ETV Bharat / state

ಪಾಕ್​ ಪರ ಘೋಷಣೆ: ಮಂಗಳೂರಿನ ಕಾರ್ಯಕ್ರಮದಿಂದ ಅಮೂಲ್ಯಳನ್ನು ಕೈಬಿಟ್ಟ ಮುಸ್ಲಿಂ ಐಕ್ಯತಾ ವೇದಿಕೆ

author img

By

Published : Feb 21, 2020, 6:53 PM IST

ಫೆ. 25ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಮುಖ್ಯ ಭಾಷಣಕಾರಳಾಗಿದ್ದ ಅಮೂಲ್ಯಳನ್ನು ಸಂಘಟಕರು ಕಾರ್ಯಕ್ರಮದಿಂದ ಕೈಬಿಟ್ಟಿದ್ದಾರೆ.

Background of pro-Pak slogans
ಮಂಗಳೂರಿನ ಕಾರ್ಯಕ್ರಮದಿಂದ ಅಮೂಲ್ಯಳನ್ನು ತೆಗೆದ ಸಂಘಟಕರು

ಮಂಗಳೂರು: ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿ ಬಂಧನಕ್ಕೊಳಗಾಗಿರುವ ಅಮೂಲ್ಯ ಫೆ. 25ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಮುಖ್ಯ ಭಾಷಣಕಾರಳಾಗಿದ್ದಳು. ಆದರೆ ಘೋಷಣೆ ಕೂಗಿದ ಅಮೂಲ್ಯಳನ್ನು ಸಂಘಟಕರು ಕಾರ್ಯಕ್ರಮದಿಂದ ಕೈಬಿಟ್ಟಿದ್ದಾರೆ.

ಮಂಗಳೂರಿನ ಕಾರ್ಯಕ್ರಮದಿಂದ ಅಮೂಲ್ಯಳನ್ನು ಕೈಬಿಟ್ಟ ಸಂಘಟಕರು

ಫೆಬ್ರವರಿ 25ರಂದು ಮುಸ್ಲಿಂ ಐಕ್ಯತಾ ವೇದಿಕೆಯಿಂದ ಮಂಗಳೂರಿನ ಕುದ್ರೋಳಿ ಟಿಪ್ಪು ಸುಲ್ತಾನ್ ಗಾರ್ಡನ್​​ನಲ್ಲಿ ಸಿಎಎ, ಎನ್​​​ಆರ್​ಸಿ, ಎನ್​​ಪಿಆರ್​​​ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಮಾವೇಶದಲ್ಲಿ ಅಮೂಲ್ಯಳನ್ನು ಭಾಷಣಕಾರಳಾಗಿ ಕರೆಯಲಾಗಿತ್ತು. ಆದರೆ ಬೆಂಗಳೂರಿನಲ್ಲಿ ನಡೆದ ಘಟನೆ ಬಳಿಕ ಅಮೂಲ್ಯಳನ್ನು ಕೈಬಿಡಲಾಗಿದ್ದು, ಹಳೇ ಆಮಂತ್ರಣ ಪತ್ರಿಕೆ ರದ್ದುಗೊಳಿಸಿ, ಹೊಸ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ ಎಂದು ಮಾಜಿ ಮೇಯರ್ ಅಶ್ರಫ್ ತಿಳಿಸಿದ್ದಾರೆ.

ಮಂಗಳೂರು: ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿ ಬಂಧನಕ್ಕೊಳಗಾಗಿರುವ ಅಮೂಲ್ಯ ಫೆ. 25ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಮುಖ್ಯ ಭಾಷಣಕಾರಳಾಗಿದ್ದಳು. ಆದರೆ ಘೋಷಣೆ ಕೂಗಿದ ಅಮೂಲ್ಯಳನ್ನು ಸಂಘಟಕರು ಕಾರ್ಯಕ್ರಮದಿಂದ ಕೈಬಿಟ್ಟಿದ್ದಾರೆ.

ಮಂಗಳೂರಿನ ಕಾರ್ಯಕ್ರಮದಿಂದ ಅಮೂಲ್ಯಳನ್ನು ಕೈಬಿಟ್ಟ ಸಂಘಟಕರು

ಫೆಬ್ರವರಿ 25ರಂದು ಮುಸ್ಲಿಂ ಐಕ್ಯತಾ ವೇದಿಕೆಯಿಂದ ಮಂಗಳೂರಿನ ಕುದ್ರೋಳಿ ಟಿಪ್ಪು ಸುಲ್ತಾನ್ ಗಾರ್ಡನ್​​ನಲ್ಲಿ ಸಿಎಎ, ಎನ್​​​ಆರ್​ಸಿ, ಎನ್​​ಪಿಆರ್​​​ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಮಾವೇಶದಲ್ಲಿ ಅಮೂಲ್ಯಳನ್ನು ಭಾಷಣಕಾರಳಾಗಿ ಕರೆಯಲಾಗಿತ್ತು. ಆದರೆ ಬೆಂಗಳೂರಿನಲ್ಲಿ ನಡೆದ ಘಟನೆ ಬಳಿಕ ಅಮೂಲ್ಯಳನ್ನು ಕೈಬಿಡಲಾಗಿದ್ದು, ಹಳೇ ಆಮಂತ್ರಣ ಪತ್ರಿಕೆ ರದ್ದುಗೊಳಿಸಿ, ಹೊಸ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ ಎಂದು ಮಾಜಿ ಮೇಯರ್ ಅಶ್ರಫ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.