ETV Bharat / state

ಚಿಕ್ಕಮಗಳೂರಿನಲ್ಲಿ ಅಪರೂಪದ ಸೀಳು ತುಟಿ ಕರು ಜನನ - ಚಿಕ್ಕಮಗಳೂರು  ಅಪರೂಪ ಕರು ಜನನ ನ್ಯೂಸ್​

ಅಪರೂಪ ಎನಿಸುವ ಸೀಳು ತುಟಿಯ ಹೆಣ್ಣು ಕರು ಜನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಬಿನ್ನಡಿ ಗ್ರಾಮದಲ್ಲಿ ನಡೆದಿದೆ.

calf
ಸೀಳು ತುಟಿ ಕರು
author img

By

Published : Dec 25, 2019, 7:59 AM IST

ಚಿಕ್ಕಮಗಳೂರು: ಅಪರೂಪ ಎನಿಸುವ ಸೀಳು ತುಟಿಯ ಹೆಣ್ಣು ಕರು ಜನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಬಿನ್ನಡಿ ಗ್ರಾಮದಲ್ಲಿ ನಡೆದಿದೆ.

calf
ಸೀಳು ತುಟಿ ಕರು

ಸುರೇಶ್ ಎಂಬುವವರು ಸಾಕಿರುವ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಈ ಕರು ನಾಲಿಗೆಯನ್ನು ಹೊರ ಹಾಕಿಕೊಂಡು ಸೀಳು ತುಟಿಯನ್ನು ಹೊಂದಿದೆ. ಈ ಸ್ಥಿತಿಯಲ್ಲಿ ಹುಟ್ಟಿರುವ ಕರುವನ್ನು ನೋಡಿ ಮಾಲೀಕ ಸುರೇಶ್ ದುಃಖಿತರಾಗಿದ್ದು, ಕರು ಎದ್ದು ನಿಲ್ಲಲು ಆಗದಂತಹ ಪರಿಸ್ಥಿತಿಯಲ್ಲಿದೆ.

ಇನ್ನು ತನ್ನ ತಾಯಿಯ ಬಳಿ ಹೋಗಿ ಹಾಲು ಕುಡಿಯುವ ಶಕ್ತಿಯನ್ನು ಕರು ಕಳೆದುಕೊಂಡಿದ್ದು, ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ.

ಚಿಕ್ಕಮಗಳೂರು: ಅಪರೂಪ ಎನಿಸುವ ಸೀಳು ತುಟಿಯ ಹೆಣ್ಣು ಕರು ಜನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಬಿನ್ನಡಿ ಗ್ರಾಮದಲ್ಲಿ ನಡೆದಿದೆ.

calf
ಸೀಳು ತುಟಿ ಕರು

ಸುರೇಶ್ ಎಂಬುವವರು ಸಾಕಿರುವ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಈ ಕರು ನಾಲಿಗೆಯನ್ನು ಹೊರ ಹಾಕಿಕೊಂಡು ಸೀಳು ತುಟಿಯನ್ನು ಹೊಂದಿದೆ. ಈ ಸ್ಥಿತಿಯಲ್ಲಿ ಹುಟ್ಟಿರುವ ಕರುವನ್ನು ನೋಡಿ ಮಾಲೀಕ ಸುರೇಶ್ ದುಃಖಿತರಾಗಿದ್ದು, ಕರು ಎದ್ದು ನಿಲ್ಲಲು ಆಗದಂತಹ ಪರಿಸ್ಥಿತಿಯಲ್ಲಿದೆ.

ಇನ್ನು ತನ್ನ ತಾಯಿಯ ಬಳಿ ಹೋಗಿ ಹಾಲು ಕುಡಿಯುವ ಶಕ್ತಿಯನ್ನು ಕರು ಕಳೆದುಕೊಂಡಿದ್ದು, ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ.

Intro:Kn_Ckm_02_Vichitra_karu_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಬಾ ಅಪರೂಪದಲ್ಲಿಯೇ ಅಪರೂಪ ಎನ್ನಿಸಿರುವ ಸೀಳು ತುಟಿಯ ಹೆಣ್ಣು ಕರು ಜನಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಬಿನ್ನಡಿ ಗ್ರಾಮದ ಸುರೇಶ್ ಎಂಬುವರು ಸಾಕಿರುವ ಹಸು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದ್ದು. ಈ ಕರು ನಾಲಿಗೆಯನ್ನು ಹೊರ ಹಾಕಿಕೊಂಡು ಸೀಳು ತುಟಿಯನ್ನು ಹೊಂದಿರುವ ರೀತಿಯಲ್ಲಿ ಈ ಕರುವಿನ ಜನನವಾಗಿದೆ.ಈ ಸ್ಥಿತಿಯಲ್ಲಿ ಹುಟ್ಟಿರುವ ಕರುವನ್ನು ನೋಡಿ ಮಾಲೀಕ ಸುರೇಶ್ ಅವರಿಗೆ ದು:ಖ ಆವರಿಸಿದ್ದು ಈ ಕರು ಎದ್ದು ನಿಲ್ಲಲ್ಲು ಆಗದಂತಹ ಪರಿಸ್ಥಿತಿಯಲ್ಲಿದೆ. ತನ್ನ ತಾಯಿಯ ಬಳಿ ಹೋಗಿ ಹಾಲು ಕುಡಿಯುವ ಶಕ್ತಿಯನ್ನು ಈ ಕರು ಕಳೆದುಕೊಂಡಿದ್ದು ಸ್ಥಳಕ್ಕೇ ಪಶು ವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡುತ್ತಿದ್ದು ಎರಡೂ ಮೂರು ದಿನಗಳ ಕಾಲ ತಾಯಿಯ ಹಾಲು ಸೇವಿಸಿದರೇ ಎದ್ದು ನಿಲ್ಲುವ ಶಕ್ತಿ ಬರಬಹುದು ಎಂಬ ಭರವಸೆಯನ್ನು ನೀಡಿದ್ದಾರೆ.ಈ ರೀತಿಯಾಗಿ ಕರು ಹುಟ್ಟಿರೋದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಪ ರೂಪದಲ್ಲಿ ಅಪರೂಪ ಎಂದರೇ ತಪ್ಪಾಗಲಾರದು....


Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.