ETV Bharat / state

ಪ್ರೀತಿಯ ಬಲೆಗೆ ಬಿದ್ದ ಅಪ್ರಾಪ್ತ ಮಗ, ಬುದ್ದಿ ಹೇಳಿದ್ದಕ್ಕೆ ತಂದೆಯನ್ನೇ ಕೊಚ್ಚಿ ಕೊಲೆಗೈದ! - ಕತ್ತು ಕುಯ್ದು ಬಿಲ್ ಕಲೆಕ್ಟರ್ ಕೊಲೆ

ಕತ್ತು ಕುಯ್ದು ಬಿಲ್ ಕಲೆಕ್ಟರ್​ನ ಕೊಲೆ ಮಾಡಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು ಅಪ್ರಾಪ್ತ ಮಗನೇ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ!

ಅಪ್ರಾಪ್ತ ಮಗನಿಂದಲೇ ತಂದೆಯ ಬರ್ಬರ ಹತ್ಯೆ
author img

By

Published : Sep 25, 2019, 1:34 PM IST

ಚಿತ್ರದುರ್ಗ: ಮಲಗಿದ್ದ ವೇಳೆ ಕತ್ತು ಕುಯ್ದು ಬಿಲ್ ಕಲೆಕ್ಟರ್ ಕೊಲೆ ಮಾಡಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ!

ಕೊಲೆಯಾದ ಎನ್​.​ಬಿ ಜಯಪ್ಪ(48) ಅವರನ್ನು ತನ್ನ ಅಪ್ರಾಪ್ತ ಮಗನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವುದು ಗೊತ್ತಾಗಿದೆ. 17 ವರ್ಷದ ಹುಡುಗ ಸರಿಯಾದ ವಯಸ್ಸಿಗೆ ಬರುವ ಮುನ್ನವೇ ಪ್ರೀತಿಯ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದ ತಂದೆ ಆತನಿಗೆ ಬುದ್ಧಿ ಹೇಳಿದ್ದರಂತೆ. ಆದರೆ, ತಿಳಿ ಹೇಳಿದ್ದಕ್ಕೆ ಕೋಪಗೊಂಡ ಪಾಪಿ ಮಗ, ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಆರ್​ಡಿ ಕಾವಲು(ಹೊಸೂರು) ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿತ್ತು. ಕೊಲೆಯಾದ ಎನ್​.​ಬಿ ಜಯಪ್ಪ ತುಪ್ಪದಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.

ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ: ಮಲಗಿದ್ದ ವೇಳೆ ಕತ್ತು ಕುಯ್ದು ಬಿಲ್ ಕಲೆಕ್ಟರ್ ಕೊಲೆ ಮಾಡಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ!

ಕೊಲೆಯಾದ ಎನ್​.​ಬಿ ಜಯಪ್ಪ(48) ಅವರನ್ನು ತನ್ನ ಅಪ್ರಾಪ್ತ ಮಗನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವುದು ಗೊತ್ತಾಗಿದೆ. 17 ವರ್ಷದ ಹುಡುಗ ಸರಿಯಾದ ವಯಸ್ಸಿಗೆ ಬರುವ ಮುನ್ನವೇ ಪ್ರೀತಿಯ ಬಲೆಗೆ ಬಿದ್ದಿದ್ದಾನೆ ಎಂದು ತಿಳಿದ ತಂದೆ ಆತನಿಗೆ ಬುದ್ಧಿ ಹೇಳಿದ್ದರಂತೆ. ಆದರೆ, ತಿಳಿ ಹೇಳಿದ್ದಕ್ಕೆ ಕೋಪಗೊಂಡ ಪಾಪಿ ಮಗ, ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಆರ್​ಡಿ ಕಾವಲು(ಹೊಸೂರು) ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿತ್ತು. ಕೊಲೆಯಾದ ಎನ್​.​ಬಿ ಜಯಪ್ಪ ತುಪ್ಪದಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.

ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಅಪ್ರಾಪ್ತ ಮಗನಿಂದಲೇ ತಂದೆಯ ಬರ್ಬರ ಹತ್ಯೆ

Update.....

ಆ್ಯಂಕರ್:- ಮಲಗಿದ್ದ ವೇಳೆ ಕತ್ತು ಕುಯ್ದು ಬಿಲ್ ಕಲೆಕ್ಟರ್ ಕೊಲೆ ಮಾಡಿದ್ದ ಪ್ರಕರಣ ಟ್ವಿಸ್ಟ್ ಸಿಕ್ಕಂತಾಗಿದೆ. ಅಪ್ರಾಪ್ತ ಮಗ ಮಚ್ಚಿನಿಂದ ತಂದೆಯ ಬರ್ಬರ ಹತ್ಯೆ ಮಾಡಿದ್ದು, ವಯಸ್ಸಿಗೂ ಮುನ್ನವೇ ಪ್ರೀತಿಯ ಬಲೆಗೆ ಬಿದ್ದಿದ್ದ 17 ವರ್ಷದ ಅಪ್ರಾಪ್ತ ಮಗನಿಗೆ ಬುದ್ದಿ ಹೇಳಿದ್ದಕ್ಕೆ ಪಾಪಿ ಮಗ ತಂದೆಯನ್ನೇ ಕೊಲೆಗೈದಿರುವ ದಾರುಣ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ RD ಕಾವಲ್(ಹೊಸೂರು) ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಎನ್ ಬಿ ಜಯಪ್ಪ(48) ತಂದೆಯ ಕೊಲೆಯಾದ ವ್ಯಕ್ತಿ.ತುಪ್ಪದಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಕೆಲಸ ಮಾಡುತ್ತಿದ್ದ ಜಯಪ್ಪನನ್ನು ತನ್ನ ಸ್ವತಂ ಮಗ ಕೊಲೆ ಮಾಡಿದ್ದು, ಪಾಪಿ ಮಗನನ್ನು ಪೋಲಿಸರು ಹುಡುಕಾಟ ನಡೆಸಿದ್ದಾರೆ.ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಫ್ಲೋ...Body:Murder twistConclusion:Updeat
ETV Bharat Logo

Copyright © 2025 Ushodaya Enterprises Pvt. Ltd., All Rights Reserved.