ETV Bharat / state

ರಾಮುಲು ಹಾಜರಿದ್ದ ಕಾರ್ಯಕ್ರಮದಲ್ಲೇ ಮಾಸ್ಕ್​ ಮಾಯ, ಸಾಮಾಜಿಕ ಅಂತರ ಕೇಳಲೇಬೇಡಿ!

author img

By

Published : May 24, 2020, 9:02 AM IST

Updated : May 24, 2020, 9:11 AM IST

ಆರೋಗ್ಯ ಸಚಿವ ಶ್ರೀ‌ರಾಮುಲು ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಕೂಡ ಸಾಮಾಜಿಕ ಅಂತರ ಮರೆತಿದ್ದರು.

No Social distance in Health Minister Program in Chitradurga
ಸಾಮಾಜಿಕ ಅಂತರ ಮಾಯ

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್ ವಿತರಣೆ ಹಾಗೂ ಅನ್ನಪೂರ್ಣ ಅನ್ನದಾಸೋಹ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.

ಆರೋಗ್ಯ ಸಚಿವ ಶ್ರೀ‌ರಾಮುಲು ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಕೂಡ ಸಾಮಾಜಿಕ ಅಂತರ ಮರೆತಿದ್ದರು.

ಇದೇ ವೇಳೆ ತಾಲೂಕು ಆಸ್ಪತ್ರೆ ಬಳಿ ಪಿಪಿಇ ಕಿಟ್ ವಿತರಣೆ ಮಾಡುವಾಗ ಸಾಕಷ್ಟು ಕಾರ್ಯಕರ್ತರು ಮಾಸ್ಕ್ ಹಾಕದೆ ಆಗಮಿಸಿದ್ದು ಕಂಡುಬಂತು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಪೊಲೀಸರು ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ.

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್ ವಿತರಣೆ ಹಾಗೂ ಅನ್ನಪೂರ್ಣ ಅನ್ನದಾಸೋಹ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.

ಆರೋಗ್ಯ ಸಚಿವ ಶ್ರೀ‌ರಾಮುಲು ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಕೂಡ ಸಾಮಾಜಿಕ ಅಂತರ ಮರೆತಿದ್ದರು.

ಇದೇ ವೇಳೆ ತಾಲೂಕು ಆಸ್ಪತ್ರೆ ಬಳಿ ಪಿಪಿಇ ಕಿಟ್ ವಿತರಣೆ ಮಾಡುವಾಗ ಸಾಕಷ್ಟು ಕಾರ್ಯಕರ್ತರು ಮಾಸ್ಕ್ ಹಾಕದೆ ಆಗಮಿಸಿದ್ದು ಕಂಡುಬಂತು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಪೊಲೀಸರು ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ.

Last Updated : May 24, 2020, 9:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.