ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರೊಟೆಸ್ಟ್: ಕಚೇರಿಯಲ್ಲೆ ಪ್ರತಿಭಟನಾಕಾರರು ಲಾಕ್ - ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾದ ಸಿಪಿಐ ಕಾರ್ಯಕರ್ತರನ್ನ ಪೊಲೀಸರು ಕಚೇರಿಯಿಂದ ಹೊರಬರದಂತೆ ತಡೆದು ನಿಲ್ಲಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರೊಟೆಸ್ಟ್,protest against cab latest news
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರೊಟೆಸ್ಟ್
author img

By

Published : Dec 19, 2019, 7:12 PM IST

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ಎಡಪಕ್ಷಗಳು ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಜಿಲ್ಲಾ ಪೋಲಿಸರು ಕಚೇರಿಯಲ್ಲಿಯೇ ಪ್ರತಿಭಟನಾಕಾರರನ್ನು ತಡೆದು ಹೊರ ಬರದಂತೆ ನೋಡಿಕೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರೊಟೆಸ್ಟ್

ಚಿಕ್ಕಮಗಳೂರು ನಗರದ ತಮಿಳು ಕಾಲೊನಿಯಲ್ಲಿರುವ ಸಿಪಿಐ ಕಚೇರಿಯಲ್ಲಿ ಈ ಘಟನೆ ನಡೆದಿದ್ದು. ಏಕಾಂಗಿಯಾಗಿ ಪಕ್ಷದ ಬಾವುಟ ಹಿಡಿದು ಪ್ರತಿಭಟನೆಗೆ ಮುಂದಾದ ಸಿಪಿಐ ಮುಖಂಡ ಅಮ್ಜದ್​ನನ್ನು ಪೊಲೀಸರು ತೆಡೆದಿದ್ದಾರೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡದಂತೆ ಮನವೊಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವ ಮಾತಿನ ಚಕಮಕಿ ನಡೆದಿದೆ. ಹೋರಾಟ ಮಾಡಲು ಮುಂದಾದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಚೇರಿಯಲ್ಲಿಯೇ ತಡೆದ ಪೊಲೀಸರು, ಹೊರ ಬರದಂತೆ ಬಾಗಿಲಲ್ಲೇ ಕಾವಲು ನಿಂತಿದ್ದಾರೆ.

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ಎಡಪಕ್ಷಗಳು ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಜಿಲ್ಲಾ ಪೋಲಿಸರು ಕಚೇರಿಯಲ್ಲಿಯೇ ಪ್ರತಿಭಟನಾಕಾರರನ್ನು ತಡೆದು ಹೊರ ಬರದಂತೆ ನೋಡಿಕೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರೊಟೆಸ್ಟ್

ಚಿಕ್ಕಮಗಳೂರು ನಗರದ ತಮಿಳು ಕಾಲೊನಿಯಲ್ಲಿರುವ ಸಿಪಿಐ ಕಚೇರಿಯಲ್ಲಿ ಈ ಘಟನೆ ನಡೆದಿದ್ದು. ಏಕಾಂಗಿಯಾಗಿ ಪಕ್ಷದ ಬಾವುಟ ಹಿಡಿದು ಪ್ರತಿಭಟನೆಗೆ ಮುಂದಾದ ಸಿಪಿಐ ಮುಖಂಡ ಅಮ್ಜದ್​ನನ್ನು ಪೊಲೀಸರು ತೆಡೆದಿದ್ದಾರೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡದಂತೆ ಮನವೊಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವ ಮಾತಿನ ಚಕಮಕಿ ನಡೆದಿದೆ. ಹೋರಾಟ ಮಾಡಲು ಮುಂದಾದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಚೇರಿಯಲ್ಲಿಯೇ ತಡೆದ ಪೊಲೀಸರು, ಹೊರ ಬರದಂತೆ ಬಾಗಿಲಲ್ಲೇ ಕಾವಲು ನಿಂತಿದ್ದಾರೆ.

Intro:Kn_Ckm_03_Gruha_bandana_av_7202347Body:ಚಿಕ್ಕಮಗಳೂರು :-

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ಡೆ ವಿರೋಧ ವ್ಯಕ್ತಪಡಿಸಿ ಚಿಕ್ಕಮಗಳೂರು ನಗರದಲ್ಲಿ ಎಡ ಪಕ್ಷಗಳು ಪ್ರತಿಭಟನೆಗೆ ಮುಂದಾಗಿದ್ದು ಈ ವೇಳೆ ಚಿಕ್ಕಮಗಳೂರಿನ ಪೋಲಿಸರು ಕಚೇರಿಯಲ್ಲಿಯೇ ಪ್ರತಿಭಟನಾಕಾರರನ್ನು ತಡೆದು ಹೊರ ಬರದಂತೆ ನೋಡಿಕೊಂಡಿದ್ದಾರೆ.ಚಿಕ್ಕಮಗಳೂರು ನಗರದ ತಮಿಳ್ ಕಾಲೋನಿಯಲ್ಲಿರುವ ಸಿಪಿಐ ಕಚೇರಿಯಲ್ಲಿ ಈ ಘಟನೆ ನಡೆದಿದ್ದು ಏಕಾಂಗಿಯಾಗಿ ಪಕ್ಷದ ಬಾವುಟ ಹಿಡಿದು ಪ್ರತಿಭಟನೆಗೆ ಮುಂದಾದ ಸಿಪಿಐ ಮುಖಂಡ ಅಮ್ಜದ್ ನನ್ನು ಪೋಲಿಸರು ತೆಡೆದಿದ್ದು ನಿಷೇಧಾಜ್ಞೆ ಹಿನ್ನಲೆ ಪ್ರತಿಭಟನೆ ಮಾಡದಂತೆ ಮನವೊಲಿಕೆಗೆ ಪೋಲಿಸರು ಮುಂದಾದ ವೇಳೆ ಪೋಲಿಸರು ಹಾಗೂ ಪ್ರತಿಭಟನಾಕಾರರ ನಡುವ ಮಾತಿನ ಚಕಮಖಿ ನಡೆದಿದೆ. ಹೋರಾಟ ಮಾಡಲು ಮುಂದಾದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಚೇರಿಯಲ್ಲಿಯೇ ಪೋಲಿಸರು ಗೃಹ ಬಂಧನ ಮಾಡಿದ್ದು ಕಚೇರಿಯಿಂದಾ ಹೊರ ಬರದ ರೀತಿಯಲ್ಲಿ ಬಾಗಿಲಿನಲ್ಲಿಯೇ ಪೋಲಿಸರು ಕಾವಲು ನಿಂತಿದ್ದರು.ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡಬೇಕು ಎಂದೂ ಪೋಲಿಸರು ಮನವಿ ಮಾಡಿದ ನಂತರ ನಿಷೇಧಾಜ್ಞೆ ಮುಗಿದ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ಪೋಲಿಸರಿಗೆ ನೀಡಿದರು....

Conclusion:ರಾಜಕುಮಾರ್.....
ಈ ಟಿವಿ ಭಾರತ್...
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.