ETV Bharat / state

ಕಾಫಿ ತೊಟದಲ್ಲಿ ಹೆಬ್ಬಾವು ಪ್ರತ್ಯಕ್ಷ: ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಉರಗ ತಜ್ಞ - Chikmagalur Python News

ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರಫಿಕ್​​, ಸತತ 30 ನಿಮಿಷಗಳ ಕಾಲ ಕಾರ್ಯಾಚರಣೆ ಮಾಡಿ ಈ ಬೃಹತ್ ಗಾತ್ರದ ಹೆಬ್ಬಾವು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಸೆರೆ ಹಿಡಿದ ಹೆಬ್ಬಾವನ್ನ ನಂತರ ಕುದುರೆ ಮುಖದ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟು ಬಂದರು.

ಕಾಫೀ ತೊಟದಲ್ಲಿ ಹೆಬ್ಬಾವು ಪ್ರತ್ಯಕ್ಷ
ಕಾಫೀ ತೊಟದಲ್ಲಿ ಹೆಬ್ಬಾವು ಪ್ರತ್ಯಕ್ಷ
author img

By

Published : Jul 15, 2020, 10:11 AM IST

ಚಿಕ್ಕಮಗಳೂರು : ಕಾಡು ಮೊಲ ನುಂಗಿ ಕಾಫಿ ಗಿಡದ ಬುಡದಲ್ಲಿ ನಿದ್ದೆ ಹೊಡೆಯುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಗಾಂಧಿ ಹಳ್ಳಿ ಕಾಫಿ ಎಸ್ವೇಟ್ ನಲ್ಲಿ ಸುಮಾರು 8 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು, ಕಾಡು ಮೊಲವನ್ನು ನುಂಗಿ ಕಾಫಿ ಗಿಡದ ಬುಡದಲ್ಲಿ ನಿದ್ದೆ ಮಾಡುತ್ತಿತ್ತು. ಈ ವೇಳೆ, ಕಾಫಿ ತೋಟದ ಕಾರ್ಮಿಕರು ಈ ಹೆಬ್ಬಾವು ನೋಡಿ ಬೆಚ್ಚಿ ಬಿದ್ದಿದ್ದಾರೆ.

ಕಾಫಿ ತೊಟದಲ್ಲಿ ಹೆಬ್ಬಾವು ಪ್ರತ್ಯಕ್ಷ

ಕೂಡಲೇ ತೋಟದ ಮಾಲೀಕ ರಾಮಕೃಷ್ಣ ಪುರಾಣಿಕ್ ಅವರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೇ ಬಂದು ಹೆಬ್ಬಾವು ನೋಡಿದ ತೋಟದ ಮಾಲೀಕರು, ಕಳಸದ ಉರಗ ತಜ್ಞ ರಫಿಕ್​​ ಅವರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರಫಿಕ್​ ಅವರು ಸತತ 30 ನಿಮಿಷಗಳ ಕಾಲ ಕಾರ್ಯಾಚರಣೆ ಮಾಡಿ ಈ ಬೃಹತ್ ಗಾತ್ರದ ಹೆಬ್ಬಾವು ಸೆರೆ ಹಿಡಿದರು. ನಂತರ ಕುದುರೆ ಮುಖದ ಅರಣ್ಯ ಪ್ರದೇಶಕ್ಕೆ ಈ ಹೆಬ್ಬಾವು ಬಿಟ್ಟು ಬಂದರು.

ಚಿಕ್ಕಮಗಳೂರು : ಕಾಡು ಮೊಲ ನುಂಗಿ ಕಾಫಿ ಗಿಡದ ಬುಡದಲ್ಲಿ ನಿದ್ದೆ ಹೊಡೆಯುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಗಾಂಧಿ ಹಳ್ಳಿ ಕಾಫಿ ಎಸ್ವೇಟ್ ನಲ್ಲಿ ಸುಮಾರು 8 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು, ಕಾಡು ಮೊಲವನ್ನು ನುಂಗಿ ಕಾಫಿ ಗಿಡದ ಬುಡದಲ್ಲಿ ನಿದ್ದೆ ಮಾಡುತ್ತಿತ್ತು. ಈ ವೇಳೆ, ಕಾಫಿ ತೋಟದ ಕಾರ್ಮಿಕರು ಈ ಹೆಬ್ಬಾವು ನೋಡಿ ಬೆಚ್ಚಿ ಬಿದ್ದಿದ್ದಾರೆ.

ಕಾಫಿ ತೊಟದಲ್ಲಿ ಹೆಬ್ಬಾವು ಪ್ರತ್ಯಕ್ಷ

ಕೂಡಲೇ ತೋಟದ ಮಾಲೀಕ ರಾಮಕೃಷ್ಣ ಪುರಾಣಿಕ್ ಅವರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೇ ಬಂದು ಹೆಬ್ಬಾವು ನೋಡಿದ ತೋಟದ ಮಾಲೀಕರು, ಕಳಸದ ಉರಗ ತಜ್ಞ ರಫಿಕ್​​ ಅವರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರಫಿಕ್​ ಅವರು ಸತತ 30 ನಿಮಿಷಗಳ ಕಾಲ ಕಾರ್ಯಾಚರಣೆ ಮಾಡಿ ಈ ಬೃಹತ್ ಗಾತ್ರದ ಹೆಬ್ಬಾವು ಸೆರೆ ಹಿಡಿದರು. ನಂತರ ಕುದುರೆ ಮುಖದ ಅರಣ್ಯ ಪ್ರದೇಶಕ್ಕೆ ಈ ಹೆಬ್ಬಾವು ಬಿಟ್ಟು ಬಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.