ETV Bharat / state

ಕುಡಿದ ಅಮಲಿನಲ್ಲಿ ನಡು ರಸ್ತೆಯಲ್ಲಿ ಅಂಗಿ ಕಳಚಿ ನಿಂತು ಆತ್ಮಹತ್ಯೆಗೆ ಯತ್ನಿಸಿದ ಭೂಪ - ಕುಡಿದ ಅಮಲಿನಲ್ಲಿ ನಡು ರಸ್ತೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಭೂಪ

ಚಿಕ್ಕಬಳ್ಳಾಪುರ-ಬಾಗೇಪಲ್ಲಿ ಮಾರ್ಗ ರಾಷ್ಟ್ರೀಯ ಹೆದ್ದಾರಿ 7 ರ ನಡು ರಸ್ತೆಯಲ್ಲಿ ನಿಂತು ಆಂಧ್ರ ಮೂಲದ ವ್ಯಕ್ತಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ.

Chikkaballapur
ಕುಡಿದ ಅಮಲಿನಲ್ಲಿ ನಡು ರಸ್ತೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಭೂಪ
author img

By

Published : Dec 29, 2019, 5:05 PM IST

ಚಿಕ್ಕಬಳ್ಳಾಪುರ : ಕುಡುಕನೊಬ್ಬ ಅಮಲಿನಲ್ಲಿ ನಡು ರಸ್ತೆಯಲ್ಲಿ ಅಂಗಿ ಬಿಚ್ಚಿ ಉರಿ ಬಿಸಿಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ-ಬಾಗೇಪಲ್ಲಿ ಮಾರ್ಗ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿ ನಡು ರಸ್ತೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಭೂಪ

ಕ್ಷುಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ಪ್ರಜ್ಞೆ ಇಲ್ಲದೆ ಅಂಗಿ ಕಳಚಿ ರಾಷ್ಟ್ರೀಯ ಹೆದ್ದಾರಿ 7 ರ ನಡು ರಸ್ತೆಯಲ್ಲಿ ನಿಂತು ಆಂಧ್ರ ಮೂಲದ ನಾಗರಾಜ್ ಎಂಬುವ ವ್ಯಕ್ತಿ ಸುಮಾರು 2 ತಾಸಿಗೂ ಹೆಚ್ಚಿನ ಸಮಯ ಆಂಧ್ರ ಕಡೆಗೆ ಹೋಗುವ ವಾಹನಗಳಿಗೆ ಅಡ್ಡ ನಿಂತು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಇನ್ನು ವಾಹನಗಳು ನಿಲ್ಲಿಸಿ ನಾಗರಾಜ್ ಪ್ರಶ್ನೆ ಮಾಡಿದರೆ ಯಾವುದಕ್ಕೂ ಲೆಕ್ಕಿಸದೆ ಮೊಂಡುತನದಿಂದ ವರ್ತಿಸಿದ್ದಾನೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರ : ಕುಡುಕನೊಬ್ಬ ಅಮಲಿನಲ್ಲಿ ನಡು ರಸ್ತೆಯಲ್ಲಿ ಅಂಗಿ ಬಿಚ್ಚಿ ಉರಿ ಬಿಸಿಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ-ಬಾಗೇಪಲ್ಲಿ ಮಾರ್ಗ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿ ನಡು ರಸ್ತೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಭೂಪ

ಕ್ಷುಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ಪ್ರಜ್ಞೆ ಇಲ್ಲದೆ ಅಂಗಿ ಕಳಚಿ ರಾಷ್ಟ್ರೀಯ ಹೆದ್ದಾರಿ 7 ರ ನಡು ರಸ್ತೆಯಲ್ಲಿ ನಿಂತು ಆಂಧ್ರ ಮೂಲದ ನಾಗರಾಜ್ ಎಂಬುವ ವ್ಯಕ್ತಿ ಸುಮಾರು 2 ತಾಸಿಗೂ ಹೆಚ್ಚಿನ ಸಮಯ ಆಂಧ್ರ ಕಡೆಗೆ ಹೋಗುವ ವಾಹನಗಳಿಗೆ ಅಡ್ಡ ನಿಂತು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಇನ್ನು ವಾಹನಗಳು ನಿಲ್ಲಿಸಿ ನಾಗರಾಜ್ ಪ್ರಶ್ನೆ ಮಾಡಿದರೆ ಯಾವುದಕ್ಕೂ ಲೆಕ್ಕಿಸದೆ ಮೊಂಡುತನದಿಂದ ವರ್ತಿಸಿದ್ದಾನೆ ಎನ್ನಲಾಗಿದೆ.

Intro:ಕುಡಿದ ಅಮಲಿನಲ್ಲಿ ನಡು ರಸ್ತೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಭೂಪBody:ಚಿಕ್ಕಬಳ್ಳಾಪುರ ದಿಂದ ಬಾಗೇಪಲ್ಲಿ ಮಾರ್ಗ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಕುಡಿದ ಅಮಲಿನಲ್ಲಿ ಪ್ರಜ್ಞೆ ಇಲ್ಲದೆ ನಡು ರಸ್ತೆಯಲ್ಲಿ ಬಟ್ಟೆ ಬಿಚ್ಚಿ ಉರಿ ಬಿಸಿಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ Conclusion:ಚಿಕ್ಕಬಳ್ಳಾಪುರ: ಕ್ಷುಲಕ ಕಾರಣಕ್ಕೆ ಕುಡಿದ ಅಮಲಿನಲ್ಲಿ ಪ್ರಜ್ಞೆ ಇಲ್ಲದೆ ಬಟ್ಟೆ ಬಿಚ್ಚಿ ರಾಷ್ಟ್ರೀಯ ಹೆದ್ದಾರಿ 7 ರ ನಡು ರಸ್ತೆಯಲ್ಲಿ ನಿಂತು ಆಂಧ್ರ ಮೂಲದ ನಾಗರಾಜ್ ಎಂಬುವ ವ್ಯಕ್ತಿ ಸುಮಾರು 2 ತಾಸಿಗೂ ಹೆಚ್ಚಿನ ಸಮಯ ಆಂಧ್ರ ಕಡೆಗೆ ಹೋಗುವ ವಾಹನಗಳಿಗೆ ಅಡ್ಡ ನಿಂತು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನ ಮಾಡಿದ್ದಾನೆ.. ಇನ್ನು ವಾಹನಗಳು ನಿಲ್ಲಿಸಿ ನಾಗರಾಜ್ ಪ್ರಶ್ನೆ ಮಾಡಿದರೆ ಯಾವುದಕ್ಕೂ ಲೆಕ್ಕ ಮಾಡದೇ ಉರಿ ಬಿಸಿಲಿನಲ್ಲಿ ನಿಂತು ಆತ್ಮಹತ್ಯೆ ಯತ್ನಿಸಿಸಿದ್ದಾನೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.