ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಪಟ್ಟಣದಲ್ಲಿ ವಾರದಿಂದ ಬಿದ್ದಲ್ಲೇ ಬಿದ್ದು ನರಳುತ್ತಿರುವ ವ್ಯಕ್ತಿಯ ಬಗ್ಗೆ ಸಾರ್ವಜನಿಕರು ಸಮಾಜ ಸೇವಕ ಆರೀಫ್ ಅವರ ಗಮನಕ್ಕೆ ತಂದಿದ್ದಾರೆ.
ಬೀದಿಯಲ್ಲಿ ಬಿದ್ದು ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಸಮಾಜ ಸೇವಕ ಆರೀಫ್
ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಪಟ್ಟಣದಲ್ಲಿ ವಾರದಿಂದ ಬಿದ್ದಲ್ಲೇ ಬಿದ್ದು ನರಳುತ್ತಿರುವ ವ್ಯಕ್ತಿಗೆ ಸಮಾಜ ಸೇವಕ ಆರೀಫ್ ಅವರು ಚಿಕಿತ್ಸೆ ನೀಡಿ ತನ್ನ ಊರಾದ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ.
![ಬೀದಿಯಲ್ಲಿ ಬಿದ್ದು ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ಸಮಾಜ ಸೇವಕ ಆರೀಫ್ Arif was a social worker](https://etvbharatimages.akamaized.net/etvbharat/prod-images/768-512-5800999-thumbnail-3x2-rogi.jpg?imwidth=3840)
ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೀಫ್, ಆ ವ್ಯಕ್ತಿಯ ಬಳಿ ಬಂದು ವಿವರಣೆ ಪಡೆದುಕೊಂಡಿದ್ದಾರೆ. ಈತ ಅನಾಥನಾಗಿದ್ದು, ಕೇರಳದಿಂದ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ನಂತರ ಆ ಭಾಗಕ್ಕೆ ಸಂಪೂರ್ಣ ಚಿಕಿತ್ಸೆ ನೀಡಿ ಆತನಿಗೆ ಬಟ್ಟೆಯನ್ನು ತೊಡಿಸಿ ಆತನ ಊರಾದ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆರೀಫ್ ಅವರ ಸೇವೆಗೆ ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಪಟ್ಟಣದಲ್ಲಿ ವಾರದಿಂದ ಬಿದ್ದಲ್ಲೇ ಬಿದ್ದು ನರಳುತ್ತಿರುವ ವ್ಯಕ್ತಿಯ ಬಗ್ಗೆ ಸಾರ್ವಜನಿಕರು ಸಮಾಜ ಸೇವಕ ಆರೀಫ್ ಅವರ ಗಮನಕ್ಕೆ ತಂದಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೀಫ್, ಆ ವ್ಯಕ್ತಿಯ ಬಳಿ ಬಂದು ವಿವರಣೆ ಪಡೆದುಕೊಂಡಿದ್ದಾರೆ. ಈತ ಅನಾಥನಾಗಿದ್ದು, ಕೇರಳದಿಂದ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ನಂತರ ಆ ಭಾಗಕ್ಕೆ ಸಂಪೂರ್ಣ ಚಿಕಿತ್ಸೆ ನೀಡಿ ಆತನಿಗೆ ಬಟ್ಟೆಯನ್ನು ತೊಡಿಸಿ ಆತನ ಊರಾದ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆರೀಫ್ ಅವರ ಸೇವೆಗೆ ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಪಟ್ಟಣದ ಬೀದಿಯಲ್ಲಿ ಕಳೆದ ಒಂದು ವಾರದಿಂದಾ ಬಿದ್ದಲ್ಲೇ ಬಿದ್ದು ಒಂದು ವ್ಯಕ್ತಿ ನರಳಾಟ ನಡೆಸಿದ್ದರು.ಇದನ್ನು ಗಮನಿಸಿದ ಸ್ಥಳೀಯರು ಸ್ಥಳೀಯ ಸಮಾಜ ಸೇವಕ ಆರೀಫ್ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೇ ಆಗಮಿಸಿದ ಆರೀಫ್ ಅವರು ಆ ವ್ಯಕ್ತಿ ಯ ಬಳಿ ಆತನ ಪರಿಸ್ಥಿತಿ ನೋಡಿದ್ದಾರೆ.ಇತ ಒಬ್ಬ ಅನಾಥ ಆಗಿದ್ದು ಕೇರಳದಿಂದಾ ಈ ಪ್ರದೇಶಕ್ಕೆ ಬಂದಿದ್ದಾನೆ. ಕೂಡಲೇ ಆತನ ಹೊಟ್ಟೆ ಭಾಗ ನೋಡಿದಾಗ ಆತನ ಹೊಟ್ಟೆಯನ್ನು ಹುಳುಗಳು ತಿನ್ನೋದಕ್ಕೆ ಪ್ರಾರಂಭ ಮಾಡಿದ್ದು ಸಂಪೂರ್ಣವಾಗಿ ಗಾಯಾವಾಗಿತ್ತು.ಇದನ್ನೋ ನೋಡಿದ ಆರೀಪ್ ಆ ವ್ಯಕ್ತಿಯ ಹೊಟ್ಟೆಯಲ್ಲಿದ್ದಂತಹ 20 ಕ್ಕೂ ಹೆಚ್ಚು ಹುಳುಗಳನ್ನು ಹೊರ ತೆಗೆದಿದ್ದು ಅದಕ್ಕೆ ಮುಲಾಮೂ ಹಚ್ಚಿದ್ದಾರೆ.ನಂತರ ಆ ಭಾಗಕ್ಕೆ ಸಂಪೂರ್ಣ ಚಿಕಿತ್ಸೆಯನ್ನು ನೀಡಿ ಆತನಿಗೆ ಬಟ್ಟೆಯನ್ನು ತೋಡಿಸಿ ಆತನ ಊರಾದ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ.ಆರೀಫ್ ಅವರು ಮಾಡಿದ ಈ ಕೆಲಸಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ಆರೀಫ್ ಅವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ....
Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು.....