ETV Bharat / state

ಜೆಎನ್​ಯು ಪುನರ್​​​ ನಿರ್ಮಾಣ ಮಾಡಬೇಕು: ಸಂಸದ ತೇಜಸ್ವಿ ಸೂರ್ಯ

ನಮ್ಮ ತೆರಿಗೆ ದುಡ್ಡಿನಲ್ಲಿ ಜೆಎನ್​ಯುನಲ್ಲಿ ಶಿಕ್ಷಣ ಪಡೆದವರಿಂದ ಸಮಾಜಕ್ಕೆ ಯಾವುದೇ ಕೊಡುಗೆ ನೀಡಲಾಗುತ್ತಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಯಪಟ್ಟಿದ್ದಾರೆ.

author img

By

Published : Nov 30, 2019, 8:00 PM IST

tejasvi surya comments on JNU students, ಜೆಎನ್​ಯು ವಿದ್ಯಾರ್ಥಿಗಳ ಬಗ್ಗೆ ತೆಜಸ್ವಿ ಸೂರ್ಯ ಹೇಳಿಕೆ
ತೇಜಸ್ವಿ ಸೂರ್ಯ, ಸಂಸದ

ಮಂಗಳೂರು: ರೋಗಗ್ರಸ್ಥ ಉದ್ಯಮಗಳನ್ನು ಪುನಶ್ಚೇತನ ಮಾಡುವಂತೆ ಜೆಎನ್​ಯು ವಿಶ್ವವಿದ್ಯಾನಿಲಯವನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ತೇಜಸ್ವಿ ಸೂರ್ಯ, ಸಂಸದ

ನಗರದ ಟಿಎಂಎ ಪೈ ಸಭಾಂಗಣದಲ್ಲಿ ಮಂಗಳೂರು ಲಿಟರೆಸಿ ಫೌಂಡೇಶನ್ ಆಯೋಜಿಸಿದ್ದ ಮಂಗಳೂರು ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ 'ಜೆಎನ್​ಯು - ವಾಟ್ ಈಸ್ ದ ರೈಟ್ ಇನ್ ದ ಲೆಫ್ಟ್' ಎಂಬ ವಿಚಾರ ಕುರಿತು ನಡೆದ ಸಂವಾದದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ತೆರಿಗೆ ದುಡ್ಡಿನಲ್ಲಿ ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಸಮಾಜಕ್ಕೆ ಯಾವುದೇ ಕೊಡುಗೆ ನೀಡುತ್ತಿಲ್ಲ. ಇಡೀ ವರ್ಷಕ್ಕೆ 240 ರೂ. ಟ್ಯೂಷನ್ ಶುಲ್ಕ, 9 ರೂಪಾಯಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸರ್ಕಾರ ಪ್ರತಿಯೊಂದು ವಿದ್ಯಾರ್ಥಿಗೆ 7 ಲಕ್ಷ ರೂ. ವ್ಯಯಿಸುತ್ತದೆ. ಅವರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಹೀಗಿರುವಾಗ ಸರ್ಕಾರ ಯಾಕೆ ಹಣ ಹೂಡಬೇಕು ಎಂದು ಪ್ರಶ್ನಿಸಿದರು. ಈ ಕಾರಣದಿಂದಾಗಿ ಜೆಎನ್​ಯು ಪುನರ್ ನಿರ್ಮಾಣ ಮಾಡಬೇಕು. ಆಡಳಿತ, ಆರ್ಥಿಕ ವಿಚಾರಗಳಲ್ಲಿ ಬದಲಾವಣೆಗಳನ್ನು ತರಬೇಕು ಎಂದಿದ್ದಾರೆ.

ಮಂಗಳೂರು: ರೋಗಗ್ರಸ್ಥ ಉದ್ಯಮಗಳನ್ನು ಪುನಶ್ಚೇತನ ಮಾಡುವಂತೆ ಜೆಎನ್​ಯು ವಿಶ್ವವಿದ್ಯಾನಿಲಯವನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ತೇಜಸ್ವಿ ಸೂರ್ಯ, ಸಂಸದ

ನಗರದ ಟಿಎಂಎ ಪೈ ಸಭಾಂಗಣದಲ್ಲಿ ಮಂಗಳೂರು ಲಿಟರೆಸಿ ಫೌಂಡೇಶನ್ ಆಯೋಜಿಸಿದ್ದ ಮಂಗಳೂರು ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ 'ಜೆಎನ್​ಯು - ವಾಟ್ ಈಸ್ ದ ರೈಟ್ ಇನ್ ದ ಲೆಫ್ಟ್' ಎಂಬ ವಿಚಾರ ಕುರಿತು ನಡೆದ ಸಂವಾದದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ತೆರಿಗೆ ದುಡ್ಡಿನಲ್ಲಿ ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಸಮಾಜಕ್ಕೆ ಯಾವುದೇ ಕೊಡುಗೆ ನೀಡುತ್ತಿಲ್ಲ. ಇಡೀ ವರ್ಷಕ್ಕೆ 240 ರೂ. ಟ್ಯೂಷನ್ ಶುಲ್ಕ, 9 ರೂಪಾಯಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸರ್ಕಾರ ಪ್ರತಿಯೊಂದು ವಿದ್ಯಾರ್ಥಿಗೆ 7 ಲಕ್ಷ ರೂ. ವ್ಯಯಿಸುತ್ತದೆ. ಅವರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಹೀಗಿರುವಾಗ ಸರ್ಕಾರ ಯಾಕೆ ಹಣ ಹೂಡಬೇಕು ಎಂದು ಪ್ರಶ್ನಿಸಿದರು. ಈ ಕಾರಣದಿಂದಾಗಿ ಜೆಎನ್​ಯು ಪುನರ್ ನಿರ್ಮಾಣ ಮಾಡಬೇಕು. ಆಡಳಿತ, ಆರ್ಥಿಕ ವಿಚಾರಗಳಲ್ಲಿ ಬದಲಾವಣೆಗಳನ್ನು ತರಬೇಕು ಎಂದಿದ್ದಾರೆ.

Intro:ಮಂಗಳೂರು: ರೋಗಗ್ರಸ್ತ ಉದ್ಯಮಗಳನ್ನು ಪುನಶ್ಚೇತನ ಮಾಡುವಂತೆ ಜೆ ಎನ್ ಯು ವಿಶ್ವವಿದ್ಯಾನಿಲಯವನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.


Body:ಮಂಗಳೂರು ಲಿಟರೆಸಿ ಫೌಂಡೇಶನ್ ಮಂಗಳೂರಿನ ಟಿ ಎಂ ಎ ಪೈ ಸಭಾಂಗಣದಲ್ಲಿ ಆಯೋಜಿಸಿದ ಮಂಗಳೂರು ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಜೆಎನ್ ಯು - ವಾಟ್ ಈಸ್ ದ ರೈಟ್ ಇನ್ ದ ಲೆಫ್ಟ್ ಎಂಬ ವಿಚಾರದಲ್ಲಿ ನಡೆದ ಸಂವಾದದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ತೆರಿಗೆಯ ದುಡ್ಡಿನಲ್ಲಿ ಜೆ ಎನ್ ಯು ವಿಶ್ವವಿದ್ಯಾನಿಲಯದ ಶಿಕ್ಷಣ ಪಡೆದು ಸಮಾಜಕ್ಕೆ ಯಾವುದೇ ಕೊಡುಗೆ ಸಿಗುತ್ತಿಲ್ಲ. ಇಡೀ ವರ್ಷಕ್ಕೆ 240 ರೂ ಟ್ಯೂಷನ್ ಫೀಸ್, 9 ರೂಪಾಯಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸರಕಾರ ಪ್ರತಿಯೊಂದು ವಿದ್ಯಾರ್ಥಿಗೆ 7 ಲಕ್ಷ ರೂ ವ್ಯಯಿಸುತ್ತದೆ. ಅವರಿಂದ ಸಮಾಜಕ್ಕೆ ಯಾವುದೆ ಉಪಯೋಗವಿಲ್ಲ. ಹೀಗಿರುವಾಗ ಸರಕಾರ ಯಾಕೆ ಹಣ ಹೂಡಬೇಕು ಎಂದು ಪ್ರಶ್ನಿಸಿದರು. ಈ ಕಾರಣದಿಂದಾಗಿ ಜೆ ಎನ್ ಯು ಪುನರ್ ನಿರ್ಮಾಣ ಮಾಡಬೇಕು. ಆಡಳಿತ, ಆರ್ಥಿಕ ವಿಚಾರಗಳಲ್ಲಿ ಬದಲಾವಣೆಗಳನ್ನು ತರಬೇಕು ಎಂದು ಹೇಳಿದರು.
ಸಂವಾದದಲ್ಲಿ ಆನಂದ್ ರಂಗನಾಥನ್, ಅಭಿನವ್ ಪ್ರಕಾಶ್ ಭಾಗಿಯಾಗಿದ್ದರು.

ಬೈಟ್- ತೇಜಸ್ವಿ ಸೂರ್ಯ, ಸಂಸದ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.