ETV Bharat / state

ಮನೆ ಮುಂದೆ ಕೋಳಿ, ನಿಂಬೆಹಣ್ಣು, ಅರಿಶಿಣ, ಕುಂಕುಮ: ವಾಮಾಚಾರ ಶಂಕೆ

author img

By

Published : Jun 15, 2019, 8:37 AM IST

ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದ ಮನೆಯೊಂದರ ಮುಂದೆ ಕೋಳಿ, ನಿಂಬೆಹಣ್ಣು, ಅರಿಶಿಣ, ಕುಂಕುಮ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿದ್ದು, ವಾಮಾಚಾರ ಮಾಡಿದ್ದಾರೆ ಎಂದು ಮನೆಯ ಮಾಲೀಕರು ವಾಮಾಚಾರ ವ್ಯಕ್ತಪಡಿಸಿದ್ದಾರೆ.

ಮನೆಯ ಮುಂಭಾಗದಲ್ಲಿ ವಾಮಾಚಾರ ಶಂಕೆ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದ ಮನೆಯೊಂದರ ಮುಂದೆ ಕಿಡಿಗೇಡಿಗಳು ಮಧ್ಯರಾತ್ರಿ ವೇಳೆ ವಾಮಾಚಾರ ಮಾಡಿದ್ದಾರೆ ಎಂದು ಮನೆಯ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಮಾವ್ಯಾಸೆಯ ದಿನದಂದೇ ಗ್ರಾಮದ ರಾಜಮ್ಮ ಎನ್ನುವರ ಮನೆಯ ಮುಂಭಾಗದಲ್ಲಿ ಕೋಳಿ, ನಿಂಬೆಹಣ್ಣು, ಅರಿಶಿಣ, ಕುಂಕುಮ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿದ್ದು, ಜಮೀನು ವ್ಯಾಜ್ಯದ ಹಿನ್ನೆಲೆ ಮನೆಯ ಮಾಲೀಕರ ವಿರುದ್ಧ ವಾಮಾಚಾರ ಮಾಡಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಮನೆಯ ಮುಂಭಾಗದಲ್ಲಿ ವಾಮಾಚಾರ ಶಂಕೆ

ವಾಮಾಚಾರ ಮಾಡಿ ಕೋಳಿಯನ್ನು ಸ್ಥಳದಲ್ಲಿಯೇ ಬಲಿಕೊಟ್ಟು, ನಂತರ ಅದರ ತಲೆಯನ್ನು ತೆಗೆದುಕೊಂಡು ಹೋಗಿದ್ದು, ಮಿಕ್ಕ ಎಲ್ಲಾ ವಸ್ತುಗಳನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಈ ವಿಚಾರ ಮನೆಯವರ ಗಮನಕ್ಕೆ ಬಂದಿದ್ದು ವಾಮಾಚಾರ ಮಾಡಿದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಜಾಗವನ್ನು ಸ್ವಚ್ಚ ಮಾಡಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದ ಮನೆಯೊಂದರ ಮುಂದೆ ಕಿಡಿಗೇಡಿಗಳು ಮಧ್ಯರಾತ್ರಿ ವೇಳೆ ವಾಮಾಚಾರ ಮಾಡಿದ್ದಾರೆ ಎಂದು ಮನೆಯ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಮಾವ್ಯಾಸೆಯ ದಿನದಂದೇ ಗ್ರಾಮದ ರಾಜಮ್ಮ ಎನ್ನುವರ ಮನೆಯ ಮುಂಭಾಗದಲ್ಲಿ ಕೋಳಿ, ನಿಂಬೆಹಣ್ಣು, ಅರಿಶಿಣ, ಕುಂಕುಮ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿದ್ದು, ಜಮೀನು ವ್ಯಾಜ್ಯದ ಹಿನ್ನೆಲೆ ಮನೆಯ ಮಾಲೀಕರ ವಿರುದ್ಧ ವಾಮಾಚಾರ ಮಾಡಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಮನೆಯ ಮುಂಭಾಗದಲ್ಲಿ ವಾಮಾಚಾರ ಶಂಕೆ

ವಾಮಾಚಾರ ಮಾಡಿ ಕೋಳಿಯನ್ನು ಸ್ಥಳದಲ್ಲಿಯೇ ಬಲಿಕೊಟ್ಟು, ನಂತರ ಅದರ ತಲೆಯನ್ನು ತೆಗೆದುಕೊಂಡು ಹೋಗಿದ್ದು, ಮಿಕ್ಕ ಎಲ್ಲಾ ವಸ್ತುಗಳನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಈ ವಿಚಾರ ಮನೆಯವರ ಗಮನಕ್ಕೆ ಬಂದಿದ್ದು ವಾಮಾಚಾರ ಮಾಡಿದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಜಾಗವನ್ನು ಸ್ವಚ್ಚ ಮಾಡಿದ್ದಾರೆ.

Intro:R_Kn_Ckm_08_14_Vamachara_Rajkumar_Ckm_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ರಾತ್ರಿ ವೇಳೆ ವಾಮಾಚಾರ ಮಾಡಿದ್ದಾರೆ.ಅಮಾವ್ಯಾಸೆಯ ದಿನದಂದೂ ಮನೆಯ ಮುಂಭಾಗದಲ್ಲಿ ವಾಮಾಚಾರ ಮಾಡಿದ್ದು ಮಧ್ಯರಾತ್ರಿ ವೇಳೆಯಲ್ಲಿ ಬಂದೂ ಕಿಡಿಗೇಡಿಗಳು ಈ ವಾಮಾಚಾರ ಮಾಡಿ ಹೋಗದ್ದಾರೆ.ಮನೆಯ ಮುಂಭಾಗದಲ್ಲಿ ಕೋಳಿ,ನಿಂಬೆಹಣ್ಣು, ಹರಿಶಿಣ,ಕುಂಕುಮ, ಸೇರಿದಂತೆ ಇತರೇ ವಸ್ತುಗಳು ಪತ್ತೆಯಾಗಿದ್ದು ಮೆಣಸೆ ಗ್ರಾಮದ ರಾಜಮ್ಮ ಎನ್ನುವರ ಮನೆಯ ಮುಂಭಾಗದಲ್ಲಿ ಈ ವಾಮಾಚರ ಮಾಡಿ ಹೋಗಲಾಗಿದೆ. ಮನೆಯ ಮಾಲೀಕರ ವಿರುದ್ದ ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗುತ್ತಿದ್ದು ಜಮೀನು ವ್ಯಾಜ್ಯದ ಹಿನ್ನಲೆ ಈ ವಾಮಾಚಾರ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ವಾಮಾಚಾರ ಮಾಡಿ ಕೋಳಿಯನ್ನು ಸ್ಥಳದಲ್ಲಿಯೇ ಬಲಿಕೊಟ್ಟು ನಂತರ ಅದರ ತಲೆಯನ್ನು ತೆಗೆದುಕೊಂಡು ಹೋಗಿದ್ದು ಮಿಕ್ಕ ಎಲ್ಲಾ ವಸ್ತುಗಳನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಈ ವಿಚಾರ ಮನೆಯವರು ಗಮನಕ್ಕೆ ಬಂದಿದ್ದು ವಾಮಾಚಾರ ಮಾಡಿದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಜಾಗವನ್ನು ಸ್ವಚ್ಚ ಮಾಡಿದ್ದಾರೆ.......


Conclusion:ರಾಜಕುಮಾರ್......
ಈ ಟಿವಿ ಭಾರತ್......
ಚಿಕ್ಕಮಗಳೂರು........

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.