ETV Bharat / state

ಬೀದಿಯಲ್ಲಿ ಬಿದ್ದು ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಸಮಾಜ ಸೇವಕ ಆರೀಫ್

author img

By

Published : Jan 22, 2020, 6:49 PM IST

ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಪಟ್ಟಣದಲ್ಲಿ ವಾರದಿಂದ ಬಿದ್ದಲ್ಲೇ ಬಿದ್ದು ನರಳುತ್ತಿರುವ ವ್ಯಕ್ತಿಗೆ ಸಮಾಜ ಸೇವಕ ಆರೀಫ್ ಅವರು ಚಿಕಿತ್ಸೆ ನೀಡಿ ತನ್ನ ಊರಾದ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ.

Arif was a social worker
ಚಿಕಿತ್ಸೆ ನೀಡಿದ ಸಮಾಜ ಸೇವಕ ಆರೀಫ್

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಪಟ್ಟಣದಲ್ಲಿ ವಾರದಿಂದ ಬಿದ್ದಲ್ಲೇ ಬಿದ್ದು ನರಳುತ್ತಿರುವ ವ್ಯಕ್ತಿಯ ಬಗ್ಗೆ ಸಾರ್ವಜನಿಕರು ಸಮಾಜ ಸೇವಕ ಆರೀಫ್ ಅವರ ಗಮನಕ್ಕೆ ತಂದಿದ್ದಾರೆ.

ಚಿಕಿತ್ಸೆ ನೀಡಿದ ಸಮಾಜ ಸೇವಕ ಆರೀಫ್

ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೀಫ್, ಆ ವ್ಯಕ್ತಿಯ ಬಳಿ ಬಂದು ವಿವರಣೆ ಪಡೆದುಕೊಂಡಿದ್ದಾರೆ. ಈತ ಅನಾಥನಾಗಿದ್ದು, ಕೇರಳದಿಂದ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ನಂತರ ಆ ಭಾಗಕ್ಕೆ ಸಂಪೂರ್ಣ ಚಿಕಿತ್ಸೆ ನೀಡಿ ಆತನಿಗೆ ಬಟ್ಟೆಯನ್ನು ತೊಡಿಸಿ ಆತನ ಊರಾದ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆರೀಫ್ ಅವರ ಸೇವೆಗೆ ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಪಟ್ಟಣದಲ್ಲಿ ವಾರದಿಂದ ಬಿದ್ದಲ್ಲೇ ಬಿದ್ದು ನರಳುತ್ತಿರುವ ವ್ಯಕ್ತಿಯ ಬಗ್ಗೆ ಸಾರ್ವಜನಿಕರು ಸಮಾಜ ಸೇವಕ ಆರೀಫ್ ಅವರ ಗಮನಕ್ಕೆ ತಂದಿದ್ದಾರೆ.

ಚಿಕಿತ್ಸೆ ನೀಡಿದ ಸಮಾಜ ಸೇವಕ ಆರೀಫ್

ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೀಫ್, ಆ ವ್ಯಕ್ತಿಯ ಬಳಿ ಬಂದು ವಿವರಣೆ ಪಡೆದುಕೊಂಡಿದ್ದಾರೆ. ಈತ ಅನಾಥನಾಗಿದ್ದು, ಕೇರಳದಿಂದ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ನಂತರ ಆ ಭಾಗಕ್ಕೆ ಸಂಪೂರ್ಣ ಚಿಕಿತ್ಸೆ ನೀಡಿ ಆತನಿಗೆ ಬಟ್ಟೆಯನ್ನು ತೊಡಿಸಿ ಆತನ ಊರಾದ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆರೀಫ್ ಅವರ ಸೇವೆಗೆ ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Intro:Kn_Ckm_02_Good_work_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಪಟ್ಟಣದ ಬೀದಿಯಲ್ಲಿ ಕಳೆದ ಒಂದು ವಾರದಿಂದಾ ಬಿದ್ದಲ್ಲೇ ಬಿದ್ದು ಒಂದು ವ್ಯಕ್ತಿ ನರಳಾಟ ನಡೆಸಿದ್ದರು.ಇದನ್ನು ಗಮನಿಸಿದ ಸ್ಥಳೀಯರು ಸ್ಥಳೀಯ ಸಮಾಜ ಸೇವಕ ಆರೀಫ್ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೇ ಆಗಮಿಸಿದ ಆರೀಫ್ ಅವರು ಆ ವ್ಯಕ್ತಿ ಯ ಬಳಿ ಆತನ ಪರಿಸ್ಥಿತಿ ನೋಡಿದ್ದಾರೆ.ಇತ ಒಬ್ಬ ಅನಾಥ ಆಗಿದ್ದು ಕೇರಳದಿಂದಾ ಈ ಪ್ರದೇಶಕ್ಕೆ ಬಂದಿದ್ದಾನೆ. ಕೂಡಲೇ ಆತನ ಹೊಟ್ಟೆ ಭಾಗ ನೋಡಿದಾಗ ಆತನ ಹೊಟ್ಟೆಯನ್ನು ಹುಳುಗಳು ತಿನ್ನೋದಕ್ಕೆ ಪ್ರಾರಂಭ ಮಾಡಿದ್ದು ಸಂಪೂರ್ಣವಾಗಿ ಗಾಯಾವಾಗಿತ್ತು.ಇದನ್ನೋ ನೋಡಿದ ಆರೀಪ್ ಆ ವ್ಯಕ್ತಿಯ ಹೊಟ್ಟೆಯಲ್ಲಿದ್ದಂತಹ 20 ಕ್ಕೂ ಹೆಚ್ಚು ಹುಳುಗಳನ್ನು ಹೊರ ತೆಗೆದಿದ್ದು ಅದಕ್ಕೆ ಮುಲಾಮೂ ಹಚ್ಚಿದ್ದಾರೆ.ನಂತರ ಆ ಭಾಗಕ್ಕೆ ಸಂಪೂರ್ಣ ಚಿಕಿತ್ಸೆಯನ್ನು ನೀಡಿ ಆತನಿಗೆ ಬಟ್ಟೆಯನ್ನು ತೋಡಿಸಿ ಆತನ ಊರಾದ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ.ಆರೀಫ್ ಅವರು ಮಾಡಿದ ಈ ಕೆಲಸಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ಆರೀಫ್ ಅವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.