ETV Bharat / state

ಸಂಜೆ 6 ಗಂಟೆವರೆಗೆ ಮಂಗಳೂರಿನಲ್ಲಿ ಕರ್ಫ್ಯೂ ರಿಲೀಫ್.. ಇಂದು ಮೃತರ ಮನೆಗಳಿಗೆ ಹೆಚ್‌ಡಿಕೆ ಭೇಟಿ - today Curfew Relief in mangalore

ಪೌರತ್ವ (ತಿದ್ದುಪಡಿ) ಮಸೂದೆ ಕಿಚ್ಚು ಮಂಗಳೂರಿನಲ್ಲಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಹೇರಲಾಗಿದ್ದ ಕರ್ಫ್ಯೂ ಇದೀಗ ಸಂಜೆ 6 ಗಂಟೆವರೆಗೆ ಹಿಂತೆಗೆಯಲಾಗಿದೆ. ಸ್ತಬ್ಧಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಬಣಗುಡುತ್ತಿದ್ದ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳು ಮರಳಿ ಕ್ರಿಯಾಶೀಲಗೊಂಡಿವೆ.

Curfew Relief until 6pm today
ಸಂಜೆ 6 ಗಂಟೆವರೆಗೆ ಕರ್ಫ್ಯೂ ರಿಲೀಫ್
author img

By

Published : Dec 22, 2019, 10:08 AM IST

ಮಂಗಳೂರು:ಪೌರತ್ವ (ತಿದ್ದುಪಡಿ) ಮಸೂದೆ ಕಿಚ್ಚು ಮಂಗಳೂರಿನಲ್ಲಿ ಎರಡು ಜೀವನಗಳನ್ನು ಬಲಿ ತೆಗೆದುಕೊಂಡಿತ್ತು. ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಹೇರಲಾಗಿದ್ದ ಕರ್ಫ್ಯೂ ಇದೀಗ ಸಂಜೆ 6 ಗಂಟೆವರೆಗೆ ಹಿಂತೆಗೆಲಾಗಿದೆ. ಸ್ತಬ್ಧಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಬಣಗುಡುತ್ತಿದ್ದ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳು ಮರಳಿ ಕ್ರಿಯಾಶೀಲಗೊಂಡಿವೆ.

ಇಂದು ಬೆಳಗ್ಗೆ ತೆರೆಯಲಾದ ಮಾರುಕಟ್ಟೆಗೆ ತುಸು ಹೆಚ್ಚಾಗಿಯೇ ಜನದಟ್ಟಣೆ ನೆರೆದಿತ್ತು. ಎರಡು ದಿನದಿಂದ ಅಗತ್ಯ ವಸ್ತುಗಳಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದರು.

ಸಂಜೆ 6 ಗಂಟೆವರೆಗೆ ಕರ್ಫ್ಯೂ ರಿಲೀಫ್..

ಹಿಂಸಾಚಾರ, ಕಲ್ಲುತೂರಾಟ, ಗದ್ದಲ ಕೂಗಾಟಗಳಿಂದ ಕೂಡಿದ್ದ ಮಂಗಳೂರು ಶಾಂತವಾಗಿದೆ. ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೃತಪಟ್ಟ ಇಬ್ಬರು ಕುಟುಂಬ ಸದಸ್ಯರನ್ನ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.

ಮಂಗಳೂರು:ಪೌರತ್ವ (ತಿದ್ದುಪಡಿ) ಮಸೂದೆ ಕಿಚ್ಚು ಮಂಗಳೂರಿನಲ್ಲಿ ಎರಡು ಜೀವನಗಳನ್ನು ಬಲಿ ತೆಗೆದುಕೊಂಡಿತ್ತು. ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಹೇರಲಾಗಿದ್ದ ಕರ್ಫ್ಯೂ ಇದೀಗ ಸಂಜೆ 6 ಗಂಟೆವರೆಗೆ ಹಿಂತೆಗೆಲಾಗಿದೆ. ಸ್ತಬ್ಧಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಬಣಗುಡುತ್ತಿದ್ದ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳು ಮರಳಿ ಕ್ರಿಯಾಶೀಲಗೊಂಡಿವೆ.

ಇಂದು ಬೆಳಗ್ಗೆ ತೆರೆಯಲಾದ ಮಾರುಕಟ್ಟೆಗೆ ತುಸು ಹೆಚ್ಚಾಗಿಯೇ ಜನದಟ್ಟಣೆ ನೆರೆದಿತ್ತು. ಎರಡು ದಿನದಿಂದ ಅಗತ್ಯ ವಸ್ತುಗಳಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದರು.

ಸಂಜೆ 6 ಗಂಟೆವರೆಗೆ ಕರ್ಫ್ಯೂ ರಿಲೀಫ್..

ಹಿಂಸಾಚಾರ, ಕಲ್ಲುತೂರಾಟ, ಗದ್ದಲ ಕೂಗಾಟಗಳಿಂದ ಕೂಡಿದ್ದ ಮಂಗಳೂರು ಶಾಂತವಾಗಿದೆ. ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೃತಪಟ್ಟ ಇಬ್ಬರು ಕುಟುಂಬ ಸದಸ್ಯರನ್ನ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ.

Intro:ಮಂಗಳೂರು: ಎರಡು ದಿನಗಳ ಕರ್ಫ್ಯೂ ನಿಂದ ಬಣಗುಟ್ಟುತ್ತಿದ್ದ ಮಂಗಳೂರಿನ ರಸ್ತೆಗಳಲ್ಲಿ ಇಂದು ಜನಸಂಚಾರ, ವಾಹನಗಳ ಸಂಚಾರ ಇದ್ದು, ಯಥಾ ಸ್ಥಿತಿಯತ್ತ ಮರಳುತ್ತಿದೆ. ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಮತ್ತೆ ಆರಂಭಗೊಂಡಿದೆ.

ಇಂದು ಬೆಳಗ್ಗಿನಿಂದಲೇ ರಸ್ತೆಗಳಿದ ಜನರು ತಮ್ಮ ದಿನನಿತ್ಯದ ಅಗತ್ಯದ ವಸ್ತುಗಳಿಗೆ ಮಾರುಕಟ್ಟೆಗಳತ್ತ ಧಾವಿಸಿದ್ದಾರೆ. ರಸ್ತೆಗಳಲ್ಲಿ ಮಾಮೂಲಿನಂತೆ ಜನಸಂಚಾರವೂ ಇದ್ದು, ಸಾಕಷ್ಟು ವಾಹನಗಳ ಓಡಾಟ ಕಂಡು ಬರುತ್ತಿದೆ.



Body:ಒಟ್ಟಿನಲ್ಲಿ ಎರಡು ದಿನಗಳ ಕರ್ಫ್ಯೂನಿಂದ ಬೇಸತ್ತ ಜನರು ಇಂದು ಮತ್ತೆ ಉತ್ಸಾಹದಿಂದ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

Reporter_Vishwanath Panjimogaru


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.