ETV Bharat / state

ಉಳ್ಳಾಲ ಪೇಟೆ ಪಾಕಿಸ್ತಾನವಾಗಿದೆ; ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ

author img

By

Published : Nov 2, 2020, 7:17 PM IST

Updated : Nov 2, 2020, 7:47 PM IST

kalladka prabhakar bhat controversial statement
ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್

19:12 November 02

ಉಳ್ಳಾಲ ಪೇಟೆ ಪಾಕಿಸ್ತಾನವಾಗಿದೆ; ಪ್ರಭಾಕರ್ ಭಟ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವೈರಲ್

ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರು: ಉಳ್ಳಾಲ ಪೇಟೆ ಪಾಕಿಸ್ತಾನವೇ ಆಗಿದೆ ಎಂದು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವೈರಲ್ ಆಗಿದೆ. 

ಮಂಗಳೂರಿನ ಕಿನ್ಯಾದಲ್ಲಿ ನಡೆದ ಸಭೆಯೊಂದರಲ್ಲಿ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದೆ. 

ಒಟ್ಟು ಹಿಂದೂ ಸಮಾಜದಲ್ಲಿ ಸಂಖ್ಯೆ ಕಡಿಮೆಯಾಗಿದೆ. ನಮ್ಮ ದೇವಸ್ಥಾನ, ದೇವಸ್ಥಾನ ಉಳಿಸುವವರು ಯಾರು? ಅವರ ಸಂಖ್ಯೆ ಹೆಚ್ಚಾಗಿ ನಮ್ಮ ಸಂಖ್ಯೆ ಕಡಿಮೆಯಾದ ಕಾರಣ ಪಾಕಿಸ್ತಾನ ಆಯಿತು. ಉಳ್ಳಾಲ ಪೇಟೆಗೆ ಹೋದರೆ ಅದು ಈಗ ಪಾಕಿಸ್ತಾನವಾಗಿದೆ. ಅನೇಕ ಕಡೆ ಪಾಕಿಸ್ತಾನ ನಿರ್ಮಾಣ ಆಗಿದೆ ಎಂದು ಹೇಳಿದ್ದಾರೆ. ಮಂಗಳೂರಿನ ಉಳ್ಳಾಲ ಮಾಜಿ ಸಚಿವ ಯು ಟಿ ಖಾದರ್ ಶಾಸಕರಾಗಿರುವ ಪ್ರದೇಶವಾಗಿದೆ.

19:12 November 02

ಉಳ್ಳಾಲ ಪೇಟೆ ಪಾಕಿಸ್ತಾನವಾಗಿದೆ; ಪ್ರಭಾಕರ್ ಭಟ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವೈರಲ್

ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರು: ಉಳ್ಳಾಲ ಪೇಟೆ ಪಾಕಿಸ್ತಾನವೇ ಆಗಿದೆ ಎಂದು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವೈರಲ್ ಆಗಿದೆ. 

ಮಂಗಳೂರಿನ ಕಿನ್ಯಾದಲ್ಲಿ ನಡೆದ ಸಭೆಯೊಂದರಲ್ಲಿ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದೆ. 

ಒಟ್ಟು ಹಿಂದೂ ಸಮಾಜದಲ್ಲಿ ಸಂಖ್ಯೆ ಕಡಿಮೆಯಾಗಿದೆ. ನಮ್ಮ ದೇವಸ್ಥಾನ, ದೇವಸ್ಥಾನ ಉಳಿಸುವವರು ಯಾರು? ಅವರ ಸಂಖ್ಯೆ ಹೆಚ್ಚಾಗಿ ನಮ್ಮ ಸಂಖ್ಯೆ ಕಡಿಮೆಯಾದ ಕಾರಣ ಪಾಕಿಸ್ತಾನ ಆಯಿತು. ಉಳ್ಳಾಲ ಪೇಟೆಗೆ ಹೋದರೆ ಅದು ಈಗ ಪಾಕಿಸ್ತಾನವಾಗಿದೆ. ಅನೇಕ ಕಡೆ ಪಾಕಿಸ್ತಾನ ನಿರ್ಮಾಣ ಆಗಿದೆ ಎಂದು ಹೇಳಿದ್ದಾರೆ. ಮಂಗಳೂರಿನ ಉಳ್ಳಾಲ ಮಾಜಿ ಸಚಿವ ಯು ಟಿ ಖಾದರ್ ಶಾಸಕರಾಗಿರುವ ಪ್ರದೇಶವಾಗಿದೆ.

Last Updated : Nov 2, 2020, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.