ETV Bharat / state

ಕಾಂಗ್ರೆಸ್​ ನಾಯಕರು ಆಡಿಯೋ ತಿರುಚಿದ್ದಾರೆ : ಸಚಿವ ಸೋಮಣ್ಣ

author img

By

Published : Nov 3, 2019, 8:48 PM IST

ಅನರ್ಹರ ಬಗ್ಗೆ ಬಿಎಸ್​ವೈ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ನಾನು ಕೇಳಿದ್ದೇನೆ, ಅದರಲ್ಲಿ ಅಂತದ್ದು ಏನಿದೆ. ಆಡಿಯೋವನ್ನು ಕಾಂಗ್ರೆಸ್​ ನಾಯಕರು ತಿರುಚಿದ್ದಾರೆ ಎಂದು ಸಚಿವ ಸೋಮಣ್ಣ ಆರೋಪ ಮಾಡಿದ್ದಾರೆ.

ಸಚಿವ ವಿ.ಸೋಮಣ್ಣ

ಚಿತ್ರದುರ್ಗ: ಅನರ್ಹರ ಬಗ್ಗೆ ಬಿಎಸ್​ವೈ ಎನು ಮಾತನಾಡಿದ್ದಾರೆ, ಆಡಿಯೋದಲ್ಲಿ ಅಂತಹದ್ದೇನಿದೆ, ನಾನೂ ಕೇಳಿದ್ದೇನೆ ಕಾಂಗ್ರೆಸ್‌ ನಾಯಕರು ಆಡಿಯೋ ತಿರುಚಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಸುಪ್ರೀಂಕೋರ್ಟ್​ನಲ್ಲಿ ಬಿಎಸ್​ವೈ ಆಡಿಯೋ ವಿಚಾರವಾಗಿ ಕಾಂಗ್ರೆಸ್ ಪ್ರಸ್ತಾಪ ಮಾಡಲಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕರಿಗೆ ಮಾಡೋದಕ್ಕೆ ಏನೂ ಕೆಲಸ ಇಲ್ಲ, ಮೊದಲು ಅವರು ಏನು ಮಾಡಿದ್ದಾರೆ ಅನ್ನೋದು ತಿಳಿದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ವಿ.ಸೋಮಣ್ಣ

ಸಿದ್ದರಾಮಯ್ಯಗಿಂತ ಕುಮಾರಸ್ವಾಮಿಯೇ ಮೇಲು, ಸಿದ್ದರಾಮಯ್ಯರಿಗಿಂತ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ನಾಲ್ಕೈದು ಊರಿಗೆ ಓಡಾಡಿ ಜನರ ಸಮಸ್ಯೆ ಆಲಿಸಿದ್ದಾರೆ, ಅದ್ರೇ ಸಿದ್ದರಾಮಯ್ಯ ಏನ್ ಮಾಡಿದ್ದಾರೆ. ಸಿದ್ದರಾಮಯ್ಯಗೆ ಭಾಷೆ ಮೇಲೆ ಹಿಡಿತ ಇಲ್ಲ, ಅವರಪ್ಪ, ಇವರಪ್ಪ ಅಂತ ಮಾತಾಡ್ತಾರೆ, ಅದೇ ವಾಪಸ್ ಯಾರಾದರೂ ಸಿದ್ದರಾಮಯ್ಯಗೆ ಅದೇ ಭಾಷೆ ಬಳಸಿದ್ರೆ ಕಥೆ ಏನು ಎಂದು ಸಿದ್ದು ವಿರುದ್ದ ಗರಂ ಆದರು.

ಚಿತ್ರದುರ್ಗ: ಅನರ್ಹರ ಬಗ್ಗೆ ಬಿಎಸ್​ವೈ ಎನು ಮಾತನಾಡಿದ್ದಾರೆ, ಆಡಿಯೋದಲ್ಲಿ ಅಂತಹದ್ದೇನಿದೆ, ನಾನೂ ಕೇಳಿದ್ದೇನೆ ಕಾಂಗ್ರೆಸ್‌ ನಾಯಕರು ಆಡಿಯೋ ತಿರುಚಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಸುಪ್ರೀಂಕೋರ್ಟ್​ನಲ್ಲಿ ಬಿಎಸ್​ವೈ ಆಡಿಯೋ ವಿಚಾರವಾಗಿ ಕಾಂಗ್ರೆಸ್ ಪ್ರಸ್ತಾಪ ಮಾಡಲಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕರಿಗೆ ಮಾಡೋದಕ್ಕೆ ಏನೂ ಕೆಲಸ ಇಲ್ಲ, ಮೊದಲು ಅವರು ಏನು ಮಾಡಿದ್ದಾರೆ ಅನ್ನೋದು ತಿಳಿದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ವಿ.ಸೋಮಣ್ಣ

ಸಿದ್ದರಾಮಯ್ಯಗಿಂತ ಕುಮಾರಸ್ವಾಮಿಯೇ ಮೇಲು, ಸಿದ್ದರಾಮಯ್ಯರಿಗಿಂತ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ನಾಲ್ಕೈದು ಊರಿಗೆ ಓಡಾಡಿ ಜನರ ಸಮಸ್ಯೆ ಆಲಿಸಿದ್ದಾರೆ, ಅದ್ರೇ ಸಿದ್ದರಾಮಯ್ಯ ಏನ್ ಮಾಡಿದ್ದಾರೆ. ಸಿದ್ದರಾಮಯ್ಯಗೆ ಭಾಷೆ ಮೇಲೆ ಹಿಡಿತ ಇಲ್ಲ, ಅವರಪ್ಪ, ಇವರಪ್ಪ ಅಂತ ಮಾತಾಡ್ತಾರೆ, ಅದೇ ವಾಪಸ್ ಯಾರಾದರೂ ಸಿದ್ದರಾಮಯ್ಯಗೆ ಅದೇ ಭಾಷೆ ಬಳಸಿದ್ರೆ ಕಥೆ ಏನು ಎಂದು ಸಿದ್ದು ವಿರುದ್ದ ಗರಂ ಆದರು.

Intro:ಆಡಿಯೋದಲ್ಲಿ ಅಂತಹದ್ದೇನಿದೆ, ನಾನೂ ಕೇಳಿದ್ದೇನೆ : ಸಚಿವ ಸೋಮಣ್ಣ

ಆ್ಯಂಕರ್:- ಅನರ್ಹನರ ಬಗ್ಗೆ ಬಿಎಸ್ವೈ ಏನು ಮಾತಾಡಿದ್ದಾರೆ,
ಆಡಿಯೋದಲ್ಲಿ ಅಂತಹದ್ದೇನಿದೆ, ನಾನೂ ಕೇಳಿದ್ದೇನೆ, ಆಡಿಯೋ ಕಾಂಗ್ರೆಸ್‌ ನಾಯಕರು ತಿರುಚಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಆರೋಪ ಮಾಡಿದರು. ಮುರುಘಾ ಮಠಕ್ಕೆ ಭೇಟಿ ನೀಡಿ ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಬಿಎಸ್ವೈ ಆಡಿಯೋ ವಿಚಾರವಾಗಿ ಕಾಂಗ್ರೆಸ್ ಪ್ರಸ್ತಾಪ ಮಾಡಲಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ನಾಯಕರಿಗೆ ಮಾಡೋದಕ್ಕೆ ಏನೂ ಕೆಲಸ ಇಲ್ಲ, ಮೊದಲು ಅವರು ಏನು ಮಾಡಿದ್ದಾರೆ ಅನ್ನೋದು ತಿಳಿದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯಗಿಂತ ಕುಮಾರಸ್ವಾಮಿಯೇ ಮೇಲು, ಸಿದ್ದರಾಮಯ್ಯ ಅವರಿಗಿಂತ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ, ಕುಮಾರಸ್ವಾಮಿ ಸ್ವಾಮಿ ನಾಲ್ಕೈದು ಊರಿಗೆ ಓಡಾಡಿ ಜನರ ಸಮಸ್ಯೆ ಆಲಿಸಿದ್ದಾರೆ, ಅದ್ರೇ ಸಿದ್ದರಾಮಯ್ಯ ಏನ್ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯಗೆ ಭಾಷೆ ಮೇಲೆ ಹಿಡಿತ ಇಲ್ಲ, ಅವರಪ್ಪ, ಇವರಪ್ಪ ಅಂತ ಮಾತಾಡ್ತಾರೆ, ಅದೇ ವಾಪಸ್ ಯಾರಾದರೂ ಸಿದ್ದರಾಮಯ್ಯಗೆ ಅದೇ ಭಾಷೆ ಬಳಸಿದ್ರೆ ಕಥೆ ಏನೂ ಎಂದು ಕೆಂಡಕಾರಿದರು. ವಸತಿ ಯೋಜನೆ ಅಕ್ರಮದ ಬಗ್ಗೆ ಪ್ರತಿಕ್ರಿಯಿಸಿ ಎಲ್ಲೆಲ್ಲಿ ಅಕ್ರಮ ಆಗಿದೆ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ, 15-20 ದಿನದಲ್ಲೇ ಕಾನೂನು ರೀತಿ ಕ್ರಮ ಜರುಗಿಸುತ್ತೇನೆ ಎಂದರು.

ಫ್ಲೋ....

ಬೈಟ್01:- ವಿ ಸೋಮಣ್ಣ ವಸತಿ ಸಚಿವ

Body:V somannaConclusion:Akrosha

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.