ETV Bharat / state

ಪೊಲೀಸ್ ಫೋನ್ ಇನ್ ಕಾರ್ಯಕ್ರಮ: ಒಂದೇ ದಿನದಲ್ಲಿ 27 ದೂರು ದಾಖಲು

author img

By

Published : May 11, 2019, 2:12 AM IST

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ 27 ದೂರು ದಾಖಲಾಗಿದೆ. ಇವುಗಳ ಮೇಲೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಒಂದೇ ದಿನ 27 ದೂರು ದಾಖಲಾಗಿದೆ. ಅದರಲ್ಲಿ ಸಲ್ಫರ್, ಯೂರಿಯಾ ಸಾಗಾಟದ ಲಾರಿಗಳಿಗೆ ಟಾರ್ಪಲ್ ಹಾಕದೆ ಸಾಗಿಸಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್

ಕೆಲವೊಂದು ಏರಿಯಾಗಳಿಗೆ ಸರಿಯಾಗಿ ಬಸ್ ಸೌಲಭ್ಯಗಳಿಲ್ಲ. ಫುಟ್​ಪಾತ್​​​ಗಳಲ್ಲೇ ವಾಹನಗಳನ್ನು‌ಪಾರ್ಕ್ ಮಾಡಲಾಗುತ್ತದೆ ಎಂಬ ದೂರುಗಳು ಬಂದಿವೆ. ಇವುಗಳ ಮೇಲೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.

ಅಲ್ಲದೆ ಮೀನು ಸಾಗಾಟದ ಲಾರಿಗಳಿಂದ ರಸ್ತೆಗೆ ಹರಿಯುತ್ತಿರುವ ನೀರು ಹಾಗೂ ಲಾರಿಗಳಿಂದ ಬರುವ ದುರ್ನಾತದ ವಿರುದ್ಧವಾಗಿ ಈಗಾಗಲೇ ಮೇ 6 ರಂದು ನೋಟಿಸ್ ಜಾರಿ ಮಾಡಲಾಗಿದ್ದು, ಈಗಾಗಲೇ 8 ಲಾರಿಗಳ ಮೇಲೆ ಕೇಸ್ ಹಾಕಲಾಗಿದೆ. ಇಂದು ಐದು ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಒಂದೇ ದಿನ 27 ದೂರು ದಾಖಲಾಗಿದೆ. ಅದರಲ್ಲಿ ಸಲ್ಫರ್, ಯೂರಿಯಾ ಸಾಗಾಟದ ಲಾರಿಗಳಿಗೆ ಟಾರ್ಪಲ್ ಹಾಕದೆ ಸಾಗಿಸಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್

ಕೆಲವೊಂದು ಏರಿಯಾಗಳಿಗೆ ಸರಿಯಾಗಿ ಬಸ್ ಸೌಲಭ್ಯಗಳಿಲ್ಲ. ಫುಟ್​ಪಾತ್​​​ಗಳಲ್ಲೇ ವಾಹನಗಳನ್ನು‌ಪಾರ್ಕ್ ಮಾಡಲಾಗುತ್ತದೆ ಎಂಬ ದೂರುಗಳು ಬಂದಿವೆ. ಇವುಗಳ ಮೇಲೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.

ಅಲ್ಲದೆ ಮೀನು ಸಾಗಾಟದ ಲಾರಿಗಳಿಂದ ರಸ್ತೆಗೆ ಹರಿಯುತ್ತಿರುವ ನೀರು ಹಾಗೂ ಲಾರಿಗಳಿಂದ ಬರುವ ದುರ್ನಾತದ ವಿರುದ್ಧವಾಗಿ ಈಗಾಗಲೇ ಮೇ 6 ರಂದು ನೋಟಿಸ್ ಜಾರಿ ಮಾಡಲಾಗಿದ್ದು, ಈಗಾಗಲೇ 8 ಲಾರಿಗಳ ಮೇಲೆ ಕೇಸ್ ಹಾಕಲಾಗಿದೆ. ಇಂದು ಐದು ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

Intro:ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಇಂದು 27 ದೂರು ದಾಖಲಾಗಿದೆ. ಅದರಲ್ಲಿ ಸಲ್ಫರ್, ಯೂರಿಯಾ ಸಾಗಾಟದ ಲಾರಿಗಳಿಗೆ ಟಾರ್ಪಲ್ ಹಾಕದೆ ಸಾಗಿಸಲಾಗುತ್ತಿದೆ ಎಂಬ ದೂರು ಬಂದಿದೆ.‌ ಕೆಲವೊಂದು ಏರಿಯಾಗಳಿಗೆ ಸರಿಯಾಗಿ ಬಸ್ ಸೌಲಭ್ಯಗಳಿಲ್ಲ. ಫುಟ್ ಪಾತ್ ಗಳಲ್ಲೇ ವಾಹನಗಳನ್ನು‌ಪಾರ್ಕ್ ಮಾಡಲಾಗುತ್ತದೆ ಎಂಬ ದೂರುಗಳು ಬಂದಿವೆ. ಇವುಗಳ ಮೇಲೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.



Body:
ಅಲ್ಲದೆ ಮೀನು ಸಾಗಾಟದ ಲಾರಿಗಳಿಂದ ರಸ್ತೆಗೆ ಹರಿಯುತ್ತಿರುವ ನೀರು ಹಾಗೂ ಲಾರಿಗಳಿಂದ ಬರುವ ದುರ್ನಾತದ ವಿರುದ್ಧವಾಗಿ ಈಗಾಗಲೇ ಮೇ 6 ಕ್ಕೆ ನೋಟಿಸ್ ಜಾರಿ ಮಾಡಲಾಗಿದ್ದು, ಈಗಾಗಲೇ 8 ಲಾರಿಗಳ ಮೇಲೆ ಕೇಸ್ ಹಾಕಲಾಗಿದೆ. ಇಂದು ಐದು ಪ್ರಕರಣ ದಾಖಲಾಗಿದೆ ಎಂದು ಹೇಳಿದರು.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.