ETV Bharat / state

ಮಂಗಳೂರಿನಲ್ಲಿ ಮುಂದುವರೆದ ಕರ್ಫ್ಯೂ: ಇಂದು ನಡೆಯಬೇಕಿದ್ದ ಮೂಡಬಿದಿರೆ ಕಂಬಳ ಮುಂದೂಡಿಕೆ - ಮೂಡಬಿದಿರೆ ಕಂಬಳ ಮುಂದೂಡಿಕೆ

ನಗರದಲ್ಲಿ ನಡೆದ ಹಿಂಸಾಚಾರ ಘಟನೆ ಬಳಿಕ ಡಿ. 22ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮೂಡಬಿದಿರೆಯ ಕೋಟಿ ಚೆನ್ನಯ ಕಂಬಳವನ್ನು ಮುಂದೂಡಲಾಗಿದೆ.

ಮೂಡಬಿದಿರೆ ಕಂಬಳ ಮುಂದೂಡಿಕೆ, Moodabidre kambala postpone
ಮೂಡಬಿದಿರೆ ಕಂಬಳ ಮುಂದೂಡಿಕೆ
author img

By

Published : Dec 21, 2019, 10:09 AM IST

ಮಂಗಳೂರು: ನಗರದಲ್ಲಿ ನಡೆದ ಹಿಂಸಾಚಾರ ಘಟನೆ ಬಳಿಕ ಡಿ. 22ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮೂಡಬಿದಿರೆಯ ಕೋಟಿ ಚೆನ್ನಯ ಕಂಬಳವನ್ನು ಮುಂದೂಡಲಾಗಿದೆ. ಈ ಕಂಬಳವನ್ನು ಇಂದು ಮುಖ್ಯಮಂತ್ರಿಗಳು ಉದ್ಘಾಟಿಸಬೇಕಿತ್ತು.

ಮಂಗಳೂರಿನಲ್ಲಿ ಕರ್ಫ್ಯೂ ಇರುವುದರಿಂದ ಪೊಲೀಸ್​ ಇಲಾಖೆಯ ವಿನಂತಿ ಮೇರೆಗೆ ಡಿ. 25ಕ್ಕೆ ಕಂಬಳ ಮುಂದೂಡಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಶಾಸಕ ಎ.ಉಮಾನಾಥ್​ ಕೋಟ್ಯಾನ್​ ತಿಳಿಸಿದ್ದಾರೆ.

ಮಂಗಳೂರು: ನಗರದಲ್ಲಿ ನಡೆದ ಹಿಂಸಾಚಾರ ಘಟನೆ ಬಳಿಕ ಡಿ. 22ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮೂಡಬಿದಿರೆಯ ಕೋಟಿ ಚೆನ್ನಯ ಕಂಬಳವನ್ನು ಮುಂದೂಡಲಾಗಿದೆ. ಈ ಕಂಬಳವನ್ನು ಇಂದು ಮುಖ್ಯಮಂತ್ರಿಗಳು ಉದ್ಘಾಟಿಸಬೇಕಿತ್ತು.

ಮಂಗಳೂರಿನಲ್ಲಿ ಕರ್ಫ್ಯೂ ಇರುವುದರಿಂದ ಪೊಲೀಸ್​ ಇಲಾಖೆಯ ವಿನಂತಿ ಮೇರೆಗೆ ಡಿ. 25ಕ್ಕೆ ಕಂಬಳ ಮುಂದೂಡಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಶಾಸಕ ಎ.ಉಮಾನಾಥ್​ ಕೋಟ್ಯಾನ್​ ತಿಳಿಸಿದ್ದಾರೆ.

Intro:Body:

ಇಂದು ನಡೆಯಬೇಕಿದ್ದ ಮೂಡಬಿದಿರೆ ಕಂಬಳ ಮುಂದೂಡಿಕೆ



ಮಂಗಳೂರು: ನಗರದಲ್ಲಿ ನಡೆದ ಹಿಂಸಾಚಾರ ಘಟನೆ ಬಳಿಕ ಡಿ. 22ರವರೆಗೆ ಕರ್ಫ್ಯೂ ವಿಧಿಸಲಾಗಿರುವುದರಿಂದ ಮೂಡಬಿದಿರೆಯ ಕೋಟಿ ಚೆನ್ನಯ ಕಂಬಳವನ್ನು ಮುಂದೂಡಲಾಗಿದೆ. ಈ ಕಂಬಳವನ್ನು ಇಂದು ಮುಖ್ಯಮಂತ್ರಿಗಳು ಉದ್ಘಾಟಿಸಬೇಕಿತ್ತು.



ಮಂಗಳೂರಿನಲ್ಲಿ ಕರ್ಫ್ಯೂ ವಿಧಿಸಿರುವುದರಿಂದ ಪೊಲೀಸ್​ ಇಲಾಖೆಯ ವಿನಂತಿ ಮೇರೆಗೆ ಡಿ.25ಕ್ಕೆ ಕಂಬಳ ಮುಂದೂಡಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಶಾಸಕ  ಎ. ಉಮಾನಾಥ್​ ಕೋಟ್ಯಾನ್​ ತಿಳಿಸಿದ್ದಾರೆ. 


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.