ETV Bharat / state

ಮಂದ ಬೆಳಕು: ಡಿಕೆಶಿ ಕುಟುಂಬಸ್ಥರ ಹೆಲಿಕಾಪ್ಟರ್ ಪ್ರಯಾಣ ರದ್ದು - Latest News For DKS In Chikkamagalur

ಬೆಂಗಳೂರಿಗೆ ತೆರಳುವ ವೇಳೆ ಮಂದ ಬೆಳಕು ಮೂಡುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್​ಗೆ ಸಮಸ್ಯೆಯಾಗಬಹುದು ಎಂದು ಹೆಲಿಕಾಪ್ಟರ್​ ಪ್ರಯಾಣವನ್ನು ಸಿಬ್ಬಂದಿ ನಿರಾಕರಿಸಿದ್ದಾರೆ.

ಮಾಜಿ ಸಚಿವ ಡಿಕೆಶಿ
author img

By

Published : Nov 19, 2019, 8:30 PM IST

ಚಿಕ್ಕಮಗಳೂರು: ನಗರದ ಶೃಂಗೇರಿ ಶಾರದ ಪೀಠಕ್ಕೆ ಕುಟುಂಬ ಸಮೇತರಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಪೂಜೆ ಮುಗಿಸಿ ವಾಪಾಸ್ ತೆರಳುವಾಗ ಸಮಯಕ್ಕೆ ಸರಿಯಾಗಿ ಹೆಲಿಪ್ಯಾಡ್​ಗೆ ಬರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳುವ ವೇಳೆ ಮಂದ ಬೆಳಕು ಮೂಡುವ ಸಾಧ್ಯತೆಯಿಂದಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್​ಗೆ ಸಮಸೈಯಾಗಬಹುದು ಎಂದು ಹೆಲಿಕಾಪ್ಟರ್​ ಪ್ರಯಾಣವನ್ನು ಸಿಬ್ಬಂದಿ ನಿರಾಕರಿಸಿದ್ದಾರೆ.

ಮಾಜಿ ಸಚಿವ ಡಿಕೆಶಿ

4 ಗಂಟೆಗೆ ಶೃಂಗೇರಿಯಿಂದ ಡಿ.ಕೆ.ಶಿ ಹಾಗೂ ಅವರ ಕುಟುಂಬ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ದೇವಸ್ಥಾನದಲ್ಲಿ ಕಾರ್ಯಕರ್ತರು ಹಾಗೂ ಭಕ್ತರು ಸೆಲ್ಫಿಗೆ ಮುಗಿಬಿದ್ದ ಕಾರಣ ಹೆಲಿಪ್ಯಾಡ್​ಗೆ ಡಿಕೆಶಿ, ಕುಟುಂಬಸ್ಥರು ತಡವಾಗಿ ಆಗಿಮಿಸಿದ್ದರು. ಇದರಿಂದ ಬೆಂಗಳೂರ ತೆರಳುವ ಮಾರ್ಗ ಮಧ್ಯೆ ಮಂದ ಬೆಳಕು ಮೂಡುವ ಸಾಧ್ಯತೆ ಹಿನ್ನೆಲೆ ಹೆಲಿಕಾಪ್ಟರ್ ಪ್ರಯಾಣವನ್ನು ಸಿಬ್ಬಂದಿ ರದ್ದುಗೊಳಿಸಿದ್ದಾರೆ.

ಇದರಿಂದಾಗಿ ಡಿಕೆಶಿ ಕುಟುಂಬಸ್ಥರು ಮಂಗಳೂರಿನಿಂದ ರಾತ್ರಿ 9 ಗಂಟೆಯ ನಂತರ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳಸಲಿದ್ದಾರೆ.

ಚಿಕ್ಕಮಗಳೂರು: ನಗರದ ಶೃಂಗೇರಿ ಶಾರದ ಪೀಠಕ್ಕೆ ಕುಟುಂಬ ಸಮೇತರಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಪೂಜೆ ಮುಗಿಸಿ ವಾಪಾಸ್ ತೆರಳುವಾಗ ಸಮಯಕ್ಕೆ ಸರಿಯಾಗಿ ಹೆಲಿಪ್ಯಾಡ್​ಗೆ ಬರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳುವ ವೇಳೆ ಮಂದ ಬೆಳಕು ಮೂಡುವ ಸಾಧ್ಯತೆಯಿಂದಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್​ಗೆ ಸಮಸೈಯಾಗಬಹುದು ಎಂದು ಹೆಲಿಕಾಪ್ಟರ್​ ಪ್ರಯಾಣವನ್ನು ಸಿಬ್ಬಂದಿ ನಿರಾಕರಿಸಿದ್ದಾರೆ.

ಮಾಜಿ ಸಚಿವ ಡಿಕೆಶಿ

4 ಗಂಟೆಗೆ ಶೃಂಗೇರಿಯಿಂದ ಡಿ.ಕೆ.ಶಿ ಹಾಗೂ ಅವರ ಕುಟುಂಬ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ದೇವಸ್ಥಾನದಲ್ಲಿ ಕಾರ್ಯಕರ್ತರು ಹಾಗೂ ಭಕ್ತರು ಸೆಲ್ಫಿಗೆ ಮುಗಿಬಿದ್ದ ಕಾರಣ ಹೆಲಿಪ್ಯಾಡ್​ಗೆ ಡಿಕೆಶಿ, ಕುಟುಂಬಸ್ಥರು ತಡವಾಗಿ ಆಗಿಮಿಸಿದ್ದರು. ಇದರಿಂದ ಬೆಂಗಳೂರ ತೆರಳುವ ಮಾರ್ಗ ಮಧ್ಯೆ ಮಂದ ಬೆಳಕು ಮೂಡುವ ಸಾಧ್ಯತೆ ಹಿನ್ನೆಲೆ ಹೆಲಿಕಾಪ್ಟರ್ ಪ್ರಯಾಣವನ್ನು ಸಿಬ್ಬಂದಿ ರದ್ದುಗೊಳಿಸಿದ್ದಾರೆ.

ಇದರಿಂದಾಗಿ ಡಿಕೆಶಿ ಕುಟುಂಬಸ್ಥರು ಮಂಗಳೂರಿನಿಂದ ರಾತ್ರಿ 9 ಗಂಟೆಯ ನಂತರ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳಸಲಿದ್ದಾರೆ.

Intro:Kn_Ckm_07_Elicapter_landing_problem_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದ ಫೀಠಕ್ಕೆ ಕುಟುಂಬ ಸಮೇತರಾಗಿ ಮಾಜಿ ಸಚಿವ ಡಿಕೆ ಶಿವಕುಮಾರ್ ಆಗಮಿಸಿದ್ದು ಪುನ: ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಹೋಗಬೇಕಿದ್ದ ಹೆಲಿಕ್ಯಾಪ್ಟರ್ ಗೆ ಲ್ಯಾಡಿಂಗ್ ಗೆ ಅವಕಾಶ ನಿರಾಕರಣೆ ಮಾಡಲಾಗಿದೆ.ಬ್ಯಾಡ್ ಲೈಟ್ ಆಗೋ ಹಿನ್ನಲೆಯಲ್ಲಿ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ನಿರಾಕರಿಸಲಾದ ಕಾರಣ ಮಂಗಳೂರಿಗೆ ಹೆಲಿಕ್ಯಾಪ್ಟರ್ ನಲ್ಲಿ ಕುಟುಂಬದ ಸದಸ್ಯರು ಹೋಗಿ ರಾತ್ರಿ 9 ರ ನಂತರ ವಿಮಾನದಲ್ಲಿ ಬೆಂಗಳೂರಿಗೆ ಡಿಕೆ ಶಿವಕುಮಾರ್ ಕುಟುಂಬ ಹೋಗಲಿದೆ.4 ಗಂಟೆಗೆ ಶೃಂಗೇರಿಯಿಂದಾ ಬೆಂಗಳೂರಿಗೆ ಡಿಕೆ ಶಿವಕುಮಾರ್ ಹಾಗೂ ಅವರ ಕುಟುಂಬ ಹೋಗಬೇಕಿತ್ತು.ಆದರೇ ದೇವಸ್ಥಾನದಲ್ಲಿ ಕಾರ್ಯಕರ್ತರು ಹಾಗೂ ಭಕ್ತರ ಸೆಲ್ವಿ ಕಾರಣದಿಂದಾ ತಡವಾಗಿದೆ.ಪೂಜೆ ಹಾಗೂ ಜಗದ್ಗುರುಗಳ ದರ್ಶನ ಬೇಗಾ ಮುಗಿಸಿಕೊಂಡು ಬಂದರೂ ಅರ್ಧ ಗಂಟೆಗಳ ಕಾಲ ಹೆಲಿಪ್ಯಾಡ್ ಗೆ ಡಿಕೆ ಶಿವಕುಮಾರ್ ಅವರು ಕುಟುಂಬ ಬಂದಿದೆ.ಸ್ವಲ್ವ ತಡವಾದ ಕಾರಣ ಹಾಗೂ ಬ್ಯಾಡ್ ಲೈಟ್ ನಿಂದಾ ಲ್ಯಾಂಡಿಂಗ್ ತೊಂದರೇ ಆಗುವ ಕಾರಣ ಮಂಗಳೂರಿನಿಂದಾ ವಿಮಾನದ ಮೂಲಕ ಡಿಕೆಶಿ ಕುಟುಂಬ ಬೆಂಗಳೂರಿಗೆ ರಾತ್ರಿ ಪ್ರಯಾಣ ಮಾಡಲಿದೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್.....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.