ETV Bharat / state

ನಾಶವಾದ ತೆಂಗಿನ ಬೆಳೆ.. ಪರಿಹಾರಕ್ಕಾಗಿ ವಿಷ ಹಿಡಿದು ಡಿಸಿ ಕಚೇರಿ ತಲುಪಿದ ರೈತ.. - A farmer who poisoned himself

ನಷ್ಟ ಭರಿಸುವಂತೆ ಆಗ್ರಹಿಸಿ ರೈತ ಕುಟುಂಬ ಸಮೇತ ಡಿಸಿ ಕಚೇರಿ ಎದುರು ವಿಷ ಹಿಡಿದು ಧರಣಿ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

Coconut crop loss: Farmer threatened of committing suicide if not provided compensation
ನಾಶವಾದ ತೆಂಗಿನ ಬೆಳೆ: ಪರಿಹಾರಕ್ಕಾಗಿ ವಿಷ ಹಿಡಿದು ಡಿಸಿ ಕಛೇರಿ ತಲುಪಿದ ರೈತ
author img

By

Published : Dec 18, 2019, 10:02 PM IST

ಚಿತ್ರದುರ್ಗ: ಅತಿವೃಷ್ಠಿಯಿಂದಾಗಿ ಬೆಳೆದ ತೆಂಗಿನ ಮರಗಳು ನೆಲಕ್ಕುರಳಿ ರೈತ ನಷ್ಟಕ್ಕೀಡಾಗಿದ್ದಾನೆ. ಹೀಗಾಗಿ ನಷ್ಟ ಭರಿಸುವಂತೆ ಆಗ್ರಹಿಸಿ ರೈತ ಕುಟುಂಬ ಸಮೇತವಾಗಿ ಡಿಸಿ ಕಚೇರಿ ಎದುರು ವಿಷ ಹಿಡಿದು ಧರಣಿ ಮಾಡಿರುವ ಘಟನೆ ನಡೆದಿದೆ.

ನಾಶವಾದ ತೆಂಗಿನ ಬೆಳೆ.. ಪರಿಹಾರಕ್ಕಾಗಿ ವಿಷ ಹಿಡಿದು ಡಿಸಿ ಕಚೇರಿ ತಲುಪಿದ ರೈತ..

ರೈತ ಚಿಕ್ಕಣ್ಣ ಹಾಗೂ ಕುಟುಂಬದವರು ಪರಿಹಾರಕ್ಕಾಗಿ ಆಗ್ರಹಿಸಿ ಡಿಸಿ ವಿನೋತ್ ಪ್ರಿಯಾ ಎದುರು ವಿಷ ಇಟ್ಟು ಅಳಲು ತೋಡಿಕೊಂಡರು. ನೆರೆಹಾವಳಿಯಿಂದಾಗಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದ ರೈತ ಚಿಕ್ಕಣ್ಣನವರಿಗೆ ಸೇರಿದ್ದ ಎರಡು ಎಕರೆ ತೆಂಗಿನ ತೋಟದಲ್ಲಿದ್ದ 50 ತೆಂಗಿನ ಮರಗಳು ನೆಲಕ್ಕುರುಳಿದ್ದವು. ತೋಟ ನಾಶವಾಗುವುದರ ಜೊತೆಗೆ ರೈತ ಚಿಕ್ಕಣ್ಣನಿಗೆ ಸುಮಾರು 15 ಲಕ್ಷ ಮೌಲ್ಯದ ಬೆಳೆ ನಷ್ಟವಾಗಿದೆ.

ಆದರೆ, ಬೆಳೆನಷ್ಟವಾಗಿ ಎರಡು ತಿಂಗಳೇ ಕಳೆದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ರೈತ‌ ಚಿಕಣ್ಣ ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ಪರಿಹಾರ ಕಲ್ಪಸುವಂತೆ ಚಿಕ್ಕಣ್ಣ ಇಂದು ವಿಷದ ಬಾಟಲ್ ಸಮೇತ ಡಿಸಿ ಕಚೇರಿಗೆ ತಲುಪಿ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ವಿನೋತ್​ ಪ್ರಿಯಾ, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಚಿತ್ರದುರ್ಗ: ಅತಿವೃಷ್ಠಿಯಿಂದಾಗಿ ಬೆಳೆದ ತೆಂಗಿನ ಮರಗಳು ನೆಲಕ್ಕುರಳಿ ರೈತ ನಷ್ಟಕ್ಕೀಡಾಗಿದ್ದಾನೆ. ಹೀಗಾಗಿ ನಷ್ಟ ಭರಿಸುವಂತೆ ಆಗ್ರಹಿಸಿ ರೈತ ಕುಟುಂಬ ಸಮೇತವಾಗಿ ಡಿಸಿ ಕಚೇರಿ ಎದುರು ವಿಷ ಹಿಡಿದು ಧರಣಿ ಮಾಡಿರುವ ಘಟನೆ ನಡೆದಿದೆ.

ನಾಶವಾದ ತೆಂಗಿನ ಬೆಳೆ.. ಪರಿಹಾರಕ್ಕಾಗಿ ವಿಷ ಹಿಡಿದು ಡಿಸಿ ಕಚೇರಿ ತಲುಪಿದ ರೈತ..

ರೈತ ಚಿಕ್ಕಣ್ಣ ಹಾಗೂ ಕುಟುಂಬದವರು ಪರಿಹಾರಕ್ಕಾಗಿ ಆಗ್ರಹಿಸಿ ಡಿಸಿ ವಿನೋತ್ ಪ್ರಿಯಾ ಎದುರು ವಿಷ ಇಟ್ಟು ಅಳಲು ತೋಡಿಕೊಂಡರು. ನೆರೆಹಾವಳಿಯಿಂದಾಗಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದ ರೈತ ಚಿಕ್ಕಣ್ಣನವರಿಗೆ ಸೇರಿದ್ದ ಎರಡು ಎಕರೆ ತೆಂಗಿನ ತೋಟದಲ್ಲಿದ್ದ 50 ತೆಂಗಿನ ಮರಗಳು ನೆಲಕ್ಕುರುಳಿದ್ದವು. ತೋಟ ನಾಶವಾಗುವುದರ ಜೊತೆಗೆ ರೈತ ಚಿಕ್ಕಣ್ಣನಿಗೆ ಸುಮಾರು 15 ಲಕ್ಷ ಮೌಲ್ಯದ ಬೆಳೆ ನಷ್ಟವಾಗಿದೆ.

ಆದರೆ, ಬೆಳೆನಷ್ಟವಾಗಿ ಎರಡು ತಿಂಗಳೇ ಕಳೆದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ರೈತ‌ ಚಿಕಣ್ಣ ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ಪರಿಹಾರ ಕಲ್ಪಸುವಂತೆ ಚಿಕ್ಕಣ್ಣ ಇಂದು ವಿಷದ ಬಾಟಲ್ ಸಮೇತ ಡಿಸಿ ಕಚೇರಿಗೆ ತಲುಪಿ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ವಿನೋತ್​ ಪ್ರಿಯಾ, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

Intro:ನೆಲಕ್ಕುರುಳಿದ ತೆಂಗಿನ ಮರಗಳು, ಪರಿಹಾರಕ್ಕಾಗಿ ವಿಷದ ಬಾಟಲ್ ಹಿಡಿದು ಡಿಸಿ ಕಛೇರಿ ತಲುಪಿದ ರೈತ

ಆ್ಯಂಕರ್:- ಅತಿವೃಷ್ಠಿಯಾಗಿ ತೆಂಗಿನ ಮರಗಳು ನೆಲಕ್ಕುರಳಿದ್ದಾ ಬೆನ್ನಲ್ಲೇ ರೈತನೋರ್ವ ಪರಿಹಾರ ಕಲ್ಪಿಸುವಂತೆ ಡಿಸಿ ಕಚೇರಿ ಎದುರು ವಿಷದ ಬಾಟಲ್ ಹಿಡಿದು ಧರಣಿ ಮಾಡಿರುವ ಘಟನೆ ನಡೆದಿದೆ. ಪರಿಹಾರಕ್ಕಾಗಿ ರೈತ ಚಿಕ್ಕಣ್ಣ ಹಾಗು ಕುಟುಂಬ ಸಮೇತ ಡಿಸಿ ವಿನೋತ್ ಪ್ರಿಯಾ ಎದುರು ವಿಷದ ಬಾಟಲಿ ಇಟ್ಟು ಅಳಲು ತೋಡಿಕೊಂಡರು. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದ ರೈತ ಚಿಕ್ಕಣ್ಣನವರಿಗೆ ಸೇರಿದ್ದ ಎರಡು ಎಕ್ಕರೆ ತೆಂಗಿನ ತೋಟ ಅತಿವೃಷ್ಠಿಯಿಂದ 50 ತೆಂಗಿನ ಮರ ನೆಲಕ್ಕುರುಳಿದ್ದವು. ಇದರಿಂದ ರೈತ ಚಿಕ್ಕಣ್ಣನಿಗೆ ಸುಮಾರು 15 ಲಕ್ಷ ಮೌಲ್ಯದ ಬೆಳೆ, ತೆಂಗಿನ ಮರಗಳು ಹಾನಿಯಾಗಿದ್ದವು. ಅದ್ರೇ ನೆರೆಹಾವಳಿಯಿಂದ ಬೆಳೆನಷ್ಟವಾಗಿ ಎರಡು ತಿಂಗಳು ಕಳೆದರೂ ಸರಿಯಾಗಿ ಸ್ಪಂದಿಸದ ಅಧಿಕಾರಿಗಳ ವಿರುದ್ಧ ರೈತ‌ ಚಿಕಣ್ಣ ಹಿಡಿಶಾಪ ಹಾಕಿದ್ದ ಬಳಿಕ ಅಧಿಕಾರಿಗಳು ಕೇವಲ 5.940 ರೂಪಾಯಿ ಪರಿಹಾರ ನೀಡುವ ಮೂಲಕ ಕೈ ತೊಳೆದುಕೊಂಡಿದ್ದರು. ಅದ್ರೇ ಸೂಕ್ತ ಪರಿಹಾರ ಕಲ್ಪಸುವಂತೆ ರೈತ ಚಿಕ್ಕಣ್ಣ ಇಂದು ವಿಷದ ಬಾಟಲ್ ಸಮೇತ ಡಿಸಿ ಕಛೇರಿಗೆ ತಲುಪಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಯವರಿಗೆ ಭೇಟಿಯಾದ ರೈತನಿಗೆ ಜಿಲ್ಲಾಧಿಕಾರಿ ವಿನೋತ್ ಪ್ರೀಯಾರವರು
ಇದರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಫ್ಲೋ....Body:Dc vs Conclusion:Farmer av
ETV Bharat Logo

Copyright © 2025 Ushodaya Enterprises Pvt. Ltd., All Rights Reserved.