ETV Bharat / state

ವಾರದ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಲೈನ್​​ಮ್ಯಾನ್​ ವಿದ್ಯುತ್​ ತಗುಲಿ ಸಾವು

author img

By

Published : Oct 24, 2019, 10:05 PM IST

Updated : Oct 24, 2019, 11:33 PM IST

ವಿದ್ಯುತ್‌ ತಂತಿ ತಗುಲಿ ಲೈನ್ ಮ್ಯಾನ್ ಮೃತಪಟ್ಟ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವು

ಚಿಕ್ಕಬಳ್ಳಾಪುರ: ವಿದ್ಯುತ್‌ ತಂತಿ ತಗುಲಿ ಲೈನ್ ಮ್ಯಾನ್ ಮೃತಪಟ್ಟ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಗ್ರಾಮದಲ್ಲಿ ನಡೆದಿದೆ.

ಸೂಳೆಬಾವಿ ಗ್ರಾಮದ ನಾಗರಾಜ್ (26) ಮೃತಪಟ್ಟವ. ವಿದ್ಯುತ್ ಕಂಬದ ಮೇಲೆ ಜಂಪ್ ಸರಿಪಡಿಸುವ ವೇಳೆ ಈ ಅವಘಡ ಸಂಭವಿಸಿದೆ. ನಾಗರಾಜ್ ಒಂದು ವಾರದ ಹಿಂದೆಯಷ್ಟೇ ಮದುವೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವು

ಇನ್ನು ಈ ವರ್ಷದಲ್ಲಿ ವಿದ್ಯುತ್ ಶಾಕ್ ಹೊಡೆದು ಮೂರು ಜನ ಅಸುನೀಗಿದ್ದು, ಬೆಸ್ಕಾಂ ಇಲಾಖೆ, ಲೈನ್ ಮ್ಯಾನ್​ಗಳ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ: ವಿದ್ಯುತ್‌ ತಂತಿ ತಗುಲಿ ಲೈನ್ ಮ್ಯಾನ್ ಮೃತಪಟ್ಟ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಗ್ರಾಮದಲ್ಲಿ ನಡೆದಿದೆ.

ಸೂಳೆಬಾವಿ ಗ್ರಾಮದ ನಾಗರಾಜ್ (26) ಮೃತಪಟ್ಟವ. ವಿದ್ಯುತ್ ಕಂಬದ ಮೇಲೆ ಜಂಪ್ ಸರಿಪಡಿಸುವ ವೇಳೆ ಈ ಅವಘಡ ಸಂಭವಿಸಿದೆ. ನಾಗರಾಜ್ ಒಂದು ವಾರದ ಹಿಂದೆಯಷ್ಟೇ ಮದುವೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವು

ಇನ್ನು ಈ ವರ್ಷದಲ್ಲಿ ವಿದ್ಯುತ್ ಶಾಕ್ ಹೊಡೆದು ಮೂರು ಜನ ಅಸುನೀಗಿದ್ದು, ಬೆಸ್ಕಾಂ ಇಲಾಖೆ, ಲೈನ್ ಮ್ಯಾನ್​ಗಳ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ವಿದ್ಯುತ್‌ ತಂತಿ ತಗುಲಿ ಲೈನ್ ಮ್ಯಾನ್ ಮೃತ ಪಟ್ಟ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದಲ್ಲಿ ನಡೆದಿದೆ.

Body:ತಾಲ್ಲೂಕಿನ ಜಂಗಮಕೋಟೆ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಜಂಪ್ ಸರಿಪಡಿಸುವ ವೇಳೆ ಅವಗಡ ಸಂಭವಿಸಿದ್ದು ಮೃತರನ್ನು ಬಾಗಲಕೋಟೆಯ ಸೂಳೆಬಾವಿ ಗ್ರಾಮದ ನಾಗರಾಜ್ (26) ಒಂದು ವಾರದ ಹಿಂದೆಯಷ್ಟೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಸದ್ಯ ಇದೇ ವರ್ಷದಲ್ಲಿ ವಿದ್ಯುತ್ ಶಾಕ್ ಹೊಡೆದು ಮೂರು ಜನ ಅಸುನೀಗಿದ್ದು ಬೆಸ್ಕಂ ಇಲಾಖೆ ಲೈನ್ ಮೆನ್ ಗಳನ್ನು ತೀರ್ವ ನಿರ್ಲಕ್ಷತನದಿಂದ ಕಾರ್ಯನಿರ್ವಹಿಸಿಕೊಳ್ಳುತ್ತಿವೆ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.Conclusion:ಬೈಟ್ - ಸಹಾಪಾಠಿ ಲೈನ್ ಮ್ಯಾನ್
Last Updated : Oct 24, 2019, 11:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.