ETV Bharat / state

ಮಂಗಳೂರು: ಹೊಸ ವರ್ಷ ಆಚರಣೆಗೆ ಬೀಚ್​ಗಿಲ್ಲ ಪ್ರವೇಶ

ಇಂದು ಮಧ್ಯಾಹ್ನ12 ರಿಂದ ಜನವರಿ 2 ರ ಮಧ್ಯಾಹ್ನ 2 ರವರೆಗೆ ಜನರು ಕಡಲ ಕಿನಾರೆ ಪ್ರವೇಶಿಸದಂತೆ ನಿಷೇಧಿಸಿ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.

author img

By

Published : Dec 31, 2020, 4:48 PM IST

New Year celebration
ಮಂಗಳೂರು: ಹೊಸ ವರ್ಷ ಆಚರಣೆಗೆ ಬೀಚ್​ಗಿಲ್ಲ ಪ್ರವೇಶ

ಮಂಗಳೂರು: ರೂಪಾಂತರ ಕೊರೊನಾ ಭೀತಿಯಿಂದ ಮಂಗಳೂರು ನಗರದ ಎಲ್ಲಾ ಬೀಚ್​ಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಹೀಗಾಗಿ ಜನರಿಲ್ಲದೆ ಕಡಲ ಕಿನಾರೆ ಭಣಗುಡುತ್ತಿದೆ.

ಮಂಗಳೂರು: ಹೊಸ ವರ್ಷ ಆಚರಣೆಗೆ ಬೀಚ್​ಗಿಲ್ಲ ಪ್ರವೇಶ

ನಗರದ ಪಣಂಬೂರು ಕಡಲ ಕಿನಾರೆಗಿಂತ 200 ಮೀ‌. ದೂರದಲ್ಲಿಯೇ ಜನರು ಬೀಚ್ ಪ್ರವೇಶಿಸದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಸಮುದ್ರ ವಿಹಾರಕ್ಕೆ ಬರುವವರನ್ನೂ ಪ್ರವೇಶಿಸಲು‌ ನಿರಾಕರಿಸಿ ಹಿಂದೆ ಕಳುಹಿಸಲಾಗುತ್ತಿದೆ.

ಮಂಗಳೂರು: ರೂಪಾಂತರ ಕೊರೊನಾ ಭೀತಿಯಿಂದ ಮಂಗಳೂರು ನಗರದ ಎಲ್ಲಾ ಬೀಚ್​ಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಹೀಗಾಗಿ ಜನರಿಲ್ಲದೆ ಕಡಲ ಕಿನಾರೆ ಭಣಗುಡುತ್ತಿದೆ.

ಮಂಗಳೂರು: ಹೊಸ ವರ್ಷ ಆಚರಣೆಗೆ ಬೀಚ್​ಗಿಲ್ಲ ಪ್ರವೇಶ

ನಗರದ ಪಣಂಬೂರು ಕಡಲ ಕಿನಾರೆಗಿಂತ 200 ಮೀ‌. ದೂರದಲ್ಲಿಯೇ ಜನರು ಬೀಚ್ ಪ್ರವೇಶಿಸದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಸಮುದ್ರ ವಿಹಾರಕ್ಕೆ ಬರುವವರನ್ನೂ ಪ್ರವೇಶಿಸಲು‌ ನಿರಾಕರಿಸಿ ಹಿಂದೆ ಕಳುಹಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.