ETV Bharat / state

ಕೋಳಿ ಫಾರಂ ತೆರವಿಗೆ ಗ್ರಾಮಸ್ಥರ ಆಗ್ರಹ - Situr and Shadigaru villagers demand poultry farm clearance

ಕುಡಿಯುವ ನೀರಿನ ಟ್ಯಾಂಕ್​ ಬಳಿಯೇ ಕೋಳಿ ಫಾರಂ ಇದ್ದು ಇದರಿಂದ ದುರ್ನಾತ ಬೀರುತ್ತಿದೆ. ಅಲ್ಲದೆ ದಿನ ನಿತ್ಯ ಕೋಳಿ ಸಾಗಾಟದ ಲಾರಿಗಳು ಓಡಾಡುವುದರಿಂದ ರಸ್ತೆಯೂ ಹಾಳಾಗಿದೆ. ಜೊತೆಗೆ ಪಕ್ಕದಲ್ಲೇ ಅಬ್ಬಿಗುಂಡಿ ಜಲಪಾತ ಇರುವುದರಿಂದ ಇಲ್ಲಿಗೆ ಆಗಮಿಸುವ ಜನರಿಗೂ ತೊಂದರೆಯಾಗುತ್ತಿದೆ. ಇನ್ನು ಕೋಳಿ ಫಾರಂ ತ್ಯಾಜ್ಯವನ್ನೂ ಅಲ್ಲೇ ಬಿಸಾಡುವುದರಿಂದ ರೋಗಗಳೂ ಹರಡುವ ಭೀತಿ ಶುರುವಾಗಿದೆ.

Situr and Shadigaru villagers demand poultry farm clearance
ಕೋಳಿ ಫಾರಂ ತೆರವಿಗೆ ಗ್ರಾಮಸ್ಥರ ಆಗ್ರಹ
author img

By

Published : Jan 23, 2020, 4:30 AM IST

ಚಿಕ್ಕಮಗಳೂರು: ಕೋಳಿ ಫಾರಂನಿಂದ ಜನರಿಗೆ ಸಮಸ್ಯೆಯಾಗುತ್ತಿದ್ದು, ಆದ್ದರಿಂದ ಕೂಡಲೇ ಸ್ಥಳಾಂತರಿಸಬೇಕು ಎಂದು ಎನ್​ಆರ್​ ಪುರ ತಾಲೂಕು ಸೀತೂರು ಹಾಗೂ ಶೇಡಿಗಾರು ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.

ಕುಡಿಯುವ ನೀರಿನ ಟ್ಯಾಂಕ್​ ಬಳಿಯೇ ಕೋಳಿ ಫಾರಂ ಇದ್ದು, ಇದರಿಂದ ದುರ್ನಾತ ಬೀರುತ್ತಿದೆ. ಅಲ್ಲದೆ ದಿನ ನಿತ್ಯ ಕೋಳಿ ಸಾಗಾಟದ ಲಾರಿಗಳು ಓಡಾಡುವುದರಿಂದ ರಸ್ತೆಯೂ ಹಾಳಾಗಿದೆ. ಜೊತೆಗೆ ಪಕ್ಕದಲ್ಲೇ ಅಬ್ಬಿಗುಂಡಿ ಜಲಪಾತ ಇರುವುದರಿಂದ ಇಲ್ಲಿಗೆ ಆಗಮಿಸುವ ಜನರಿಗೂ ತೊಂದರೆಯಾಗುತ್ತಿದೆ. ಕೋಳಿ ಫಾರಂ ತ್ಯಾಜ್ಯವನ್ನೂ ಅಲ್ಲೇ ಬಿಸಾಡುವುದರಿಂದ ರೋಗಗಳೂ ಹರಡುವ ಭೀತಿ ಶುರುವಾಗಿದೆ.

ಕೋಳಿ ಫಾರಂ ತೆರವಿಗೊಳಿಸುವಂತೆ ಸೀತೂರು ಗ್ರಾಮ ಪಂಚಾಯತ್​ ಈಗಾಗಲೇ ಫಾರಂ ಮಾಲೀಕರಿಗೆ ನೋಟೀಸ್​ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೋಳಿ ಫಾರಂ ತೆರವುಗೊಳಿಸಲು ಕ್ರಮಗೊಳ್ಳುವಂತೆ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು: ಕೋಳಿ ಫಾರಂನಿಂದ ಜನರಿಗೆ ಸಮಸ್ಯೆಯಾಗುತ್ತಿದ್ದು, ಆದ್ದರಿಂದ ಕೂಡಲೇ ಸ್ಥಳಾಂತರಿಸಬೇಕು ಎಂದು ಎನ್​ಆರ್​ ಪುರ ತಾಲೂಕು ಸೀತೂರು ಹಾಗೂ ಶೇಡಿಗಾರು ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.

ಕುಡಿಯುವ ನೀರಿನ ಟ್ಯಾಂಕ್​ ಬಳಿಯೇ ಕೋಳಿ ಫಾರಂ ಇದ್ದು, ಇದರಿಂದ ದುರ್ನಾತ ಬೀರುತ್ತಿದೆ. ಅಲ್ಲದೆ ದಿನ ನಿತ್ಯ ಕೋಳಿ ಸಾಗಾಟದ ಲಾರಿಗಳು ಓಡಾಡುವುದರಿಂದ ರಸ್ತೆಯೂ ಹಾಳಾಗಿದೆ. ಜೊತೆಗೆ ಪಕ್ಕದಲ್ಲೇ ಅಬ್ಬಿಗುಂಡಿ ಜಲಪಾತ ಇರುವುದರಿಂದ ಇಲ್ಲಿಗೆ ಆಗಮಿಸುವ ಜನರಿಗೂ ತೊಂದರೆಯಾಗುತ್ತಿದೆ. ಕೋಳಿ ಫಾರಂ ತ್ಯಾಜ್ಯವನ್ನೂ ಅಲ್ಲೇ ಬಿಸಾಡುವುದರಿಂದ ರೋಗಗಳೂ ಹರಡುವ ಭೀತಿ ಶುರುವಾಗಿದೆ.

ಕೋಳಿ ಫಾರಂ ತೆರವಿಗೊಳಿಸುವಂತೆ ಸೀತೂರು ಗ್ರಾಮ ಪಂಚಾಯತ್​ ಈಗಾಗಲೇ ಫಾರಂ ಮಾಲೀಕರಿಗೆ ನೋಟೀಸ್​ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೋಳಿ ಫಾರಂ ತೆರವುಗೊಳಿಸಲು ಕ್ರಮಗೊಳ್ಳುವಂತೆ ಆಗ್ರಹಿಸಿದ್ದಾರೆ.

Intro:Kn_Ckm_04_Kolifarm_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಅಬ್ಬಿಗುಂಡಿಯಲ್ಲಿ ನಡೆಸುತ್ತಿರುವ ಕೋಳಿಫಾರಂ ಅಲ್ಲಿನ ನಿವಾಸಿಗಳಿಗೆ ಸಮಸ್ಯೆಯಾಗಿದೆ. ಕೂಡಲೇ ಈ ಕೋಳಿ ಸಾಕಣೆ ಕೇಂದ್ರವನ್ನು ಸ್ಥಗಿತ ಗೊಳಿಸಬೇಕೆಂದು ಎಂದೂ ಆಗ್ರಹಿಸಿ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಕೋಳಿಫಾರಂಗೆ ಸಮೀಪದಲ್ಲೆ ಇರುವ ಸೀತೂರು ಹಾಗೂ ಶೇಡಿಗಾರು ಗ್ರಾಮದಲ್ಲಿ ಸಾಕಷ್ಟು ಮಂದಿ ಕೂಲಿ ಕಾರ್ಮಿಕರ ಮನೆಗಳಿದ್ದು, ಅವರುಗಳಿಗೆ ಕುಡಿಯುವ ನೀರು ನೀಡುವ ಟ್ಯಾಂಕ್ ಸಹ ಅಲ್ಲೆ ಇದೆ. ಈ ಫಾರಂ ಲಾರಿಗಳು ದಿನನಿತ್ಯ ಬರುವುದರಿಂದ ರಸ್ತೆ ಸಹ ಸಂಪೂರ್ಣ ಹಾಳಾಗಿ ಹೋಗಿದೆ ಎಂದೂ ಸ್ಥಳೀಯರು ಆರೋಪ ಮಾಡಿದ್ದಾರೆ.ಕೋಳಿ ಫಾರಂ ಪಕ್ಕದಲ್ಲೆ ಅಬ್ಬಿಗುಂಡಿ ಜಲಾಶಯವು ಇದ್ದು, ದಿನನಿತ್ಯ ಬಹಳಷ್ಟು ಮಂದಿ ಇಲ್ಲಿಗೆ ಬರುವುದರಿಂದ ಹಾಗೂ ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಹೋಗಲು ಹಾಳಾಗಿರುವ ರಸ್ತೆಯಿಂದ ತೊಂದರೆಯಾಗುತ್ತಿದೆ. ಕೋಳಿಫಾರಂನ ತ್ಯಾಜ್ಯವನ್ನು ಅಲ್ಲೇ ಹಾಕುವುದರಿಂದ ಅನಾರೋಗ್ಯ ಕಾಡುವ ಭಯವೂ ಉಂಟಾಗಿದೆ ಎಂದೂ ಸ್ಥಳೀಯರು ಹೇಳುತ್ತಿದ್ದು ಕೋಳಿಫಾರಂ ಸ್ಥಗಿತಗೊಳಿಸುವಂತೆ ಸೀತೂರು ಗ್ರಾಮಪಂಚಾಯಿತಿ ನೋಟೀಸ್ ನೀಡಿದರೂ ಯಾವುದೇ ರೀತಿಯಾ ಪ್ರಯೋಜನ ಆಗಿಲ್ಲ. ಕೂಡಲೇ ಇದಕ್ಕೆ ಸಂಭದ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕೋಳಿಫಾರಂ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯವನ್ನು ಸ್ಥಳೀಯರು ಮಾಡುತ್ತಿದ್ದಾರೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್......
ಚಿಕ್ಕಮಗಳೂರು.......
ETV Bharat Logo

Copyright © 2025 Ushodaya Enterprises Pvt. Ltd., All Rights Reserved.