ETV Bharat / state

ಸುಧಾಕರ್ ಡೋಂಗಿ, ಲೂಟಿಕೋರ, ನಯವಂಚಕ: ಸಿದ್ದರಾಮಯ್ಯ ವಾಗ್ದಾಳಿ - ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ಮತಪ್ರಚಾರ ಸುದ್ದಿ

ಇಂದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಹಾಗೂ ಅನರ್ಹ ಶಾಸಕ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.

siddaramaiah
ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ವಾಗ್ದಾಳಿ
author img

By

Published : Dec 2, 2019, 5:36 PM IST

ಚಿಕ್ಕಬಳ್ಳಾಪುರ: ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತೆರೆದ ವಾಹನದ ಮೂಲಕ ಕಾಂಗ್ರೆಸ್​ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ರು.

ಎಲ್ಲಾ ಪಕ್ಷಗಳಿಗೂ ನಾನು ಸುಧಾಕರ್ ಸೋಲಿಸುವಂತೆ ಮನವಿ ಮಾಡುತ್ತಿದ್ದೇವೆ. ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಸರ್ಕಾರ ರಚಿಸಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ.18 ಜನ ಶಾಸಕರನ್ನು 25-30 ಕೋಟಿ ಕೊಟ್ಟು ವ್ಯಾಪಾರ ಮಾಡಿ ಅಧಿಕಾರ ಹಿಡಿದ್ರು. ಅವರಿಗೆ ಮೆಜಾರಿಟಿ ಇತ್ತಾ. ಅವರಿಗೆ ಯಾವ ನೈತಿಕತೆ ಇದೆ ನನ್ನ ಬಗ್ಗೆ ಹೇಳುವುದಕ್ಕೆ. ನಾನು ಐದು ವರ್ಷ ಸಿಎಂ ಆಗಿದ್ದೆ. ಈ ರೀತಿ ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಸಾಕಷ್ಟು ಬಾರಿ ಸುಧಾಕರ್​​ಗೆ ಬೆಂಬಲ ಸೂಚಿಸಿದ್ದೆ. ಆದರೆ ಈ ರೀತಿ ಬೆನ್ನಿಗೆ ಚೂರಿ ಹಾಕ್ತಾನೆ ಅಂತಾ ಅಂದ್ಕೊಂಡಿರಲಿಲ್ಲ. ನಿಯಂತ್ರಣ ಮಂಡಳಿಯ ಕುಮಾರಸ್ವಾಮಿ ಅವರು ಬೇಡ ಅಂದ್ರು. ಆದರೆ ಸುಧಾಕರ್​​​ಗೆ ಕೊಡಲೇಬೇಕು ಅಂತ ಕೊಡಿಸಿದ್ದೆ. ಆದರೆ ಅದು ಕಿತ್ತು ಹೋಯ್ತು ಎಂದರು.

ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ಸುಧಾಕರ್‌ಗೆ ಶಾಸಕ ಸ್ಥಾನ ಬೇಡ ಅಂದ್ರು ಆದರೆ ನಾನೇ ತಪ್ಪು ಮಾಡಿಬಿಟ್ಟೆ. ಈಗ ಪಶ್ಚಾತ್ತಾಪ ಪಡ್ತಾ ಇದ್ದೀನಿ. ಪಕ್ಷ ಬಿಟ್ಟು ಹೋಗಲ್ಲ ಎಂದು ಪ್ರಮಾಣ ಮಾಡಿದ್ದ. ಆದರೆ ಈ ರೀತಿ ಡೋಂಗಿ ರಾಜಕೀಯ ನಡೆಸುತ್ತಾನೆಂದು ಅಂದುಕೊಂಡಿರಲಿಲ್ಲ. ಚಿಕ್ಕಬಳ್ಳಾಪುರಕ್ಕೆ ಅನುದಾನ ಬಂದಿದೆ ಅಂದ್ರು ಅದು ಯಾರು ಕೊಡಿಸಿದ್ದು ನನ್ನ ಅವಧಿಯಲ್ಲಿ ಬಂದಿದ್ದು ಎಂದು ಕಿಡಿಕಾರಿದ್ರು.

ಚಿಕ್ಕಬಳ್ಳಾಪುರ: ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತೆರೆದ ವಾಹನದ ಮೂಲಕ ಕಾಂಗ್ರೆಸ್​ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ರು.

ಎಲ್ಲಾ ಪಕ್ಷಗಳಿಗೂ ನಾನು ಸುಧಾಕರ್ ಸೋಲಿಸುವಂತೆ ಮನವಿ ಮಾಡುತ್ತಿದ್ದೇವೆ. ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಸರ್ಕಾರ ರಚಿಸಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ.18 ಜನ ಶಾಸಕರನ್ನು 25-30 ಕೋಟಿ ಕೊಟ್ಟು ವ್ಯಾಪಾರ ಮಾಡಿ ಅಧಿಕಾರ ಹಿಡಿದ್ರು. ಅವರಿಗೆ ಮೆಜಾರಿಟಿ ಇತ್ತಾ. ಅವರಿಗೆ ಯಾವ ನೈತಿಕತೆ ಇದೆ ನನ್ನ ಬಗ್ಗೆ ಹೇಳುವುದಕ್ಕೆ. ನಾನು ಐದು ವರ್ಷ ಸಿಎಂ ಆಗಿದ್ದೆ. ಈ ರೀತಿ ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಸಾಕಷ್ಟು ಬಾರಿ ಸುಧಾಕರ್​​ಗೆ ಬೆಂಬಲ ಸೂಚಿಸಿದ್ದೆ. ಆದರೆ ಈ ರೀತಿ ಬೆನ್ನಿಗೆ ಚೂರಿ ಹಾಕ್ತಾನೆ ಅಂತಾ ಅಂದ್ಕೊಂಡಿರಲಿಲ್ಲ. ನಿಯಂತ್ರಣ ಮಂಡಳಿಯ ಕುಮಾರಸ್ವಾಮಿ ಅವರು ಬೇಡ ಅಂದ್ರು. ಆದರೆ ಸುಧಾಕರ್​​​ಗೆ ಕೊಡಲೇಬೇಕು ಅಂತ ಕೊಡಿಸಿದ್ದೆ. ಆದರೆ ಅದು ಕಿತ್ತು ಹೋಯ್ತು ಎಂದರು.

ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ಸುಧಾಕರ್‌ಗೆ ಶಾಸಕ ಸ್ಥಾನ ಬೇಡ ಅಂದ್ರು ಆದರೆ ನಾನೇ ತಪ್ಪು ಮಾಡಿಬಿಟ್ಟೆ. ಈಗ ಪಶ್ಚಾತ್ತಾಪ ಪಡ್ತಾ ಇದ್ದೀನಿ. ಪಕ್ಷ ಬಿಟ್ಟು ಹೋಗಲ್ಲ ಎಂದು ಪ್ರಮಾಣ ಮಾಡಿದ್ದ. ಆದರೆ ಈ ರೀತಿ ಡೋಂಗಿ ರಾಜಕೀಯ ನಡೆಸುತ್ತಾನೆಂದು ಅಂದುಕೊಂಡಿರಲಿಲ್ಲ. ಚಿಕ್ಕಬಳ್ಳಾಪುರಕ್ಕೆ ಅನುದಾನ ಬಂದಿದೆ ಅಂದ್ರು ಅದು ಯಾರು ಕೊಡಿಸಿದ್ದು ನನ್ನ ಅವಧಿಯಲ್ಲಿ ಬಂದಿದ್ದು ಎಂದು ಕಿಡಿಕಾರಿದ್ರು.

Intro:ಸಿದ್ದರಾಮಯ್ಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ್ದು ಸಿಎಂ ಯಡಿಯೂರಪ್ಪ ಹಾಗೂ ಅನರ್ಹ ಶಾಸಕ ಸುಧಾಕರ್ ವಿರುದ್ದ ಕಿಡಿಕಾರಿದ್ದಾರೆ.ಬಿಜೆಪಿ ಪಕ್ಷ ಸೇರಿ ಪಕ್ಷಗಳಿಗೂ ನಾನು ಮನವಿಯನ್ನು ಮಾಡುತ್ತಿದ್ಧೇವೆ ಸುಧಾಕರ್ ಸೋಲಿಸಿ ಎಂದು ಕ್ಷೇತ್ರ ವ್ಯಾಪ್ತಿಯ ಮಂಚನಬೆಲೆಯಲ್ಲಿ ಮನವಿ ಮಾಡಿದ್ರು...


Body:ರಾಜ್ಯದಲ್ಲಿ ಸಂಮ್ಮಿಶ್ರ ಸರ್ಕಾರ ಬರಲು ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಸರ್ಕಾರ ರಚಿಸಿದ್ದಾರೆ.ಅವರಿಗೆ ಯಾವ ನೈತಿಕತೆ ಇದೆ.18 ಜನ ಶಾಸಕರನ್ನು 25-30 ಕೋಟಿ ಕೊಟ್ಟು ವ್ಯಾಪಾರ ಮಾಡಿ ಅಧಿಕಾರ ಹಿಡಿದ್ರು ಅವರಿಗೆ ಮೆಜಾರಿಟಿ ಇತ್ತಾ..ಅವರಿಗೆ ಯಾವ ನೈತಿಕತೆ ಇದೆ ನನ್ನ ಬಗ್ಗೆ ಹೇಳುವುದಕ್ಕೆ.ನಾನು ಐದು ವರ್ಷ ಸಿಎಂ ಆಗಿದ್ದೆ.ಈ ರೀತಿ ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಸಾಕಷ್ಟು ಬಾರೀ ಸುಧಾಕರ್ ಗೆ ಬೆಂಬಲ ಸೂಚಿಸಿದ್ದೆ ಆದರೆ ಓ ರೀತಿ ಬೆನ್ನಿಗೆ ಚೂರಿ ಆಕ್ತಾನೆ ಅಂತಾ ಅಂದ್ಕೊಂಡಿರಲಿಲ್ಲಾ.ನಿಯಂತ್ರಣ ಮಂಡಳಿ ಕುಮಾರಸ್ವಾಮಿ ಬೇಡ ಅಂದ್ರು ಆದರೆ ಸುಧಾಕರ್ ಗೆ ಕೊಡಲೇ ಬೇಕು ಅಂತಾ ಕೊಡಿಸಿದ್ದೆ ಆದರೆ ಅದು ಕಿತ್ತು ಹೋಯ್ತು..ಅವರ ತಂದೆ ಕೊನೆಗಳಿಗೆಯಲ್ಲಿದ್ದಾನೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನ ಬೇಕು ನನ್ನ ಬಳಿ ಅಂದ್ರು ಆದರೆ ಬೆಂಬಲವಿಲ್ಲದಿದ್ದರು ಅಧ್ಯಕ್ಷ ಸ್ಥಾನ ಕೊಡಿಸಿದೆ.

ಸುಧಾಕರ್‌ಗೆ ಶಾಸಕ ಸ್ಥಾನ ಬೇಡ ಅಂದ್ರು ಆದರೆ ನಾನೇ ತಪ್ಪು ಮಾಡಿಬಿಟ್ಟೇ ಈಗ ಪಶ್ಚಾತ್ತಾಪ ಪಡ್ತಾ ಇದ್ದೀನಿ.ಪಕ್ಷ ಬಿಟ್ಟು ಹೋಗಲ್ಲಾ ಎಂದು ಪ್ರಮಾಣ ಮಾಡಿದ್ದ ಆದರೇ ಈ ರೀತಿ ಡೊಂಗಿ ರಾಜಕೀಯ ನಡೆಸುತ್ತಾನೆಂದು ಅಂದು ಕೊಂಡಿರಲಿಲ್ಲಾ..ಚಿಕ್ಕಬಳ್ಳಾಪುರಕ್ಕೆ ಅನುಧಾನ ಬಂದಿದೆ ಅಂದ್ರು ಅದು ಯಾರು ಕೊಡಿಸಿದ್ದು ನನ್ನ ಅವಧಿಯಲ್ಲಿ ಬಂದಿದ್ದು ಎಂದು ಕಿಡಿಕಾರಿದ್ರು.

ಮಸೀದಿಯ ನಮಾಜ್ ಕೇಳಿ ಭಾಷಣ ನಿಲ್ಲಿಸಿದ ಸಿದ್ದರಾಮಯ್ಯ....

ಇನ್ನೂ ಭಾಷಣದ ವೇಳೆ ನಮಾಜ್ ಪ್ರಾರ್ಥನೆ ಕೇಳಿ ಭಾಷಣ ನಿಲ್ಲಿಸಿದ ಸಿದ್ದರಾಮಯ್ಯ ಅಲ್ಲಾಹೂ ಗೆ ಗೌರವ ಸೂಚಿಸಿದ್ರು..



Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.