ಚಿತ್ರದುರ್ಗ: ಕೊರೊನಾ ವೈರಸ್ ಬಗ್ಗೆ ಸರ್ಕಾರಗಳು ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಕೂಡ ಜನರು ಮಾತ್ರ ಮನೆಯಿಂದ ಹೊರ ಬರುವುದನ್ನು ಬಿಟ್ಟಿಲ್ಲ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ ಕಲಾವಿದ ಸಾಗರ್ ಕೊರೊನಾ ಜಾಗೃತಿ ಗೀತೆ ಹಾಡಿ ಗಮನ ಸೆಳೆದಿದ್ದಾರೆ.
ಕಲಾವಿದ ಸಾಗರ್ ಕೆ.ಪಿ.ಕಂಠದಿಂದ ಕೊರೊನಾ ಜಾಗೃತಿ ಗೀತೆ
ಮೊಳಕಾಲ್ಮೂರು ತಾಲೂಕಿನ ಕೋನಸಾಗರ ಗ್ರಾಮದ ಸಾಗರ್ ಕೆ.ಪಿ.ಯವರು ಜಾಗೃತಿ ಮೂಡಿಸಲು ಗೀತೆ ಹಾಡಿದ್ದಾರೆ.
![ಕಲಾವಿದ ಸಾಗರ್ ಕೆ.ಪಿ.ಕಂಠದಿಂದ ಕೊರೊನಾ ಜಾಗೃತಿ ಗೀತೆ Corona awareness song](https://etvbharatimages.akamaized.net/etvbharat/prod-images/768-512-6654644-40-6654644-1585982509815.jpg?imwidth=3840)
ಸರ್ಕಾರದ ಆದೇಶವನ್ನು ವೇದ ವಾಕ್ಯದಂತೆ ಪಾಲಿಸಿ. ಮನೆಯಲ್ಲೇ ನೆಲೆಸಿ ಕೊರೊನಾ ಓಡಿಸಿ, ಏಪ್ರಿಲ್ 14 ಕ್ಕೆ ಅಂಬೇಡ್ಕರ್ ಜಯಂತಿಯಂದು ಕೊರೊನಾ ನಿರ್ನಾಮ ಮಾಡೋಣ ಎಂದು ಹಾಡಿದ್ದಾರೆ.
ಈ ಗೀತೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಚಿತ್ರದುರ್ಗ: ಕೊರೊನಾ ವೈರಸ್ ಬಗ್ಗೆ ಸರ್ಕಾರಗಳು ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಕೂಡ ಜನರು ಮಾತ್ರ ಮನೆಯಿಂದ ಹೊರ ಬರುವುದನ್ನು ಬಿಟ್ಟಿಲ್ಲ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ ಕಲಾವಿದ ಸಾಗರ್ ಕೊರೊನಾ ಜಾಗೃತಿ ಗೀತೆ ಹಾಡಿ ಗಮನ ಸೆಳೆದಿದ್ದಾರೆ.
ಸರ್ಕಾರದ ಆದೇಶವನ್ನು ವೇದ ವಾಕ್ಯದಂತೆ ಪಾಲಿಸಿ. ಮನೆಯಲ್ಲೇ ನೆಲೆಸಿ ಕೊರೊನಾ ಓಡಿಸಿ, ಏಪ್ರಿಲ್ 14 ಕ್ಕೆ ಅಂಬೇಡ್ಕರ್ ಜಯಂತಿಯಂದು ಕೊರೊನಾ ನಿರ್ನಾಮ ಮಾಡೋಣ ಎಂದು ಹಾಡಿದ್ದಾರೆ.
ಈ ಗೀತೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.