ETV Bharat / state

ದತ್ತಜಯಂತಿ ಕಾರ್ಯಕ್ರಮದ ಹಿನ್ನಲೆ ಭಕ್ತಾಧಿಗಳಿಗೆ ಕೆಲವು ನಿರ್ಬಂಧ: ಹೆಚ್.ಹೆಚ್. ದೇವರಾಜ್ ಖಂಡನೆ - ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಹೆಚ್ ಹೆಚ್ ದೇವರಾಜ್ ಲೆಟೆಸ್ಟ್ ನ್ಯೂಸ್

ದತ್ತಜಯಂತಿ ಕಾರ್ಯಕ್ರಮದ ಹಿನ್ನಲೆ ಭಕ್ತಾಧಿಗಳಿಗೆ ಕೆಲವು ನಿರ್ಬಂಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದನ್ನು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್. ದೇವರಾಜ್ ಟೀಕಿಸಿದ್ದಾರೆ.

​​​​​​​  H.H Devaraj
ಹೆಚ್.ಹೆಚ್ ದೇವರಾಜ್
author img

By

Published : Dec 6, 2019, 7:24 PM IST

ಚಿಕ್ಕಮಗಳೂರು: ದತ್ತಜಯಂತಿ ಕಾರ್ಯಕ್ರಮದ ಹಿನ್ನಲೆ ಭಕ್ತಾಧಿಗಳಿಗೆ ಕೆಲವು ನಿರ್ಬಂಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದನ್ನು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್. ದೇವರಾಜ್ ಖಂಡಿಸಿದ್ದಾರೆ.

ದತ್ತಜಯಂತಿ ಕಾರ್ಯಕ್ರಮದ ಹಿನ್ನಲೆ ಭಕ್ತಾಧಿಗಳಿಗೆ ಕೆಲವು ನಿರ್ಬಂಧ : ಹೆಚ್.ಹೆಚ್. ದೇವರಾಜ್ ಖಂಡನೆ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಅವರು ಹಿಂದಿನ ಸರ್ಕಾರ ಇದ್ದಾಗ ಈ ಸರ್ಕಾರಗಳು ಹಿಂದೂ ವಿರೋಧಿ ಎಂದು ಭಾಷಣ ಮಾಡುತ್ತಿದ್ದರು. ಇವತ್ತು ನೀವು ಯಾರ ವಿರೋಧಿ ಎಂದು ಸ್ವಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರದ ಪ್ರತಿನಿಧಿಗಳು ಹೇಳದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡೋದಿಲ್ಲ. ಆದ್ರೆ ಇವತ್ತು ಭಕ್ತಾಧಿಗಳು ಹಾಗೂ ಹಿಂದೂಗಳು ಇವರ ಬಗ್ಗೆ ಅರಿಯಬೇಕಿದೆ ಎಂದರು.

ಮದ್ಯದ ಅಂಗಡಿ ಎರಡು ಮೂರು ದಿನ ಬಂದ್ ಮಾಡಿರೋದು ಅರ್ಥ ಹೀನವಾಗಿದೆ. ವರ್ಷದಲ್ಲಿ 20 ರಿಂದ 25 ದಿನ ಮದ್ಯ ಅಂಗಡಿ ಬಂದ್ ಮಾಡಿದರೆ, ಅವರು ತೆರಿಗೆ ಆದ್ರೂ ಕಟ್ಟೋದು ಹೇಗೆ ಎಂದು ದೇವರಾಜ್​ ಪ್ರಶ್ನಿಸಿದರು. ಇನ್ನು ದತ್ತ ಪೀಠದಲ್ಲಿ ಹಿಂದೂ ಆರ್ಚಕರ ನೇಮಕದ ಕುರಿತು ಹಲವರ ಬಗ್ಗೆ ಸಿ ಟಿ ರವಿ ಮಾತನಾಡಿದ್ದರು. ಈ ಸಮಸ್ಯೆಗೆ ಪೂರಕವಾಗಿ ಪರಿಹಾರ ಕಂಡುಕೊಳ್ಳಬೇಕು. ಹಿಂದೂ ಹಾಗೂ ಮುಸ್ಲಿಂ ಇಬ್ಬರ ನಡುವೆ ಸೌಹರ್ದತೆಯಿಂದ ಇಲ್ಲಿನ ಸಮಸ್ಯೆ ಬಗೆಹರಿದ ಬಳಿಕ ದತ್ತಪೀಠಕ್ಕೆ ದಲಿತ ಆರ್ಚಕರನ್ನು ನೇಮಕ ಮಾಡಲು ನೀವು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದರು.

ಚಿಕ್ಕಮಗಳೂರು: ದತ್ತಜಯಂತಿ ಕಾರ್ಯಕ್ರಮದ ಹಿನ್ನಲೆ ಭಕ್ತಾಧಿಗಳಿಗೆ ಕೆಲವು ನಿರ್ಬಂಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದನ್ನು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್. ದೇವರಾಜ್ ಖಂಡಿಸಿದ್ದಾರೆ.

ದತ್ತಜಯಂತಿ ಕಾರ್ಯಕ್ರಮದ ಹಿನ್ನಲೆ ಭಕ್ತಾಧಿಗಳಿಗೆ ಕೆಲವು ನಿರ್ಬಂಧ : ಹೆಚ್.ಹೆಚ್. ದೇವರಾಜ್ ಖಂಡನೆ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಅವರು ಹಿಂದಿನ ಸರ್ಕಾರ ಇದ್ದಾಗ ಈ ಸರ್ಕಾರಗಳು ಹಿಂದೂ ವಿರೋಧಿ ಎಂದು ಭಾಷಣ ಮಾಡುತ್ತಿದ್ದರು. ಇವತ್ತು ನೀವು ಯಾರ ವಿರೋಧಿ ಎಂದು ಸ್ವಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರದ ಪ್ರತಿನಿಧಿಗಳು ಹೇಳದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡೋದಿಲ್ಲ. ಆದ್ರೆ ಇವತ್ತು ಭಕ್ತಾಧಿಗಳು ಹಾಗೂ ಹಿಂದೂಗಳು ಇವರ ಬಗ್ಗೆ ಅರಿಯಬೇಕಿದೆ ಎಂದರು.

ಮದ್ಯದ ಅಂಗಡಿ ಎರಡು ಮೂರು ದಿನ ಬಂದ್ ಮಾಡಿರೋದು ಅರ್ಥ ಹೀನವಾಗಿದೆ. ವರ್ಷದಲ್ಲಿ 20 ರಿಂದ 25 ದಿನ ಮದ್ಯ ಅಂಗಡಿ ಬಂದ್ ಮಾಡಿದರೆ, ಅವರು ತೆರಿಗೆ ಆದ್ರೂ ಕಟ್ಟೋದು ಹೇಗೆ ಎಂದು ದೇವರಾಜ್​ ಪ್ರಶ್ನಿಸಿದರು. ಇನ್ನು ದತ್ತ ಪೀಠದಲ್ಲಿ ಹಿಂದೂ ಆರ್ಚಕರ ನೇಮಕದ ಕುರಿತು ಹಲವರ ಬಗ್ಗೆ ಸಿ ಟಿ ರವಿ ಮಾತನಾಡಿದ್ದರು. ಈ ಸಮಸ್ಯೆಗೆ ಪೂರಕವಾಗಿ ಪರಿಹಾರ ಕಂಡುಕೊಳ್ಳಬೇಕು. ಹಿಂದೂ ಹಾಗೂ ಮುಸ್ಲಿಂ ಇಬ್ಬರ ನಡುವೆ ಸೌಹರ್ದತೆಯಿಂದ ಇಲ್ಲಿನ ಸಮಸ್ಯೆ ಬಗೆಹರಿದ ಬಳಿಕ ದತ್ತಪೀಠಕ್ಕೆ ದಲಿತ ಆರ್ಚಕರನ್ನು ನೇಮಕ ಮಾಡಲು ನೀವು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದರು.

Intro:Kn_Ckm_05_Devraj_av_7202347Body:ಚಿಕ್ಕಮಗಳೂರು :-

ದತ್ತಾಫೀಠದಲ್ಲಿ ನಡೆಯುತ್ತಿರುವ ದತ್ತಜಯಂತಿ ಕಾರ್ಯಕ್ರಮದ ಹಿನ್ನಲೆ ಭಕ್ತಾಧಿಗಳಿಗೆ ಕೆಲವು ನಿರ್ಬಂದ ಹೇರಿ ರಾಜ್ಯ ಸರ್ಕಾರ ಆದೇಶ ಮಾಡಿದೆ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಹೆಚ್ ಹೆಚ್ ದೇವರಾಜ್ ಟೀಕೆ ಮಾಡಿದ್ದಾರೆ.ಸಿ ಟಿ ರವಿ ಅವರು ಹಿಂದಿನ ಸರ್ಕಾರ ಇದ್ದಾಗ ವೀರಾ ವೇಷದಿಂದಾ ಭಾಷಣ ಮಾಡುತ್ತಿದ್ದೀರಿ ಈ ಸರ್ಕಾರಗಳು ಹಿಂದೂ ವಿರೋಧಿ ಎಂದೂ ಹೇಳುತ್ತಿದ್ರಿ.ಇವತ್ತು ನೀವು ಯಾರ ವಿರೋಧಿ ಎಂದೂ ಹೇಳಬೇಕು.ಇದನ್ನು ಸಚಿವ ಸಿ ಟಿ ರವಿ ಅವರು ಸ್ವಷ್ಟಪಡಿಸಬೇಕು. ರಾಜ್ಯ ಸರ್ಕಾರದ ಪ್ರತಿನಿಧಿಗಳು ಹೇಳದೆ ಒಂದು ಹುಲ್ಲು ಕಡ್ಡಿಯೂ ಅಲ್ಲುಗಾಡೋದಿಲ್ಲ.ಇವತ್ತು ಭಕ್ತಾಧಿಗಳು ಹಾಗೂ ಹಿಂದೂಗಳು ಅರ್ಥ ಮಾಡಿಕೊಳ್ಳಬೇಕು ಇವರು ನಕಲಿ ಹಿಂದೂವಾದಿಗಳು ಇವರು ಹಿಂದೂಗಳ ಪರವಾಗಿಲ್ಲ. ರಾಜಕೀಯ ಲಾಭಕೋಸ್ಕರ ಈ ಹೋರಾಟದಲ್ಲಿ ಭಾಗವಹಿಸಿದ್ದರು. ಮಧ್ಯದ ಅಂಗಡಿ ಎರಡೂ ಮೂರು ದಿನ ಬಂದ್ ಮಾಡಿರೋದು ಅರ್ಥ ಹೀನವಾಗಿದೆ. ಅವರು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾರೆ. ವರ್ಷದಲ್ಲಿ 20 ರಿಂದ 25 ದಿನ ಮಧ್ಯದಂಗಡಿ ಬಂದ್ ಮಾಡುತ್ತಾರೆ. ಅವರು ತೆರಿಗೆ ಆದ್ರೂ ಕಟ್ಟೋದು ಹೇಗೆ.ದತ್ತಾ ಫೀಠದಲ್ಲಿ ಹಿಂದೂ ಆರ್ಚಕರ ನೇಮಕದ ಬಗ್ಗೆ ಹಲವಾರು ಬಗ್ಗೆ ಸಿ ಟಿ ರವಿ ಒತ್ತಾಯ ಮಾಡಿದ್ದಾರೆ.ಈ ಸಮಸ್ಯೆ ಪೂರಕವಾಗಿ ಪರಿಹಾರ ಕಂಡು ಕೊಳ್ಳಬೇಕು ಹಿಂದೂ ಹಾಗೂ ಮುಸ್ಲಿಂ ಇಬ್ಬರ ನಡುವೆ ಸೌಹರ್ದತೆಯಿಂದಾ ಇಲ್ಲಿನ ಸಮಸ್ಯೆ ಬಗೆ ಹರಿದ ಮೇಲೆ ದತ್ತಾಫೀಠಕ್ಕೆ ದಲಿತ ಆರ್ಚಕರನ್ನು ನೇಮಕ ಮಾಡಲು ನೀವು ಸಿದ್ದರಿದ್ದೀರಾ. ಸೌಹರ್ಧತೆಯಿಂದಾ ಇಲ್ಲಿನ ಸಮಸ್ಯೆ ಬಗೆ ಹರಿದ ನಂತರ ದತ್ತಾ ಫೀಠದಲ್ಲಿ ದಲಿತ ಆರ್ಚಕರ ನೇಮಕ ಮಾಡಬೇಕು ಎಂದೂ ಚಿಕ್ಕಮಗಳೂರಿನಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್ ಹೆಚ್ ದೇವರಾಜ್ ಸಚಿವ ಸಿ ಟಿ ರವಿ ಅವರಿಗೆ ಆಗ್ರಹಿಸಿದರು..

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.