ETV Bharat / state

ಮಂಗಳೂರಿನಲ್ಲಿ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ - ವಿಶ್ವೇಶ ತೀರ್ಥ ನಿಧನ

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಗಳು ಕೃಷ್ಣಕೈರಾದ ಹಿನ್ನಲೆ ಮಂಗಳೂರು ಜಿಲ್ಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

sssx
ಮಂಗಳೂರಿನಲ್ಲಿ ವಿಶ್ವೇಶತೀರ್ಥ ಶ್ರೀಗಳಿಗೆ ಶ್ರದ್ಧಾಂಜಲಿ
author img

By

Published : Jan 2, 2020, 10:36 PM IST

ಮಂಗಳೂರು: ಶಿವಳ್ಳಿ ಸಂಪದ ನೆಲ್ಯಾಡಿ ವಲಯ ವತಿಯಿಂದ ರಾಷ್ಟ್ರಸಂತ ವಿಶ್ವೇಶ ತೀರ್ಥರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪೂಜ್ಯರ ಬದುಕಿನ ಸಾಧನೆ, ಮಾನವೀಯ ಗುಣ, ಧರ್ಮಶ್ರದ್ಧೆ, ದೀನದಲಿತರಿಗೆ ತುಂಬಿದ ಧೈರ್ಯ ,ಪ್ರಕೃತಿ ವಿಕೋಪಗಳಿಗೆ ಸ್ಪಂದಿಸಿದ ಸದ್ಗುಣ,ಪರಿಸರ ಹೋರಾಟ, ಧಾರ್ಮಿಕ ಸಾಮರಸ್ಯ ಮುಂತಾದವುಗಳಿಂದ ನಮಗೆಲ್ಲಾ ಸ್ಮರಣೀಯರಾಗಿದ್ದಾರೆ ಎಂದು ಸತೀಶ್​ ಮುಡಂಬಡಿತ್ತಾಯರು ನುಡಿ ನಮನ ಸಲ್ಲಿಸಿದರು.


ಭಕ್ತರು ಪೂಜ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಆ ಬಳಿಕ ದೊಂಥಿಲ ಸುಬ್ರಹ್ಮಣ್ಯ ದೇವಳದ ವತಿಯಿಂದ ಶ್ರೀ ರಂಗ ಪೂಜೆ ನೆರವೇರಿತು.

ಮಂಗಳೂರು: ಶಿವಳ್ಳಿ ಸಂಪದ ನೆಲ್ಯಾಡಿ ವಲಯ ವತಿಯಿಂದ ರಾಷ್ಟ್ರಸಂತ ವಿಶ್ವೇಶ ತೀರ್ಥರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪೂಜ್ಯರ ಬದುಕಿನ ಸಾಧನೆ, ಮಾನವೀಯ ಗುಣ, ಧರ್ಮಶ್ರದ್ಧೆ, ದೀನದಲಿತರಿಗೆ ತುಂಬಿದ ಧೈರ್ಯ ,ಪ್ರಕೃತಿ ವಿಕೋಪಗಳಿಗೆ ಸ್ಪಂದಿಸಿದ ಸದ್ಗುಣ,ಪರಿಸರ ಹೋರಾಟ, ಧಾರ್ಮಿಕ ಸಾಮರಸ್ಯ ಮುಂತಾದವುಗಳಿಂದ ನಮಗೆಲ್ಲಾ ಸ್ಮರಣೀಯರಾಗಿದ್ದಾರೆ ಎಂದು ಸತೀಶ್​ ಮುಡಂಬಡಿತ್ತಾಯರು ನುಡಿ ನಮನ ಸಲ್ಲಿಸಿದರು.


ಭಕ್ತರು ಪೂಜ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಆ ಬಳಿಕ ದೊಂಥಿಲ ಸುಬ್ರಹ್ಮಣ್ಯ ದೇವಳದ ವತಿಯಿಂದ ಶ್ರೀ ರಂಗ ಪೂಜೆ ನೆರವೇರಿತು.

Intro:ನೆಲ್ಯಾಡಿ

ಶಿವಳ್ಳಿ ಸಂಪದ ನೆಲ್ಯಾಡಿ ವಲಯ ,ಇದರ ವತಿಯಿಂದ ಇತ್ತೀಚೆಗೆ ನಿಧನರಾದ ರಾಷ್ಟ್ರಸಂತ ವಿಶ್ವೇಶತೀರ್ಥರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ವಲಯದ ಅಧ್ಯಕ್ಷ ಎನ್.ವಿ ವ್ಯಾಸರ ಅಧ್ಯಕ್ಷತೆಯಲ್ಲಿ ನೆರವೇರಿತು.Body:ಪೂಜ್ಯರ ಬದುಕಿನ ಸಾಧನೆ, ಮಾನವೀಯ ಗುಣ, ಧರ್ಮಶ್ರದ್ಧೆ, ದೀನದಲಿತರಿಗೆ ತುಂಬಿದ ಧೈರ್ಯ ,ಪ್ರಕೃತಿ ವಿಕೋಪಗಳಿಗೆ ಸ್ಪಂದಿಸಿದ ಸದ್ಗುಣ,ಪರಿಸರ ಹೋರಾಟ, ಧಾರ್ಮಿಕ ಸಾಮರಸ್ಯ ಮುಂತಾದುವುಗಳಿಂದ ಅವರು ನಮಗೆಲ್ಲಾ ಸ್ಮರಣೀಯರಾಗಿದ್ದಾರೆ ಎಂದು ಸತೀಶ ಮುಡಂಬಡಿತ್ತಾಯರು ನುಡಿ ನಮನ ಸಲ್ಲಿಸಿದರು.

ಡಾಕ್ಟರ್ ಮುರಳೀಧರ, ಪುರೋಹಿತ ಸೂರ್ಯನಾರಾಯಣ , ನಿವೃತ್ತ ಶಿಕ್ಷಕ ವೆಂಕಟರಮಣ, ಶ್ರೀನಿಧಿ ಅಮ್ಮಣ್ಣಾಯ ಸೌತಡ್ಕ ಇವರುಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ರಾಜಾರಾಮ ಹೆಬ್ಬಾರ್ ,ದೇವಳದ ಮುಕ್ತೇಸರ ಸುಬ್ರಮಣ್ಯ ಬಾಳ್ತಿಲ್ಲಾಯ, ಮಹಾಬಲ ಶೆಟ್ಟಿ, ದೇವಳದ ಅರ್ಚಕ ಪದ್ಮನಾಭ ನೂಜಿನ್ನಯ ಉಪಸ್ಥಿತರಿದ್ದರು .ವನಿತಾ ಜೋಗಿತ್ತಾಯ ಪ್ರಾರ್ಥಿಸಿ ದಿವಾಕರ ಹೆಬ್ಬಾರ್ ವಂದಿಸಿದರು. ನಿವೃತ್ತ ಶಿಕ್ಷಕ ರವೀಂದ್ರ ಟಿ ನಿರೂಪಿಸಿದರು.

ಸೇರಿದ ಭಕ್ತಜನರು ಪೂಜ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಆ ಬಳಿಕ ದೊಂಥಿಲ ಸುಬ್ರಹ್ಮಣ್ಯ ದೇವಳದ ವತಿಯಿಂದ ಶ್ರೀ ರಂಗ ಪೂಜೆ ನೆರವೇರಿತು.Conclusion:ಶ್ರದ್ದಾಂಜಲಿ ಫೋಟೋಗಳು ಹಾಕಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.