಲ್ಲಿ ಉಗ್ರ ಹೋರಾಟ ಮುಂದುವರಿಸಲಿದ್ದೇವೆ ಎಂದು ಎಚ್ಚರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.