ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗೆ ಗುಡಿ ಕಟ್ಟಿ ಪೂಜೆ..! ಎಲ್ಲಿದೆ ಈ ದೇವಾಲಯ? - ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೆನಪಿಗಾಗಿ ಕಟ್ಟಿರೋ ದೇವಾಲಯವಿದೆ. ಕತ್ತಲೆಯ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಗುಡಿಯೊಂದನ್ನೇ ನಿರ್ಮಿಸಿ, ಗಾಂಧಿ ಜಯಂತಿ ಸೇರಿದಂತೆ ರಾಷ್ಟ್ರೀಯ ಹಬ್ಬದಂದು ಗಾಂಧೀಜಿಯನ್ನು ದೇವರಂತೆ ಪೂಜಿಸುತ್ತಾರೆ. ದೇಶದಲ್ಲಿ ಗಾಂಧೀಜಿ ದೇವಾಲಯಗಳಿರೋದು ವಿರಳ. ಅಂತಾದ್ರಲ್ಲಿ ಆ ಗುಡಿ ಇರೋ ಗ್ರಾಮವಾದ್ರೂ ಯಾವುದು ಅನ್ನೋ ಕುತೂಹಲ ನಿಮ್ಮಗಿದ್ರೆ ಈ ಕುರಿತು ಒಂದು ವಿಶೇಷ ವಿಡಿಯೋ ಇಲ್ಲಿದೇ ನೋಡಿ.
![ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗೆ ಗುಡಿ ಕಟ್ಟಿ ಪೂಜೆ..! ಎಲ್ಲಿದೆ ಈ ದೇವಾಲಯ?](https://etvbharatimages.akamaized.net/etvbharat/prod-images/768-512-4134437-thumbnail-3x2-sanju.jpg?imwidth=3840)
ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗೆ ಗುಡಿ ಕಟ್ಟಿ ಪೂಜೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೆನಪಿಗಾಗಿ ಕಟ್ಟಿರೋ ದೇವಾಲಯವಿದೆ. ಕತ್ತಲೆಯ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಗುಡಿಯೊಂದನ್ನೇ ನಿರ್ಮಿಸಿ, ಗಾಂಧಿ ಜಯಂತಿ ಸೇರಿದಂತೆ ರಾಷ್ಟ್ರೀಯ ಹಬ್ಬದಂದು ಗಾಂಧೀಜಿಯನ್ನು ದೇವರಂತೆ ಪೂಜಿಸುತ್ತಾರೆ. ದೇಶದಲ್ಲಿ ಗಾಂಧೀಜಿ ದೇವಾಲಯಗಳಿರೋದು ವಿರಳ. ಅಂತಾದ್ರಲ್ಲಿ ಆ ಗುಡಿ ಇರೋ ಗ್ರಾಮವಾದ್ರೂ ಯಾವುದು ಅನ್ನೋ ಕುತೂಹಲ ನಿಮ್ಮಗಿದ್ರೆ ಈ ಕುರಿತು ಒಂದು ವಿಶೇಷ ವಿಡಿಯೋ ಇಲ್ಲಿದೇ ನೋಡಿ.
Last Updated : Aug 14, 2019, 8:40 PM IST