ETV Bharat / state

ಕೋಟೆನಾಡಲ್ಲಿ ಮದಕರಿ ನಾಯಕನ ಜಯಂತಿ ಆಚರಣೆ - Chitradurga Madakari nayaka Jayanti News 2020

ಚಿತ್ರದುರ್ಗ ನಗರದಲ್ಲಿರುವ ವೀರಮದಕರಿ ನಾಯಕನ ಕಂಚಿನ ಪುತ್ಥಳಿಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಿದ ಅಭಿಮಾನಿಗಳು ಜೈಕಾರ ಕೂಗಿದರು.

Madakari nayaka jayanthi celebrates in chitradurga
ಕಂಚಿನ ಪುತ್ಥಳಿಗೆ ಬೃಹತ್ ಗಾತ್ರದ ಹೂವಿನ ಹಾರ ಸಮರ್ಪಣೆ.
author img

By

Published : Oct 13, 2020, 2:20 PM IST

ಚಿತ್ರದುರ್ಗ: ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿ ಕೋಟೆನಾಡನ್ನು ಸಂರಕ್ಷಣೆ ಮಾಡಿದ ರಾಜ ವೀರ ಮದಕರಿ ನಾಯಕನ ಜಯಂತಿಯನ್ನು ನಗರದಲ್ಲಿ ಆಚರಿಸಲಾಯಿತು.

ನಗರದಲ್ಲಿರುವ ರಾಜ ವೀರಮದಕರಿ ನಾಯಕನ ಕಂಚಿನ ಪುತ್ಥಳಿಗೆ ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರ ಹಾಕಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಭಾಗಿಯಾಗಿ ವಂದನೆ ಸಲ್ಲಿಸಿದರು.

ಕೋಟೆನಾಡಲ್ಲಿ ಮದಕರಿ ನಾಯಕನ ಜಯಂತಿ

ಇದೇ ವೇಳೆ ಶಾಸಕ ತಿಪ್ಪಾರೆಡ್ಡಿಯವರು ಹಾಕಿದ ಹೂವಿನ ಹಾರ ಕಿತ್ತು ಹೋಗಿ ಎರಡು ಭಾಗ ಆಗಿದ್ದರಿಂದ, ಅದನ್ನು ಕುದುರೆಯ ಪ್ರತಿಮೆಯ ಮೇಲೆ ಹತ್ತಿ ಸರಿಪಡಿಸಲಾಯಿತು.

ಚಿತ್ರದುರ್ಗ: ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿ ಕೋಟೆನಾಡನ್ನು ಸಂರಕ್ಷಣೆ ಮಾಡಿದ ರಾಜ ವೀರ ಮದಕರಿ ನಾಯಕನ ಜಯಂತಿಯನ್ನು ನಗರದಲ್ಲಿ ಆಚರಿಸಲಾಯಿತು.

ನಗರದಲ್ಲಿರುವ ರಾಜ ವೀರಮದಕರಿ ನಾಯಕನ ಕಂಚಿನ ಪುತ್ಥಳಿಗೆ ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರ ಹಾಕಿದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಭಾಗಿಯಾಗಿ ವಂದನೆ ಸಲ್ಲಿಸಿದರು.

ಕೋಟೆನಾಡಲ್ಲಿ ಮದಕರಿ ನಾಯಕನ ಜಯಂತಿ

ಇದೇ ವೇಳೆ ಶಾಸಕ ತಿಪ್ಪಾರೆಡ್ಡಿಯವರು ಹಾಕಿದ ಹೂವಿನ ಹಾರ ಕಿತ್ತು ಹೋಗಿ ಎರಡು ಭಾಗ ಆಗಿದ್ದರಿಂದ, ಅದನ್ನು ಕುದುರೆಯ ಪ್ರತಿಮೆಯ ಮೇಲೆ ಹತ್ತಿ ಸರಿಪಡಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.