ETV Bharat / state

ಅಸ್ವಸ್ಥಗೊಂಡ ಕಾಡಾನೆ ರಸ್ತೆ ಬದಿ ಬಿದ್ದು ನರಳಾಟ: ಅರಣ್ಯ ಇಲಾಖೆ ಸಿಬ್ಬಂದಿ ದೌಡು..! - Ajjipur of Hanoor Taluk

ಚಾಮರಾಜನಗರ ಹನೂರು ತಾಲೂಕಿನ ಅಜ್ಜೀಪುರ ಕಣಿವೆ ಸಮೀಪದ ರಸ್ತೆಬದಿ ಕಾಡಾನೆಯೊಂದು ರಸ್ತೆಬದಿ ಅಸ್ವಸ್ಥಗೊಂಡು ಬಿದ್ದು ನರಳಾಡುತ್ತಿರುವ ಘಟನೆ ನಡೆದಿದೆ‌.

Wild  elephant fell unconcious : Forest Department rushed to spot
ಅಸ್ವಸ್ಥಗೊಂಡ ಕಾಡಾನೆ ರಸ್ತೆ ಬದಿ ಬಿದ್ದು ನರಳಾಟ: ಅರಣ್ಯ ಇಲಾಖೆ ಸಿಬ್ಬಂದಿ ದೌಡು..!
author img

By

Published : Aug 26, 2020, 11:13 AM IST

ಚಾಮರಾಜನಗರ: ಕಾಡಾನೆಯೊಂದು ರಸ್ತೆಬದಿ ಅಸ್ವಸ್ಥಗೊಂಡು ಬಿದ್ದು ನರಳಾಡುತ್ತಿರುವ ಘಟನೆ ಹನೂರು ತಾಲೂಕಿನ ಅಜ್ಜೀಪುರ ಕಣಿವೆ ಸಮೀಪದ ರಸ್ತೆಬದಿ ನಡೆದಿದೆ‌.

ಅಸ್ವಸ್ಥಗೊಂಡ ಕಾಡಾನೆ ರಸ್ತೆ ಬದಿ ಬಿದ್ದು ನರಳಾಟ: ಅರಣ್ಯ ಇಲಾಖೆ ಸಿಬ್ಬಂದಿ ದೌಡು..!

ಕಳೆದ 1 ವಾರದಿಂದ ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಿದ್ದ ಸಲಗ ಸಾಕಷ್ಟು ಬೆಳೆ ಹಾನಿ ಮಾಡಿ ಸಂಕಷ್ಟಕ್ಕೆ ದೂಡಿತ್ತು. ಕೆಲ ದಿನಗಳ ಹಿಂದೆಯಷ್ಟೇ ಏಕಾಏಕಿ ರಸ್ತೆಗೆ ಬಂದಿದ್ದ ಕಾಡಾನೆ ಕಂಡು ಬೈಕ್ ಸವಾರನೊಬ್ಬ ಬಿದ್ದು ಓಡಿಹೋಗಿದ್ದ ಪ್ರಸಂಗವೂ ನಡೆದಿತ್ತು.

ಮೇಲ್ನೋಟಕ್ಕೆ ಆನೆ ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿದ್ದು ರಸ್ತೆ ಬದಿಯಲ್ಲಿ ಬಿದ್ದು ಮೇಲೇಳಲು ಸಾಧ್ಯವಾಗದೇ ನರಳಾಡುತ್ತಿದೆ. ಸದ್ಯ, ಹನೂರು ವಲಯ ಆರ್​ಎಫ್ಒ ಸುಂದರ್ ಮತ್ತು ಸಿಬ್ಬಂದಿ ದೌಡಾಯಿಸಿದ್ದು, ಜೆಸಿಬಿ ಮೂಲಕ ಆನೆ ಮೇಲೆತ್ತಿ ಆರೈಕೆ ಮಾಡಲು ಮುಂದಾಗಿದ್ದಾರೆ‌.

ಚಾಮರಾಜನಗರ: ಕಾಡಾನೆಯೊಂದು ರಸ್ತೆಬದಿ ಅಸ್ವಸ್ಥಗೊಂಡು ಬಿದ್ದು ನರಳಾಡುತ್ತಿರುವ ಘಟನೆ ಹನೂರು ತಾಲೂಕಿನ ಅಜ್ಜೀಪುರ ಕಣಿವೆ ಸಮೀಪದ ರಸ್ತೆಬದಿ ನಡೆದಿದೆ‌.

ಅಸ್ವಸ್ಥಗೊಂಡ ಕಾಡಾನೆ ರಸ್ತೆ ಬದಿ ಬಿದ್ದು ನರಳಾಟ: ಅರಣ್ಯ ಇಲಾಖೆ ಸಿಬ್ಬಂದಿ ದೌಡು..!

ಕಳೆದ 1 ವಾರದಿಂದ ರೈತರ ಜಮೀನುಗಳಿಗೆ ಲಗ್ಗೆ ಇಡುತ್ತಿದ್ದ ಸಲಗ ಸಾಕಷ್ಟು ಬೆಳೆ ಹಾನಿ ಮಾಡಿ ಸಂಕಷ್ಟಕ್ಕೆ ದೂಡಿತ್ತು. ಕೆಲ ದಿನಗಳ ಹಿಂದೆಯಷ್ಟೇ ಏಕಾಏಕಿ ರಸ್ತೆಗೆ ಬಂದಿದ್ದ ಕಾಡಾನೆ ಕಂಡು ಬೈಕ್ ಸವಾರನೊಬ್ಬ ಬಿದ್ದು ಓಡಿಹೋಗಿದ್ದ ಪ್ರಸಂಗವೂ ನಡೆದಿತ್ತು.

ಮೇಲ್ನೋಟಕ್ಕೆ ಆನೆ ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿದ್ದು ರಸ್ತೆ ಬದಿಯಲ್ಲಿ ಬಿದ್ದು ಮೇಲೇಳಲು ಸಾಧ್ಯವಾಗದೇ ನರಳಾಡುತ್ತಿದೆ. ಸದ್ಯ, ಹನೂರು ವಲಯ ಆರ್​ಎಫ್ಒ ಸುಂದರ್ ಮತ್ತು ಸಿಬ್ಬಂದಿ ದೌಡಾಯಿಸಿದ್ದು, ಜೆಸಿಬಿ ಮೂಲಕ ಆನೆ ಮೇಲೆತ್ತಿ ಆರೈಕೆ ಮಾಡಲು ಮುಂದಾಗಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.