ETV Bharat / state

ಈ ಬಾರಿ ಯಾರಿಗೂ ನೀರಿನ ಸಮಸ್ಯೆ ಬರಬಾರದು : ಅಧಿಕಾರಿಗಳಿಗೆ ಶಾಸಕ ಎಸ್.ಅಂಗಾರ ಸೂಚನೆ - ಶಾಸಕ ಎಸ್. ಅಂಗಾರ

ಸುಳ್ಯದಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೊ ಅದರ ಪಟ್ಟಿ ಸಿದ್ಧಮಾಡಿ ಕೊಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಎಸ್.ಅಂಗಾರ ಸೂಚನೆ ನೀಡಿದ್ದಾರೆ.

mla s Angara,ತ್ರೈಮಾಸಿಕ ಕೆಡಿಪಿ ಸಭೆ
ತ್ರೈಮಾಸಿಕ ಕೆಡಿಪಿ ಸಭೆ
author img

By

Published : Feb 1, 2020, 2:14 AM IST

ಮಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೆ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೊ ಕೂಡಲೇ ಅದರ ಪಟ್ಟಿ ಸಿದ್ದಮಾಡಿ ಕೊಡಬೇಕು. ಅನುದಾನ ಇಲ್ಲವೆಂದು ಸುಮ್ಮನೆ ಕೂರಬಾರದು ಎಂದು ಸುಳ್ಯ ಶಾಸಕ ಎಸ್. ಅಂಗಾರ ಅವರು ಸೂಚನೆ ನೀಡಿದ್ದಾರೆ.

mla s Angara,ತ್ರೈಮಾಸಿಕ ಕೆಡಿಪಿ ಸಭೆ
ತ್ರೈಮಾಸಿಕ ಕೆಡಿಪಿ ಸಭೆ

ಶುಕ್ರವಾರ ಶಾಸಕ ಅಂಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಯಾರಿಗೂ ನೀರಿನ ಸಮಸ್ಯೆ ಆಗಬಾರದು. ಈ ಕುರಿತು ಅಧಿಕಾರಿಗಳು ಕೂಡಲೆ ಜಾಗೃತರಾಗಬೇಕು. ಎಲ್ಲೆಲ್ಲಿ ಸಮಸ್ಯೆಗಳಿದೆಯೋ ಅವುಗಳ ಪಟ್ಟಿ ತಯಾರಿಸಿ ಕೊಡಿ ಎಂದು ಸೂಚನೆ ನೀಡಿದ್ದಾರೆ.

ಮಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೆ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೊ ಕೂಡಲೇ ಅದರ ಪಟ್ಟಿ ಸಿದ್ದಮಾಡಿ ಕೊಡಬೇಕು. ಅನುದಾನ ಇಲ್ಲವೆಂದು ಸುಮ್ಮನೆ ಕೂರಬಾರದು ಎಂದು ಸುಳ್ಯ ಶಾಸಕ ಎಸ್. ಅಂಗಾರ ಅವರು ಸೂಚನೆ ನೀಡಿದ್ದಾರೆ.

mla s Angara,ತ್ರೈಮಾಸಿಕ ಕೆಡಿಪಿ ಸಭೆ
ತ್ರೈಮಾಸಿಕ ಕೆಡಿಪಿ ಸಭೆ

ಶುಕ್ರವಾರ ಶಾಸಕ ಅಂಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಯಾರಿಗೂ ನೀರಿನ ಸಮಸ್ಯೆ ಆಗಬಾರದು. ಈ ಕುರಿತು ಅಧಿಕಾರಿಗಳು ಕೂಡಲೆ ಜಾಗೃತರಾಗಬೇಕು. ಎಲ್ಲೆಲ್ಲಿ ಸಮಸ್ಯೆಗಳಿದೆಯೋ ಅವುಗಳ ಪಟ್ಟಿ ತಯಾರಿಸಿ ಕೊಡಿ ಎಂದು ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.