ETV Bharat / state

ಸಕಾಲ ಮಿಷನ್​ನಿಂದ ಕಡಬ ಉಪತಹಶಿಲ್ದಾರ್​ ನವ್ಯಗೆ ಪ್ರಶಂಸಾ ಪತ್ರ - ದಕ್ಷಿಣ ಕನ್ನಡ ಜಿಲ್ಲೆ ಉಪ ತಹಶೀಲ್ದಾರ್​ಗೆ ಪ್ರಶಂಸಾ ಪತ್ರ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಉಪ ತಹಶಿಲ್ದಾರ್​ ನವ್ಯ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ. ಸಕಾಲ ಸೇವೆಗಳ ಅಧಿ ನಿಯಮದ ಅಡಿ ನಾಗರಿಕರಿಗೆ ಉತ್ತಮ ಸೇವೆ ಒದಗಿಸಿದ್ದಕ್ಕೆ ಜಿಲ್ಲಾಧಿಕಾರಿ ಪ್ರಶಂಸಾ ಪತ್ರ ವಿತರಿಸಿದ್ದಾರೆ.

Letter of thanks to Deputy Tahsildar in dakshina kannada
author img

By

Published : Oct 25, 2019, 3:40 PM IST

Updated : Oct 25, 2019, 11:08 PM IST

ಕಡಬ: ಸಕಾಲ ಸೇವೆಗಳ ಅಧಿ ನಿಯಮದಡಿ ನಿಗದಿತ ಕಾಲಮಿತಿಯಲ್ಲಿ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಕರ್ತವ್ಯಪ್ರಜ್ಞೆ ಮೆರೆದ ಕಡಬದ ಉಪ ತಹಶಿಲ್ದಾರ್​ ನವ್ಯ ಅವರು ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Letter of thanks to Deputy Tahsildar in dakshina kannada
ಕಡಬ ತಹಶಿಲ್ದಾರ್ ಪ್ರಾಮಾಣಿಕ ಕೆಲಸಕ್ಕೆ ಸಿಕ್ತು ಗೌರವ​

ಸೆಪ್ಟಂಬರ್​ ತಿಂಗಳಲ್ಲಿ ನಿಗದಿತ ಸಮಯದೊಳಗೆ ನಾಗರಿಕರಿಗೆ ಸುಮಾರು 383 ಸೇವೆಗಳನ್ನು ಕಾಲಮಿತಿಯಲ್ಲಿ ಸಕಾಲ ಸೇವೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಸಕಾಲ ಮಿಷನ್​ನಿಂದ ಪ್ರಶಂಸಾ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೀಡಿದ್ದಾರೆ. ವಿವಿಧ ಇಲಾಖೆಯಲ್ಲಿ ನಿರಂತರವಾಗಿ ದುಡಿಯುವ ಸರ್ಕಾರಿ ಅಧಿಕಾರಿಗಳ ಸೇವೆಯನ್ನು ಅವಲೋಕಿಸಿ ಪ್ರಶಂಸೆ ವ್ಯಕ್ತಪಡಿಸಿದರೆ ಇನ್ನಷ್ಟು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕಡಬ: ಸಕಾಲ ಸೇವೆಗಳ ಅಧಿ ನಿಯಮದಡಿ ನಿಗದಿತ ಕಾಲಮಿತಿಯಲ್ಲಿ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಕರ್ತವ್ಯಪ್ರಜ್ಞೆ ಮೆರೆದ ಕಡಬದ ಉಪ ತಹಶಿಲ್ದಾರ್​ ನವ್ಯ ಅವರು ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Letter of thanks to Deputy Tahsildar in dakshina kannada
ಕಡಬ ತಹಶಿಲ್ದಾರ್ ಪ್ರಾಮಾಣಿಕ ಕೆಲಸಕ್ಕೆ ಸಿಕ್ತು ಗೌರವ​

ಸೆಪ್ಟಂಬರ್​ ತಿಂಗಳಲ್ಲಿ ನಿಗದಿತ ಸಮಯದೊಳಗೆ ನಾಗರಿಕರಿಗೆ ಸುಮಾರು 383 ಸೇವೆಗಳನ್ನು ಕಾಲಮಿತಿಯಲ್ಲಿ ಸಕಾಲ ಸೇವೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಸಕಾಲ ಮಿಷನ್​ನಿಂದ ಪ್ರಶಂಸಾ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೀಡಿದ್ದಾರೆ. ವಿವಿಧ ಇಲಾಖೆಯಲ್ಲಿ ನಿರಂತರವಾಗಿ ದುಡಿಯುವ ಸರ್ಕಾರಿ ಅಧಿಕಾರಿಗಳ ಸೇವೆಯನ್ನು ಅವಲೋಕಿಸಿ ಪ್ರಶಂಸೆ ವ್ಯಕ್ತಪಡಿಸಿದರೆ ಇನ್ನಷ್ಟು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Intro:ಕಡಬ

ಸಕಾಲ ಸೇವೆಗಳ ಅಧಿನಿಯಮಡಿ ನಿಗದಿತ ಕಾಲಮಿತಿಯಲ್ಲಿ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಕರ್ತವ್ಯ ಪ್ರಜ್ಞೆ ಮೆರೆದ ಕಡಬದ ಉಪ ತಹಶೀಲ್ದಾರರಾದ ನವ್ಯ ಅವರು ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸೆಪ್ಟಂಬರ್ ತಿಂಗಳ ಮಾಹೆಯಲ್ಲಿ ನಿಗದಿತ ಸಮಯದೊಳಗೆ ನಾಗರಿಕರಿಗೆ ಸುಮಾರು 383 ಸೇವೆಗಳನ್ನು ನಿಗದಿತ ಕಾಲಮಿತಿಯಲ್ಲಿ ಸಕಾಲ ಸೇವೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಸಕಾಲ ಮಿಷನ್ ನಿಂದ ಪ್ರಶಂಸಾ ಪತ್ರವನ್ನುವನ್ನು ದ.ಕ ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಈ ನಡುವೆ ವಿವಿಧ ಇಲಾಖೆಯಲ್ಲಿ ಸುದ್ದಿಯಾಗದೆ ನಿರಂತರವಾಗಿ ದುಡಿಯುವ ಸರ್ಕಾರಿ ಅಧಿಕಾರಿಗಳಿಗೆ ಸೇವೆಯನ್ನು ಅವಲೋಕಿಸಿ ಪ್ರಶಂಸೆ ವ್ಯಕ್ತಪಡಿಸಿದರೆ ಇನ್ನಷ್ಟು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.Body:ಫೋಟೋ ನವ್ಯ ಉಪತಹಶಿಲ್ದಾರರು ಕಡಬConclusion:ಪ್ರಕಾಶ್ ಕಡಬ,ಸುಳ್ಯ(ಮಂಗಳೂರು)
Last Updated : Oct 25, 2019, 11:08 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.