ETV Bharat / state

ಸುರತ್ಕಲ್​ನ ಪಚ್ಚನಾಡಿ ಹಾಲ್ ತೋಟ ರಸ್ತೆ ಉದ್ಘಾಟನೆ - ಸುರತ್ಕಲ್​ನ ಪಚ್ಚನಾಡಿ ಹಾಲ್ ತೋಟ ರಸ್ತೆ ಉದ್ಘಾಟನೆ

ಸುರತ್ಕಲ್​ ಪಚ್ಚನಾಡಿ ವಾರ್ಡಿನ ಹಾಲ್ ತೋಟ ರಸ್ತೆ ಕಾಂಕ್ರೀಟಿಕರಣಗೊಂಡ ಕಾಮಗಾರಿಯನ್ನು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ವೈ ಭರತ್ ಶೆಟ್ಟಿ ಉದ್ಘಾಟಿಸಿದರು.

dwsdd
ಸುರತ್ಕಲ್​ನ ಪಚ್ಚನಾಡಿ ಹಾಲ್ ತೋಟ ರಸ್ತೆ ಉದ್ಘಾಟನೆ
author img

By

Published : Mar 18, 2020, 10:15 AM IST

ಮಂಗಳೂರು: ಸುರತ್ಕಲ್​ ಪಚ್ಚನಾಡಿ ವಾರ್ಡಿನ ಹಾಲ್ ತೋಟ ರಸ್ತೆ ಕಾಂಕ್ರೀಟಿಕರಣಗೊಂಡ ಕಾಮಗಾರಿಯನ್ನು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ವೈ ಭರತ್ ಶೆಟ್ಟಿ ಉದ್ಘಾಟಿಸಿದರು.

ಒಟ್ಟು 30 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಕೆಲವು ವರ್ಷದ ಬಳಿಕ ಸ್ಥಳೀಯ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ ಎಂದು ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಸಂಗೀತ ಆರ್ ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಬೋಂದೆಲ್ ಹಾಜರಿದ್ದರು.

ಮಂಗಳೂರು: ಸುರತ್ಕಲ್​ ಪಚ್ಚನಾಡಿ ವಾರ್ಡಿನ ಹಾಲ್ ತೋಟ ರಸ್ತೆ ಕಾಂಕ್ರೀಟಿಕರಣಗೊಂಡ ಕಾಮಗಾರಿಯನ್ನು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ವೈ ಭರತ್ ಶೆಟ್ಟಿ ಉದ್ಘಾಟಿಸಿದರು.

ಒಟ್ಟು 30 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಕೆಲವು ವರ್ಷದ ಬಳಿಕ ಸ್ಥಳೀಯ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ ಎಂದು ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಸಂಗೀತ ಆರ್ ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಬೋಂದೆಲ್ ಹಾಜರಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.