ETV Bharat / state

ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ವಿನಯ್ ಗುರೂಜಿ ಸೂಚನೆ: ಆಡಿಯೋ ವೈರಲ್​

author img

By

Published : May 23, 2021, 2:03 PM IST

ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ಗೌರಿ ಗದ್ದೆಯ ಅವಧೂತ ವಿನಯ್ ಗುರೂಜಿ ಭಕ್ತರಿಗೆ ತಿಳಿಸಿದ್ದಾರೆ.

chikkamagalore
ಅವಧೂತ ವಿನಯ್ ಗುರೂಜಿ

ಚಿಕ್ಕಮಗಳೂರು: ಎಲ್ಲೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿ ಗದ್ದೆಯ ಅವಧೂತ ವಿನಯ್ ಗುರೂಜಿ ಅವರು ತನ್ನ ಭಕ್ತರಿಗೆ ವಿಶೇಷ ಸಲಹೆ ನೀಡಿದ್ದಾರೆ.

ವೈರಲ್​ ಆಡಿಯೋ

ಪಾರಿಜಾತದ ಕಷಾಯ ಕೊರೊನಾ ಗುಣಪಡಿಸುವ ಔಷಧ. ಎಲ್ಲರೂ ಪಾರಿಜಾತದ ಎಲೆಯ ಕಷಾಯ ಕುಡಿಯುವಂತೆ ತಿಳಿಸಿರುವ ಆಡಿಯೋ ಚಿಕ್ಕಮಗಳೂರು ಜಿಲ್ಲಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪಾರಿಜಾತ ಎಲೆಯ ಕಷಾಯದಿಂದ ಕೊರೊನಾ ಸೋಂಕಿತರು ಕೂಡಾ ಗುಣಮುಖರಾಗುತ್ತಾರೆ. 5 ಪಾರಿಜಾತ ಎಲೆ, ಕಾಳು ಮೆಣಸು, ಶುಂಠಿ ಹಾಕಿ ಕಷಾಯ ಕುಡಿಯಲು ಅವರು ಹೇಳಿದ್ದಾರೆ.

ಇದನ್ನೂ ಓದಿ: ಉಳ್ಳಾಲದಲ್ಲಿ ದಡಕ್ಕೆ ಅಪ್ಪಳಿಸಿದ ಮೀನುಗಾರಿಕಾ ಬೋಟ್: 10 ಮಂದಿಯ ರಕ್ಷಣೆ

ಚಿಕ್ಕಮಗಳೂರು: ಎಲ್ಲೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿ ಗದ್ದೆಯ ಅವಧೂತ ವಿನಯ್ ಗುರೂಜಿ ಅವರು ತನ್ನ ಭಕ್ತರಿಗೆ ವಿಶೇಷ ಸಲಹೆ ನೀಡಿದ್ದಾರೆ.

ವೈರಲ್​ ಆಡಿಯೋ

ಪಾರಿಜಾತದ ಕಷಾಯ ಕೊರೊನಾ ಗುಣಪಡಿಸುವ ಔಷಧ. ಎಲ್ಲರೂ ಪಾರಿಜಾತದ ಎಲೆಯ ಕಷಾಯ ಕುಡಿಯುವಂತೆ ತಿಳಿಸಿರುವ ಆಡಿಯೋ ಚಿಕ್ಕಮಗಳೂರು ಜಿಲ್ಲಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪಾರಿಜಾತ ಎಲೆಯ ಕಷಾಯದಿಂದ ಕೊರೊನಾ ಸೋಂಕಿತರು ಕೂಡಾ ಗುಣಮುಖರಾಗುತ್ತಾರೆ. 5 ಪಾರಿಜಾತ ಎಲೆ, ಕಾಳು ಮೆಣಸು, ಶುಂಠಿ ಹಾಕಿ ಕಷಾಯ ಕುಡಿಯಲು ಅವರು ಹೇಳಿದ್ದಾರೆ.

ಇದನ್ನೂ ಓದಿ: ಉಳ್ಳಾಲದಲ್ಲಿ ದಡಕ್ಕೆ ಅಪ್ಪಳಿಸಿದ ಮೀನುಗಾರಿಕಾ ಬೋಟ್: 10 ಮಂದಿಯ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.