ETV Bharat / state

ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿದ ನಟ ಅರ್ಜುನ್ ಸರ್ಜಾ: ವಾಸ್ತುಶಿಲ್ಪಕ್ಕೆ ಫಿದಾ

ನಟ ಅರ್ಜುನ್ ಸರ್ಜಾ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ದೇವಾಲಯದ ವಾಸ್ತುಶಿಲ್ಪ ವೀಕ್ಷಣೆ ಮಾಡಿದರು.

author img

By

Published : Oct 25, 2019, 11:20 PM IST

ನಟ ಅರ್ಜುನ್ ಸರ್ಜಾರಿಂದ ಪೊಳಲಿ ಕ್ಷೇತ್ರದ ವಾಸ್ತುಶಿಲ್ಪ ವೀಕ್ಷಣೆ: ಶ್ಲಾಘನೆ

ಮಂಗಳೂರು: ನಟ ಅರ್ಜುನ್ ಸರ್ಜಾ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಇದೇ ವೇಳೆ, ದೇವಾಲಯದ ವಾಸ್ತುಶಿಲ್ಪ ವನ್ನು ವೀಕ್ಷಣೆ ಮಾಡಿದರು.

arjun sarja visits to polali rajarajeshwari temple
ನಟ ಅರ್ಜುನ್ ಸರ್ಜಾರಿಂದ ಪೊಳಲಿ ಕ್ಷೇತ್ರದ ವಾಸ್ತುಶಿಲ್ಪ ವೀಕ್ಷಣೆ: ಶ್ಲಾಘನೆ

ಅರ್ಜುನ್ ಸರ್ಜಾ ಚೆನ್ನೈನ ಗೇರುಗಂಬಾಕ್ಕನಲ್ಲಿ ಬೃಹತ್ ಗಾತ್ರದ ಹನುಮಾನ್ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಈ ದೇವಾಲಯದ ವಾಸ್ತುಶಿಲ್ಪದ ಕಾಮಗಾರಿಗೆ ಮಂಗಳೂರಿನ ವಾಸ್ತುಶಿಲ್ಪಿ ಸಂತೋಷ್ ಶೆಟ್ಟಿ ಬೋಳಾರ್ ಅವರನ್ನು ನೇಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಾಸ್ತುಶಿಲ್ಪಿ ಸಂತೋಷ್ ಶೆಟ್ಟಿ ಯವರೊಂದಿಗೆ ಪೊಳಲಿ ಕ್ಷೇತ್ರದ ಮರದ ಕೆತ್ತನೆ ಹಾಗೂ ವಾಸ್ತುಶಿಲ್ಪ ವನ್ನು‌ ವೀಕ್ಷಿಸಿದರು.

ಈ ಸಂದರ್ಭ ದೇವಳದ ವಾಸ್ತುಶಿಲ್ಪಕ್ಕೆ ಬೆರಗಾದ ಅರ್ಜುನ್ ಸರ್ಜಾ ತಮ್ಮ ದೇವಾಲಯದಲ್ಲೂ ಇಂತಹದ್ದೇ ವಾಸ್ತುಶಿಲ್ಪ, ಕೆತ್ತನೆಗಳನ್ನು ಬಳಸುವುದಾಗಿ ಹೇಳಿದರು.

ಮಂಗಳೂರು: ನಟ ಅರ್ಜುನ್ ಸರ್ಜಾ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಇದೇ ವೇಳೆ, ದೇವಾಲಯದ ವಾಸ್ತುಶಿಲ್ಪ ವನ್ನು ವೀಕ್ಷಣೆ ಮಾಡಿದರು.

arjun sarja visits to polali rajarajeshwari temple
ನಟ ಅರ್ಜುನ್ ಸರ್ಜಾರಿಂದ ಪೊಳಲಿ ಕ್ಷೇತ್ರದ ವಾಸ್ತುಶಿಲ್ಪ ವೀಕ್ಷಣೆ: ಶ್ಲಾಘನೆ

ಅರ್ಜುನ್ ಸರ್ಜಾ ಚೆನ್ನೈನ ಗೇರುಗಂಬಾಕ್ಕನಲ್ಲಿ ಬೃಹತ್ ಗಾತ್ರದ ಹನುಮಾನ್ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಈ ದೇವಾಲಯದ ವಾಸ್ತುಶಿಲ್ಪದ ಕಾಮಗಾರಿಗೆ ಮಂಗಳೂರಿನ ವಾಸ್ತುಶಿಲ್ಪಿ ಸಂತೋಷ್ ಶೆಟ್ಟಿ ಬೋಳಾರ್ ಅವರನ್ನು ನೇಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಾಸ್ತುಶಿಲ್ಪಿ ಸಂತೋಷ್ ಶೆಟ್ಟಿ ಯವರೊಂದಿಗೆ ಪೊಳಲಿ ಕ್ಷೇತ್ರದ ಮರದ ಕೆತ್ತನೆ ಹಾಗೂ ವಾಸ್ತುಶಿಲ್ಪ ವನ್ನು‌ ವೀಕ್ಷಿಸಿದರು.

ಈ ಸಂದರ್ಭ ದೇವಳದ ವಾಸ್ತುಶಿಲ್ಪಕ್ಕೆ ಬೆರಗಾದ ಅರ್ಜುನ್ ಸರ್ಜಾ ತಮ್ಮ ದೇವಾಲಯದಲ್ಲೂ ಇಂತಹದ್ದೇ ವಾಸ್ತುಶಿಲ್ಪ, ಕೆತ್ತನೆಗಳನ್ನು ಬಳಸುವುದಾಗಿ ಹೇಳಿದರು.

Intro:ಮಂಗಳೂರು: ನಟ ಅರ್ಜುನ್ ಸರ್ಜಾ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಸ್ತುಶಿಲ್ಪ, ಕೆತ್ತನೆಗಳನ್ನು ವೀಕ್ಷಿಸಿದರು.

ಕ್ಷೇತ್ರದಲ್ಲಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ದೇವಾಲಯದ ವಾಸ್ತುಶಿಲ್ಪ ವನ್ನು ವೀಕ್ಷಣೆ ಮಾಡಿದರು.

Body:ಅರ್ಜುನ್ ಸರ್ಜಾ ಚನ್ನೈನ ಗೇರುಗಂಬಾಕ್ಕನಲ್ಲಿ ಬೃಹತ್ ಗಾತ್ರದ ಹನುಮಾನ್ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಈ ದೇವಾಲಯದ ವಾಸ್ತುಶಿಲ್ಪದ ಕಾಮಗಾರಿಗೆ ಮಂಗಳೂರಿನ ವಾಸ್ತುಶಿಲ್ಪಿ ಸಂತೋಷ್ ಶೆಟ್ಟಿ ಬೋಳಾರ್ ಅವರನ್ನು ನೇಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಾಸ್ತುಶಿಲ್ಪಿ ಸಂತೋಷ್ ಶೆಟ್ಟಿ ಯವರೊಂದಿಗೆ ಪೊಳಲಿ ಕ್ಷೇತ್ರದ ಮರದ ಕೆತ್ತನೆ ಹಾಗೂ ವಾಸ್ತುಶಿಲ್ಪ ವನ್ನು‌ ವೀಕ್ಷಿಸಿದರು. ಈ ಸಂದರ್ಭ ದೇವಳದ ವಾಸ್ತುಶಿಲ್ಪಕ್ಕೆ ಬೆರಗಾದ ಅರ್ಜುನ್ ಸರ್ಜಾ ತಮ್ಮ ದೇವಾಲಯದಲ್ಲೂ ಇಂತಹದ್ದೇ ವಾಸ್ತುಶಿಲ್ಪ, ಕೆತ್ತನೆಗಳನ್ನು ಬಳಸುವುದಾಗಿ ಹೇಳಿದರು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.