ETV Bharat / state

ಮುರುಘಾ ಮಠದಲ್ಲಿ ಶಿಕ್ಷಕರ ದಿನಾಚರಣೆ.. ಶ್ರೀಗಳಿಗೆ ಮಕ್ಕಳಿಂದ ಶುಭಾಶಯ - ಸಾವಿರಾರು ಮಕ್ಕಳು ಭಾಗಿ

ಮುರುಘಾ ಮಠದಲ್ಲಿ ಶೂನ್ಯ ಪೀಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು, ಸರ್ವೇಪಲ್ಲಿ ‌ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ‌ ಮಾಡುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಿದರು.

ಶಿಕ್ಷಕರ ದಿನಾಚರಣೆ
author img

By

Published : Sep 5, 2019, 2:30 PM IST

ಚಿತ್ರದುರ್ಗ: ಶಿಕ್ಷಕರ ದಿನಾಚರಣೆ ಅಂಗವಾಗಿ ಮುರುಘಾ ಮಠದಲ್ಲಿ ಸಾವಿರಾರು ಮಕ್ಕಳು ಭಾಗಿಯಾಗಿ, ತಮ್ಮ ನೆಚ್ಚಿನ ಗುರು ಮುರುಘಾ ಶರಣರಿಗೆ ಶುಭಾಶಯ‌ಕೋರಿದರು.

ಮುರುಘಾ ಮಠದ ಶೂನ್ಯ ಪೀಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು, ಸರ್ವೇಪಲ್ಲಿ ‌ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ‌ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಗೆ ಚಾಲನೆ‌ ನೀಡಿದರು.

ಮಠದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮುರುಘಾ ಶರಣರು ಆಶೀರ್ವಾದ ವಚನ ನೀಡಿದರು. ಇದೇ ವೇಳೆ ವಿರಕ್ತ ಮಠದ ಶ್ರೀ ಬಸವ ಪ್ರಭು, ಭಾಗಿಯಾಗಿದ್ದಾರು.

ಚಿತ್ರದುರ್ಗ: ಶಿಕ್ಷಕರ ದಿನಾಚರಣೆ ಅಂಗವಾಗಿ ಮುರುಘಾ ಮಠದಲ್ಲಿ ಸಾವಿರಾರು ಮಕ್ಕಳು ಭಾಗಿಯಾಗಿ, ತಮ್ಮ ನೆಚ್ಚಿನ ಗುರು ಮುರುಘಾ ಶರಣರಿಗೆ ಶುಭಾಶಯ‌ಕೋರಿದರು.

ಮುರುಘಾ ಮಠದ ಶೂನ್ಯ ಪೀಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು, ಸರ್ವೇಪಲ್ಲಿ ‌ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ‌ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಗೆ ಚಾಲನೆ‌ ನೀಡಿದರು.

ಮಠದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮುರುಘಾ ಶರಣರು ಆಶೀರ್ವಾದ ವಚನ ನೀಡಿದರು. ಇದೇ ವೇಳೆ ವಿರಕ್ತ ಮಠದ ಶ್ರೀ ಬಸವ ಪ್ರಭು, ಭಾಗಿಯಾಗಿದ್ದಾರು.

Intro:ಮುರುಘಾ ಮಠದಲ್ಲಿ ಶಿಕ್ಷಕರ ದಿನಾಚರಣೆ

ಆ್ಯಂಕರ್:- ಇಂದು ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಪ್ರಯುಕ್ತ ಆಚರಣೆ ಮಾಡಲಾಗುವ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಮುರುಘಾ ಮಠದಲ್ಲಿ ಸೇರಿದ ಮಠದ ಸಾವಿರಾರು ಮಕ್ಕಳು ಭಾಗಿಯಾಗಿ ತಮ್ಮ ನೆಚ್ಚಿನ ಗುರು ಮುರುಘಾ ಶರಣರಿಗೆ ಶುಭಾಶಯ‌ಕೋರಿ್ರುದರು. ಮುರುಘಾ ಮಠದ ಶೂನ್ಯ ಪೀಠದ ಪೀಠಾಧಿಪತಿ ಡಾ ಶಿವಮೂರ್ತಿ ಮುರುಘಾ ಶರಣರು ಸರ್ವಪಲ್ಲಿ‌ರಾಧಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ‌ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಗೆ ಚಾಲನೆ‌ ನೀಡಿದರು.‌ ಮಠದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಜರುಗಿದ್ದು, ಮುರುಘಾ ಶರಣರು ಆಶೀರ್ವಾದ ವಚನ ನೀಡಿದರು. ಇದೇ ವೇಳೆ ವಿರಕ್ತ ಮಠದ ಶ್ರೀ ಬಸವ ಪ್ರಭು, ದಾವಣಗೆರೆ ಜಿಲ್ಲಾ ಪಂಚಾಯತಿ ಸದಸ್ಯ ಬಸಂತಪ್ಪ ಭಾಗಿಯಾಗಿದ್ದಾರು.

ಫ್ಲೋ....


Body:techers


Conclusion:day
ETV Bharat Logo

Copyright © 2025 Ushodaya Enterprises Pvt. Ltd., All Rights Reserved.