ETV Bharat / state

ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ಥ - undefined

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶ ಮತ್ತು ದಟ್ಟ ಕಾನನದ ನಡುವೆ ಧಾರಾಕಾರ ಮಳೆಯಾಗುತ್ತಿದ್ದು, ಮಲ್ಲೇನಹಳ್ಳಿ, ಹೊಸಪೇಟೆ, ತೊಗರಿಹಂಕಲ್, ಅರಳಗುಪ್ಪೆ, ಸಂತವೇರಿ ಘಾಟಿ ಪ್ರದೇಶದಲ್ಲಿ ಚರಂಡಿಗಳು  ತುಂಬಿ ಉಕ್ಕಿ ಹರಿದು ರಸ್ತೆಗಳಿಗೆ ನೀರು ಹರಿದು ಬರುತ್ತಿದ್ದು ಜನರು ಪರದಾಡುವಂತಾಗಿದೆ.

ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ
author img

By

Published : Jul 15, 2019, 6:27 PM IST

ಚಿಕ್ಕಮಗಳೂರು: ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶ ಮತ್ತು ದಟ್ಟ ಕಾನನದ ನಡುವೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥ ಗೊಂಡಿದೆ.

ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ

ಚಿಕ್ಕಮಗಳೂರು ನಿಂದ ತರೀಕೆರೆ ಹೋಗುವ ಪ್ರದೇಶವಾದ ಮಲ್ಲೇನಹಳ್ಳಿ, ಹೊಸಪೇಟೆ, ತೊಗರಿಹಂಕಲ್, ಅರಳಗುಪ್ಪೆ, ಸಂತವೇರಿ ಘಾಟಿ ಪ್ರದೇಶದಲ್ಲಿಯೂ ಧಾರಾಕಾರ ಮಳೆಯಾಗುತ್ತಿದ್ದು, ನಿರಂತರ ಮಳೆ ಸುರಿಯುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.
ಮಲ್ಲೇನಹಳ್ಳಿ ಭಾಗದಲ್ಲಿ ಇಂದು ಸಂತೆ ನಡೆಯುತ್ತಿದ್ದು, ನಿರಂತರ ಮಳೆಯಿಂದ ಸಂತೆ ಭಾಗದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ನಿರಂತರ ಮಳೆಯ ಕಾರಣ ಗ್ರಾಮದಲ್ಲಿರುವ ಚರಂಡಿಗಳು ತುಂಬಿ ಉಕ್ಕಿ ಹರಿದು ರಸ್ತೆಗಳಿಗೆ ನೀರು ಹರಿದು ಬರುತ್ತಿದೆ. ನಿರಂತರ ಮಳೆಯ ಕಾರಣ ಸುತ್ತ ಮುತ್ತಲ ಗ್ರಾಮದಲ್ಲಿ ವಿದ್ಯುತ್ ಸಂಪರ್ಕದಲ್ಲಿಯೂ ವ್ಯತ್ಯಯ ಉಂಟಾಗಿದೆ.

ಚಿಕ್ಕಮಗಳೂರು: ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶ ಮತ್ತು ದಟ್ಟ ಕಾನನದ ನಡುವೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥ ಗೊಂಡಿದೆ.

ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ

ಚಿಕ್ಕಮಗಳೂರು ನಿಂದ ತರೀಕೆರೆ ಹೋಗುವ ಪ್ರದೇಶವಾದ ಮಲ್ಲೇನಹಳ್ಳಿ, ಹೊಸಪೇಟೆ, ತೊಗರಿಹಂಕಲ್, ಅರಳಗುಪ್ಪೆ, ಸಂತವೇರಿ ಘಾಟಿ ಪ್ರದೇಶದಲ್ಲಿಯೂ ಧಾರಾಕಾರ ಮಳೆಯಾಗುತ್ತಿದ್ದು, ನಿರಂತರ ಮಳೆ ಸುರಿಯುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.
ಮಲ್ಲೇನಹಳ್ಳಿ ಭಾಗದಲ್ಲಿ ಇಂದು ಸಂತೆ ನಡೆಯುತ್ತಿದ್ದು, ನಿರಂತರ ಮಳೆಯಿಂದ ಸಂತೆ ಭಾಗದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ನಿರಂತರ ಮಳೆಯ ಕಾರಣ ಗ್ರಾಮದಲ್ಲಿರುವ ಚರಂಡಿಗಳು ತುಂಬಿ ಉಕ್ಕಿ ಹರಿದು ರಸ್ತೆಗಳಿಗೆ ನೀರು ಹರಿದು ಬರುತ್ತಿದೆ. ನಿರಂತರ ಮಳೆಯ ಕಾರಣ ಸುತ್ತ ಮುತ್ತಲ ಗ್ರಾಮದಲ್ಲಿ ವಿದ್ಯುತ್ ಸಂಪರ್ಕದಲ್ಲಿಯೂ ವ್ಯತ್ಯಯ ಉಂಟಾಗಿದೆ.

Intro:Kn_Ckm_05_Rain_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಧಾರಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶ ಮತ್ತು ದಟ್ಟ ಕಾನನದ ನಡುವೆ ಧಾರಕಾರ ಮಳೆಯುತ್ತಿದೆ.ಇನ್ನೋಂದು ಕಡೆ ಚಿಕ್ಕಮಗಳೂರು ನಿಂದಾ ತರೀಕೆರೆ ಹೋಗುವ ಪ್ರದೇಶವಾದ ಮಲ್ಲೇನಹಳ್ಳಿ, ಹೊಸಪೇಟೆ, ತೊಗರಿಹಂಕಲ್, ಅರಳಗುಪ್ಪೆ, ಸಂತವೇರಿ ಘಾಟಿ ಪ್ರದೇಶದಲ್ಲಿಯೂ ಧಾರಕಾರ ಮಳೆಯಾಗುತ್ತಿದೆ. ಕಳೆದ ಎರಡೂ ಗಂಟೆಯಿಂದಾ ನಿರಂತರ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದ್ದು ಜನರು ಪರದಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಮಲ್ಲೇನ ಹಳ್ಳಿ ಭಾಗದಲ್ಲಿ ಇಂದೂ ಸಂತೇ ನೆಡೆಯುತ್ತಿದ್ದು ನಿರಂತರ ಮಳೆಯಿಂದಾ ಸಂತೆ ಭಾಗದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ನಿರಂತರ ಮಳೆಯ ಕಾರಣ ಗ್ರಾಮದಲ್ಲಿರುವ ಚರಂಡಿಗಳು ನೀರಿನಿಂದಾ ತುಂಬಿ ಉಕ್ಕಿ ಹರಿಯುತ್ತಿದ್ದು ರಸ್ತೆಗಳಿಗೆ ನೀರು ಹರಿದು ಬರುತ್ತಿದೆ.ನಿರಂತರ ಮಳೆಯ ಕಾರಣ ಸುತ್ತ ಮುತ್ತಲ ಗ್ರಾಮದಲ್ಲಿ ವಿದ್ಯುತ್ ಸಂಪರ್ಕದಲ್ಲಿಯೂ ವ್ಯತ್ಯಯ ಉಂಟಾಗಿದೆ. ಇಂದೂ ಬೆಳಗ್ಗೆಯಿಂದಲೂ ಬಿಟ್ಟು ಬಿಟ್ಟು ಮಳೆ ಬರುತ್ತಿದ್ದು ಎರಡೂ ಗಂಟೆಯಿಂದಾ ನಿರಂತರ ಮಳೆ ಸುರಿಯುತ್ತಿದೆ.....


Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.